mahendrakumar,s hornbill story- ಆದರ್ಶ ದಾಂಪತ್ಯವೆಂದರೆ….ಮಂಗಟ್ಟೆ ಸಂಸಾರವೆ?

ಹಾರ್ನ್ ಬಿಲ್ ಅಥವಾ ಮಂಗಟ್ಟೆ ಪಕ್ಷಿ ಗೂಡಿಗಾಗಿ ತನ್ನ ರೆಕ್ಕೆ ಉದುರಿಸಿಕೊಳ್ಳುತ್ತದೆ. ಹೊರಹೋದ ಗಂಡು ಮರಳಿ ಗೂಡಿಗೆ ಬಾರದಿದ್ದರೆ ಹೆಣ್ಣು ಹಾರ್ನ್ ಬಿಲ್ ಸಾಯುತ್ತದೆ.! ಹೆಣ್ಣು ಹಾರ್ನ್ ಬಿಲ್ ಸತ್ತರೆ ಗಂಡು ಆತ್ಮಾರ್ಪಣೆ ಮಾಡುತ್ತದೆ. ಈ ಸೋಜಿಗ ಪ್ರಾಣಿ, ಪಕ್ಷಿ ಪ್ರಪಂಚದ ವಿಸ್ಮಯಗಳಲ್ಲೊಂದು

ರುಚಿ,ಅಭಿರುಚಿ,ಅಸಾಧಾರಣತೆ,ಅಸೀಮತೆ ಮನುಷ್ಯನಿಂದ ಮನುಷ್ಯನಿಗೆ ಭಿನ್ನ.

ಪ್ರಾಣಿ, ಪಕ್ಷಿ ಪ್ರಪಂಚ ಕೂಡಾ ಲೋಕೊ ಭಿನ್ನ ರುಚಿ, ವಿಭಿನ್ನ ವಿಚಿತ್ರ ಎನ್ನುವಂತಿರುತ್ತದೆ. ಗೀಜಗನ ಗೂಡು ಮನುಷ್ಯರನ್ನು ಆಕರ್ಷಿಸುವಷ್ಟು ಜಗತ್ತಿನ ಯಾವ ವೈಶಿಷ್ಟ್ಯವೂ ಯಾರನ್ನೂ ಆಕರ್ಷಿಸಲಾರದು ಎಂದು ಬದುಕಿದವರು ನಾವು. ಕೇದಿಗೆ ಬನದಲ್ಲಿ ಗೂಡು ಕಟ್ಟುವ ಗೀಜಗ ನಿಜಕ್ಕೂ ವಿಸ್ಮಯ ಪ್ರಪಂಚದ ಪಕ್ಷಿ. ಇಂಥ ಗೀಜಗನನ್ನೇ ಮೀರಿಸುವ ಮತ್ತೊಂದು ಪಕ್ಷಿ ಮಂಗಟ್ಟೆ ಅಥವಾ ಮಲಬಾರ್ ಹಾರ್ನ್ಬಿಲ್ಲ ಎನ್ನುವ ವಿಶೇಶ ಅನೇಕರಿಗೆ ತಿಳಿದಿರಲಾರದು.

ಪಶ್ಚಿಮಘಟ್ಟ ತಪ್ಪಲಿನಲ್ಲಿ ನಿರ್ಜನ, ನಿಶ್ಯ ಬ್ಧದ ಕಾಡಲ್ಲಿ ಕುಳಿತು ಅಸೀಮ ದಾಂಪತ್ಯ ಪಾವಿತ್ರತೆಗೆ ಸಾಕ್ಷಿಯಾಗುವ ಈ ಹಾರ್ನ್ ಬಿಲ್ ನ ಕೆಲವು ಪ್ರಬೇದಗಳು ಉತ್ತರ ಕನ್ನಡ ಜಿಲ್ಲೆಯ ಜೊಯಡಾ, ಗಣೇಶ್ ಗುಡಿ, ದಾಂಡೇಲಿ, ಯಲ್ಲಾಪುರ, ಕೈಗಾ, ಗೋವಾ ಭಾಗಗಳಲ್ಲೆಲ್ಲಾ ಕಂಡು ಬರುತ್ತವೆ. ಆ ಭಾಗದ ಇಂಥ ವೈಶಿಷ್ಟ್ಯಗಳನ್ನು ನಮಗೆ, ಜಗತ್ತಿಗೆ ತಿಳಿಸುತ್ತಿರುವ ಗ್ರೀನ್ ಇಂಡಿಯಾದ ಮಹೇಂದ್ರ ಕುಮಾರ ಗಣೇಶ್ ಗುಡಿಯ ಹಾರ್ನ್ಬಿಲ್ಲ್ ರೆಸಾರ್ಟ್ ಪರಿಚಯಿಸಿರುವಂತೆ ಆ ಭಾಗದ ಅನೇಕ ಜೀವವೈವಿಧ್ಯಗಳನ್ನು ಪರಿಚಯಿಸಿದ್ದಾರೆ.

