mahendrakumar,s hornbill story- ಆದರ್ಶ ದಾಂಪತ್ಯವೆಂದರೆ….ಮಂಗಟ್ಟೆ ಸಂಸಾರವೆ?

ಹಾರ್ನ್ ಬಿಲ್ ಅಥವಾ ಮಂಗಟ್ಟೆ ಪಕ್ಷಿ ಗೂಡಿಗಾಗಿ ತನ್ನ ರೆಕ್ಕೆ ಉದುರಿಸಿಕೊಳ್ಳುತ್ತದೆ. ಹೊರಹೋದ ಗಂಡು ಮರಳಿ ಗೂಡಿಗೆ ಬಾರದಿದ್ದರೆ ಹೆಣ್ಣು ಹಾರ್ನ್ ಬಿಲ್ ಸಾಯುತ್ತದೆ.! ಹೆಣ್ಣು ಹಾರ್ನ್ ಬಿಲ್ ಸತ್ತರೆ ಗಂಡು ಆತ್ಮಾರ್ಪಣೆ ಮಾಡುತ್ತದೆ. ಈ ಸೋಜಿಗ ಪ್ರಾಣಿ, ಪಕ್ಷಿ ಪ್ರಪಂಚದ ವಿಸ್ಮಯಗಳಲ್ಲೊಂದು

ರುಚಿ,ಅಭಿರುಚಿ,ಅಸಾಧಾರಣತೆ,ಅಸೀಮತೆ ಮನುಷ್ಯನಿಂದ ಮನುಷ್ಯನಿಗೆ ಭಿನ್ನ.

ಪ್ರಾಣಿ, ಪಕ್ಷಿ ಪ್ರಪಂಚ ಕೂಡಾ ಲೋಕೊ ಭಿನ್ನ ರುಚಿ, ವಿಭಿನ್ನ ವಿಚಿತ್ರ ಎನ್ನುವಂತಿರುತ್ತದೆ. ಗೀಜಗನ ಗೂಡು ಮನುಷ್ಯರನ್ನು ಆಕರ್ಷಿಸುವಷ್ಟು ಜಗತ್ತಿನ ಯಾವ ವೈಶಿಷ್ಟ್ಯವೂ ಯಾರನ್ನೂ ಆಕರ್ಷಿಸಲಾರದು ಎಂದು ಬದುಕಿದವರು ನಾವು. ಕೇದಿಗೆ ಬನದಲ್ಲಿ ಗೂಡು ಕಟ್ಟುವ ಗೀಜಗ ನಿಜಕ್ಕೂ ವಿಸ್ಮಯ ಪ್ರಪಂಚದ ಪಕ್ಷಿ. ಇಂಥ ಗೀಜಗನನ್ನೇ ಮೀರಿಸುವ ಮತ್ತೊಂದು ಪಕ್ಷಿ ಮಂಗಟ್ಟೆ ಅಥವಾ ಮಲಬಾರ್ ಹಾರ್ನ್ಬಿಲ್ಲ ಎನ್ನುವ ವಿಶೇಶ ಅನೇಕರಿಗೆ ತಿಳಿದಿರಲಾರದು.

ಪಶ್ಚಿಮಘಟ್ಟ ತಪ್ಪಲಿನಲ್ಲಿ ನಿರ್ಜನ, ನಿಶ್ಯ ಬ್ಧದ ಕಾಡಲ್ಲಿ ಕುಳಿತು ಅಸೀಮ ದಾಂಪತ್ಯ ಪಾವಿತ್ರತೆಗೆ ಸಾಕ್ಷಿಯಾಗುವ ಈ ಹಾರ್ನ್ ಬಿಲ್ ನ ಕೆಲವು ಪ್ರಬೇದಗಳು ಉತ್ತರ ಕನ್ನಡ ಜಿಲ್ಲೆಯ ಜೊಯಡಾ, ಗಣೇಶ್ ಗುಡಿ, ದಾಂಡೇಲಿ, ಯಲ್ಲಾಪುರ, ಕೈಗಾ, ಗೋವಾ ಭಾಗಗಳಲ್ಲೆಲ್ಲಾ ಕಂಡು ಬರುತ್ತವೆ. ಆ ಭಾಗದ ಇಂಥ ವೈಶಿಷ್ಟ್ಯಗಳನ್ನು ನಮಗೆ, ಜಗತ್ತಿಗೆ ತಿಳಿಸುತ್ತಿರುವ ಗ್ರೀನ್ ಇಂಡಿಯಾದ ಮಹೇಂದ್ರ ಕುಮಾರ ಗಣೇಶ್ ಗುಡಿಯ ಹಾರ್ನ್ಬಿಲ್ಲ್ ರೆಸಾರ್ಟ್ ಪರಿಚಯಿಸಿರುವಂತೆ ಆ ಭಾಗದ ಅನೇಕ ಜೀವವೈವಿಧ್ಯಗಳನ್ನು ಪರಿಚಯಿಸಿದ್ದಾರೆ.

ಮಹೇಂದ್ರರ ಮಾತಿನಲ್ಲಿ ಈ ವೈಶಿಷ್ಟ್ಯಗಳನ್ನು ಜನರಿಗೆ ಕೇಳಿಸಬೇಕೆಂದೇ ನಾವು ನಮ್ಮ samaajamukhi ಯು ಟ್ಯೂಬ್ ನಲ್ಲಿ ಅವರ ವೈಶಿಷ್ಟ್ಯ, ಹಾರ್ನ್ ಬಿಲ್ ವಿಶೇಶತೆಗಳನ್ನು ಮಾತನಾಡಿಸಿದ್ದೇವೆ. samajamukhi ಯು ಟ್ಯೂಬ್ ಚಾನೆಲ್ ಮತ್ತು samajamukhi.net ನ್ಯೂಸ್ ಪೋರ್ಟಲ್ ಗಳಿಗೆ subscribe ಆಗುವ ಮೂಲಕ ನಮಗೂ ನೆರವಾಗಿ ನಿಮ್ಮ ಜ್ಞಾನದಾಹ ತೀರಿಸಿಕೊಳ್ಳಿ. ಅಂದಹಾಗೆ- ಹಾರ್ನ್ ಬಿಲ್ ಅಥವಾ ಮಂಗಟ್ಟೆ ಪಕ್ಷಿ ಗೂಡಿಗಾಗಿ ತನ್ನ ರೆಕ್ಕೆ ಉದುರಿಸಿಕೊಳ್ಳುತ್ತದೆ. ಹೊರಹೋದ ಗಂಡು ಮರಳಿ ಗೂಡಿಗೆ ಬಾರದಿದ್ದರೆ ಹೆಣ್ಣು ಹಾರ್ನ್ ಬಿಲ್ ಸಾಯುತ್ತದೆ.! ಹೆಣ್ಣು ಹಾರ್ನ್ ಬಿಲ್ ಸತ್ತರೆ ಗಂಡು ಆತ್ಮಾರ್ಪಣೆ ಮಾಡುತ್ತದೆ. ಈ ಸೋಜಿಗ ಪ್ರಾಣಿ, ಪಕ್ಷಿ ಪ್ರಪಂಚದ ವಿಸ್ಮಯಗಳಲ್ಲೊಂದು.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *