Crime today – 2ಜನ ಮಹಿಳೆಯರ ಅಕಾಲಿಕ ಸಾವು

ಸಿದ್ದಾಪುರ ಹಲಗೇರಿ ಪ. ಪೂ. ಕಾಲೇಜಿನ ಉಪನ್ಯಾಸಕಿ ರಜನಿ ಶನಿವಾರ ನಿಧನರಾಗಿದ್ದಾರೆ. ಹಲಗೇರಿ ಸರ್ಕಾರಿ ಪ .ಪೂ. ಕಾಲೇಜಿನ ಉಪ ನ್ಯಾಸಕಿಯಾಗಿದ್ದ ಇವರು ಅಲ್ಪ ಕಾಲಿಕ ಅನಾರೋಗ್ಯ ದಿಂದ ಮೃತ ಪಟ್ಟಿದ್ದು ಇವರ ಪತಿ ಸಿದ್ದಾಪುರ ಕಾವಂಚೂರು ಮತ್ತು ಮನ್ಮನೆ ಪಿ. ಡಿ. ಓ. ಆಗಿದ್ದಾರೆ. ಜೇನು ಹೊಡೆದು ಸಾವು ವಿಷಯ : ಜೇನ್ನೊಣಗಳ ದಾಳಿಗೆ ಶ್ರೀಮತಿ ಮಹಾಲಕ್ಷ್ಮಿ ಕೋಂ ರಾಮಚಂದ್ರ ಮಡಿವಾಳ ಮೃತಪಟ್ಟ ಬಗ್ಗೆ ಸಿದ್ಧಾಪುರ ಠಾಣೆಯಲ್ಲಿ ಯುಡಿಆರ್ ನಂಬರ್ 35/2020 ಕಲಂ 174 CRPC ಅಡಿಯಲ್ಲಿ ಪ್ರಕರಣ ದಾಖಲಾದ ಕುರಿತು
ಸಾರಾಂಶ: ಮ್ರತೆ ಶ್ರೀಮತಿ ಮಹಾಲಕ್ಷ್ಮಿ ಕೋಂ ರಾಮಚಂದ್ರ ಮಡಿವಾಳ ಪ್ರಾಯ 47 ವರ್ಷ ಉದ್ಯೋಗ ರೈತಾಭಿ ಸಾ: ಹಂಜಗಿ ಪೋಸ್ಟ್ ಕೊಂಡ್ಲಿ, ಮುಗದೂರು , ಸಿದ್ದಾಪುರ. ಇವಳು ತನ್ನ ಗಂಡ ರಾಮಚಂದ್ರ ಕನ್ನ ಮಡಿವಾಳ ( ಪಿರ್ಯಾದಿ ) ಪ್ರಾಯ 52 ವರ್ಷ
ಉದ್ಯೋಗ ರೈತಾಭಿ ಸಾ: ಹಂಜಗಿ ಪೋಸ್ಟ್ ಕೊಂಡ್ಲಿ, ಮುಗದೂರು , ಸಿದ್ದಾಪುರ. ಹಾಗೂ ಮಗನೊಂದಿಗೆ ತಮ್ಮ ಮನೆಯಿಂದ ದೂರದಲ್ಲಿರುವ ಕುಂದಗ್ರಾಮ ವ್ಯಾಪ್ತಿಯ ನೆರೆಗುಳಿ ಗದ್ದೆಯಲ್ಲಿ ಇರುವ ತಮ್ಮ ಗದ್ದೆಗೆ ಬತ್ತದ ಹೊರೆ ಕಟ್ಟಲು ಹೋಗಿದ್ದವಳು ಕೆಲಸಮಾಡುತ್ತಿದ್ದಾಗ 11:00 ಗಂಟೆ ಸುಮಾರಿಗೆ ಜೇನ್ನೊಣಗಳ ಗುಂಪು ದಾಳಿ ಮಾಡಿದ ಪರಿಣಾಮ ಮೂರು ಜನರು ಜೇನುನೊಣಗಳ ಕಡಿತದಿಂದ ತಪ್ಪಿಸಿಕೊಳ್ಳಲು ದಿಕ್ಕಾಪಾಲಾಗಿ ಓಡಿ ಹೋಗಿದ್ದು, 3 ಗಂಟೆ ಆದರೂ ಮೃತಳು ಬರದಿದ್ದರಿಂದ ಪಿರ್ಯಾದಿ , ಅವನ ಮಗ ಮತ್ತು ಊರಿನ 5-6 ಜನರು ಸೇರಿಕೊಂಡು ಹುಡುಕುತ್ತಿದ್ದಾಗ ಮಧ್ಯಾಹ್ನ 4;30 ಗಂಟೆ ಸುಮಾರಿಗೆ ಅವರ ಗದ್ದೆಯಿಂದ ಸುಮಾರು 300-400 ಮೀಟರ್ ದೂರದ ಬ್ಯಾಣದ ಕರಡದಲ್ಲಿ ಮೃತ ಶವ ಸಿಕ್ಕಿದ್ದು ತನ್ನ ಹೆಂಡತಿಯು ಜೇನುನೊಣಗಳ ಕಡಿತದಿಂದ ಮೃತ ಪಟ್ಟಿದ್ದಾಗಿ ನೀಡಿದ ಲಿಖಿತ ದೂರು