ಮಹೇಂದ್ರರ ಮಾತಿನಲ್ಲಿ ಈ ವೈಶಿಷ್ಟ್ಯಗಳನ್ನು ಜನರಿಗೆ ಕೇಳಿಸಬೇಕೆಂದೇ ನಾವು ನಮ್ಮ samaajamukhi ಯು ಟ್ಯೂಬ್ ನಲ್ಲಿ ಅವರ ವೈಶಿಷ್ಟ್ಯ, ಹಾರ್ನ್ ಬಿಲ್ ವಿಶೇಶತೆಗಳನ್ನು ಮಾತನಾಡಿಸಿದ್ದೇವೆ. samajamukhi ಯು ಟ್ಯೂಬ್ ಚಾನೆಲ್ ಮತ್ತು samajamukhi.net ನ್ಯೂಸ್ ಪೋರ್ಟಲ್ ಗಳಿಗೆ subscribe ಆಗುವ ಮೂಲಕ ನಮಗೂ ನೆರವಾಗಿ ನಿಮ್ಮ ಜ್ಞಾನದಾಹ ತೀರಿಸಿಕೊಳ್ಳಿ. ಅಂದಹಾಗೆ- ಹಾರ್ನ್ ಬಿಲ್ ಅಥವಾ ಮಂಗಟ್ಟೆ ಪಕ್ಷಿ ಗೂಡಿಗಾಗಿ ತನ್ನ ರೆಕ್ಕೆ ಉದುರಿಸಿಕೊಳ್ಳುತ್ತದೆ. ಹೊರಹೋದ ಗಂಡು ಮರಳಿ ಗೂಡಿಗೆ ಬಾರದಿದ್ದರೆ ಹೆಣ್ಣು ಹಾರ್ನ್ ಬಿಲ್ ಸಾಯುತ್ತದೆ.! ಹೆಣ್ಣು ಹಾರ್ನ್ ಬಿಲ್ ಸತ್ತರೆ ಗಂಡು ಆತ್ಮಾರ್ಪಣೆ ಮಾಡುತ್ತದೆ. ಈ ಸೋಜಿಗ ಪ್ರಾಣಿ, ಪಕ್ಷಿ ಪ್ರಪಂಚದ ವಿಸ್ಮಯಗಳಲ್ಲೊಂದು.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತಾ.ಜಿ. ಕಾಂಗ್ರೆಸ್‌ ಅಧ್ಯಕ್ಷರ ಬದಲಾವಣೆ……

ಬ್ಲಾಕ್, ಜಿಲ್ಲಾಧ್ಯಕ್ಷರ ಬದಲಾವಣೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಸುಳಿವು ಸಂಘಟನಾತ್ಮಕ ಬದಲಾವಣೆ ಹಾಗೂ ಸಮಾಜಕ್ಕೆ ತಲುಪುವ ಉದ್ದೇಶದಿಂದ ಜಿಲ್ಲಾ ಮಟ್ಟದ ಅಧ್ಯಕ್ಷರನ್ನು ಬದಲಾವಣೆ ಮಾಡಲಾಗುತ್ತದೆ ಎಂದು...

ಹುಲಕುತ್ರಿಯ ಶಿಕ್ಷಕ ದರ್ಶನ ಹರಿಕಾಂತ್‌ ಅಭಿನಂದಿಸುತ್ತಾ……

ಉತ್ತರ ಕನ್ನಡ ಜಿಲ್ಲೆಯ ಶಿರಸಿ ಶೈಕ್ಷಣಿಕ ಜಿಲ್ಲೆಯ ಕುಗ್ರಾಮ ಹುಲಕುತ್ರಿ. ಈ ಗ್ರಾಮದಲ್ಲಿ ಮುಖ್ಯ ಶಿಕ್ಷಕರಾಗಿ ಪ್ರಾಥಮಿಕ ಶಾಲೆಯನ್ನು ವಿಶ್ವಕ್ಕೆ ಪರಿಚಯಿಸಿದವರು ದರ್ಶನ ಹರಿಕಾಂತ....

wild news….! ಜಿಂಕೆ, ಚಿರತೆ ಸಾವು!

ಜಿಂಕೆ ಬೇಟೆಯಾಡಿ ಕೊಂದ ಅರೋಪದ ಮೇಲೆ ಅರಣ್ಯ ಇಲಾಖೆಯವರು ಯಲ್ಲಾಪುರ ತಾಲೂಕಿನ ಮದನೂರು ಗ್ರಾಮದ ಹುಲಗೋಡಿನ ರಮೇಶ ನಾಗೇಶ ಗಾಂವ್ಕರ ಎಂಬಾತನನ್ನು ಬಂಧಿಸಿ ಆತನಿಂದ...

ಸಿಪಿಐ-ಎಂ ಹಿರಿಯ ನಾಯಕ ಸೀತಾರಾಂ ಯೆಚೂರಿ, ಏಮ್ಸ್‌​ ಆಸ್ಪತ್ರೆಗೆ ದೇಹ ದಾನ!

ಸಾವಿನಲ್ಲೂ ಸಾರ್ಥಕತೆ ಮೆರೆದ ಸಿಪಿಐ-ಎಂ ಹಿರಿಯ ನಾಯಕ ಸೀತಾರಾಂ ಯೆಚೂರಿ, ಏಮ್ಸ್‌​ ಆಸ್ಪತ್ರೆಗೆ ದೇಹ ದಾನ! ಸೀತಾರಾಮ್ ಯೆಚೂರಿ ಅವರ ಇಚ್ಚೆಯಂತೆ ಅವರ ಕುಟುಂಬವು...

ಸಿಪಿಐ-ಎಂ ಹಿರಿಯ ನಾಯಕ ಸೀತಾರಾಂ ಯೆಚೂರಿ ನಿಧನ

72 ವರ್ಷದ ಸೀತಾರಾಂ ಯೆಚೂರಿ ಅವರು ತೀವ್ರ ಉಸಿರಾಟದ ಸೋಂಕಿನಿಂದಾಗಿ ಏಮ್ಸ್ ನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *