![](https://i0.wp.com/samajamukhi.net/wp-content/uploads/2020/01/IMG-20200122-WA0056.jpg?resize=820%2C500&ssl=1)
![](https://i0.wp.com/samajamukhi.net/wp-content/uploads/2021/08/S-scaled.jpg?fit=2560%2C1810&ssl=1)
ಸಿದ್ಧಾಪುರದ ಹೊಸೂರು ಕುಟುಂಬದ ಅಧಿಕಾರಿ ಹೊನ್ನಾಳಿ ತಹಸಿಲ್ದಾರ ತುಷಾರ ಹೊಸೂರು ದಾವಣಗೆರೆ ಜಿಲ್ಲೆಯ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಬಾಜನರಾಗಿದ್ದಾರೆ.
ಜ.26 ರಂದು ದಾವಣಗೆರೆ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುವ ಗಣರಾಜ್ಯೋತ್ಸವ ಪರೇಡ್ ವೇಳೆ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ತುಷಾರ ಹೊಸೂರು ಸಿದ್ಧಾಪುರದ ಹೊಸೂರಿನವರಾಗಿದ್ದು ಸಾಗರ, ಶಿವಮೊಗ್ಗ ಜಿಲ್ಲೆ ಸೇರಿದಂತೆ ರಾಜ್ಯದಾದ್ಯಂತ ಕೆಲಸ ಮಾಡಿ ಹೆಸರುವಾಸಿಯಾಗಿದ್ದಾರೆ.
2019-20 ರ ಸಾಲಿನ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ವಿಜೇತ ತುಷಾರ ಹುಸೂರು ರನ್ನು ಅವರ ಬಂಧುಗಳು, ಆತ್ಮೀಯರು ಅಭಿನಂದಿಸಿದ್ದಾರೆ.
![](https://i0.wp.com/samajamukhi.net/wp-content/uploads/2021/08/1--scaled.jpg?fit=1810%2C2560&ssl=1)