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

ಸಮಾಜಮುಖಿ ಡಾಟ್‌ ನೆಟ್‌ ಬ್ರೇಕಿಂಗ್……‌ ಅವರಗುಪ್ಪಾದ ಮಹಿಳೆ ಸೊರಬಾದಲ್ಲಿ ಆತ್ಮಹತ್ಯೆ

ಸೊರಬಾದ ವಸತಿನಿಲಯದ ಮುಖ್ಯ ಅಡುಗೆ ಸಿಬ್ಬಂದಿ ಮಹಿಳೆ ವಸತಿ ನಿಲಯದಲ್ಲೇ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಸಿದ್ಧಾಪುರದ ಅವರಗುಪ್ಪಾ ಮೂಲದ ನೇತ್ರಾವತಿ ನಾಯ್ಕ ಆತ್ಮಹತ್ಯೆಗೆ...

ಹೋರಾಟಗಳ ಮೂಲಕ ಸುಧಾರಣೆ ಇಂದಿನ ಅನಿವಾರ್ಯತೆ

ಬಹುಜನ ಚಳವಳಿಗಳಿಗೆ ನಾರಾಯಣ ಗುರುಗಳು ಮತ್ತು ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಚಿಂತನೆಗಳು ಪೂರಕ ಎಂದಿರುವ ಯುವ ಚಿಂತಕ ಲೋಹಿತ್‌ ನಾಯ್ಕ ಈಗಲೂ ಸೈದ್ಧಾಂತಿಕ...

ಅಕ್ರಮ ಮದ್ಯ ಮಾರಾಟ, ಮದ್ಯ ಸೇವಿಸಿ ವಾಹನ ಚಾಲನೆ ನಿಯಂತ್ರಣಕ್ಕೆ ಭೀಮಣ್ಣ ಆದೇಶ

ಶಿರಸಿ-ಸಿದ್ಧಾಪುರಗಳಲ್ಲಿ ಸಾಮಾಜಿಕ ಪಿಡುಗಾಗಿ ಜನರ ಜನಜೀವನಕ್ಕೆ ತೊಂದರೆ ಕೊಡುತ್ತಿರುವ ಅಕ್ರಮ ಮದ್ಯ ಮತ್ತು ಮದ್ಯ ಸೇವಿಸಿ ವಾಹನ ಚಲಾಯಿಸುವ ಬಗ್ಗೆ ಸ್ಥಳೀಯ ಶಾಸಕ ಭೀಮಣ್ಣ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *