
ಯೋಜಿತ ಆನವಟ್ಟಿ ತಾಲೂಕಿಗೆ ಬನವಾಸಿ ಸೇರ್ಪಡೆ ವಿರೋಧಿಸಿ ಇಂದು ಸಿದ್ಧಾಪುರದಲ್ಲಿ ನಾನಾ ಸಂಘಟನೆಗಳ ಪ್ರಮುಖರು ಮಾಧ್ಯಮಗೋಷ್ಠಿ ನಡೆಸಿದರು.
ಬನವಾಸಿ ಉತ್ತರ ಕನ್ನಡ ಜಿಲ್ಲೆಯ ಅವಿಭಾಜ್ಯ ಅಂಗ. ಬನವಾಸಿ ಪ್ರತ್ಯೇಕ ತಾಲೂಕು ಮತ್ತು ಶಿರಸಿ ಪ್ರತ್ಯೇಕ ಜಿಲ್ಲೆ ಮಾಡಬೇಕಾಗಿರುವುದು ಇಂದಿನ ಅನಿವಾರ್ಯತೆ ಈ ಬಗ್ಗೆ ಹೋರಾಟ ರೂಪಿಸಿ, ಬನವಾಸಿ ತಾಲೂಕು, ಶಿರಸಿ ಜಿಲ್ಲೆ ಬೇಕು. ಉತ್ತರಕನ್ನಡದ ಬನವಾಸಿ ಶಿವಮೊಗ್ಗದ ಆನವಟ್ಟಿ ತಾಲೂಕಿಗೆ ಸೇರವುದು ಬೇಡ ಎಂದು 11 ಸಂಘಟನೆಯ ಪ್ರಮುಖರು ಹಕ್ಕೊತ್ತಾಯ ಮಾಡಿದರು.
ಮನವಿ-
ಸಹಕಾರಿ ಸಂಸ್ಥೆಗಳು ಸೇರಿದಂತೆ ಒಂದು ಕೋಟಿಗಿಂತ ಹೆಚ್ಚು ನಗದು ವ್ಯವಹಾರ ಮಾಡುವ ವ್ಯಕ್ತಿ, ಸಂಸ್ಥೆಗಳಿಗೆ ಕಡ್ಡಾಯ ಟಿ.ಡಿ.ಎಸ್. ನಿಗದಿ ಮಾಡಿರುವ ಕೇಂದ್ರದ ಅವೈಜ್ಞಾನಿಕ ನಿಯಮ ಬದಲಿಸುವಂತೆ ವಿನಂತಿಸಲು ಕೋರಿ ಇತ್ತೀಚೆಗೆ ಸಿದ್ಧಾಪುರ ಟಿ.ಎಂ.ಎಸ್. ನಿಂದ ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆಯವರಿಗೆ ಮನವಿ ನೀಡಿದ ಸಂದರ್ಭ
ಗೌರಿ ಗಣೇಶ್ ಹಬ್ಬದ ಶುಭಾಶಯಗಳು
ಹೆಣ್ಣುಮಕ್ಕಳ ಸಂಬ್ರಮದ ಗೌರಿ ಗಣೇಶ್ ಹಬ್ಬ ಸಕಲ ಜೀವಜಂತುಗಳಿಗೂ ಒಳಿತು ಮಾಡಲಿ, ನಾಡಿನ ಸೌಹಾರ್ದ, ಖುಷಿ, ನೆಮ್ಮದಿಗೆ ಈ ಹಬ್ಬದ ಸಂಬ್ರಮ ಸಹಕರಿಸಲಿ ಎನ್ನುವ ಶುಭ ಆಕಾಂಕ್ಷೆಗಳೊಂದಿಗೆ ಎ.ಜಿ.ನಾಯ್ಕ, ಕುಂಬಾರಕುಳಿ
1 ಗ್ರೇಡ್, ಗುತ್ತಿಗೆದಾರರು, ಅವರಗುಪ್ಪಾ ಸಿದ್ಧಾಪುರ (ಉ.ಕ.)



_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
