village panchaayat pre-vp- ಗ್ರಾ.ಪಂ. ಗಳ ಅಧ್ಯಕ್ಷ-ಉಪಾಧ್ಯಕ್ಷತೆಗೆ ಮೀಸಲಾತಿ ಪ್ರಕಟ

ಸಿದ್ಧಾಪುರ ತಾಲೂಕಿನ 23 ಗ್ರಾಮ ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಪ್ರಕಟವಾಗಿದ್ದು ಈಗ ಅಧ್ಯಕ್ಷ ಉಪಾಧ್ಯಕ್ಷರಾಗುವವರ ಅವಧಿ ಎರಡೂವರೆ ವರ್ಷಗಳಾಗಿರುತ್ತದೆ.

ಮೀಸಲಾತಿ ವಿವರ ಈ ಕೆಳಗಿನಂತಿದೆ-

ಅಧ್ಯಕ್ಷ- ಉಪಾಧ್ಯಕ್ಷ ಸೋವಿನಕೊಪ್ಪ ವರ್ಗ (ಸಾಮಾನ್ಯ) ಉ-ಸಾಮಾನ್ಯ (ಮಹಿಳೆ)

ಇಟಗಿ- ವರ್ಗ (ಸಾಮಾನ್ಯ) ಉ-ಸಾಮಾನ್ಯ (ಮಹಿಳೆ)

ಕೊರ್ಲಕೈ-ಆಡುಕಟ್ಟಾ- ಅ ವರ್ಗ (ಸಾಮಾನ್ಯ) ಉ-ಪ.ಜಾ. (ಮಹಿಳೆ)

ಹೆಗ್ಗರಣಿ- ಅ ವರ್ಗ (ಮಹಿಳೆ) ಉ-ಸಾಮಾನ್ಯ

ಕೋಲಶಿರ್ಸಿ- ಅ ವರ್ಗ ಮಹಿಳೆ, ಉ- ಸಾಮಾನ್ಯ

ಬಿಳಗಿ- ಅ ವರ್ಗ ಮಹಿಳೆ ಉ- ಸಾಮಾನ್ಯ

ಕಾನಸೂರು- ಬ,ವರ್ಗ ಸಾ. ಉ- ಸಾಮಾನ್ಯ ಮಹಿಳೆ

ಅಣಲೇಬೈಲ್ -ಪ್ರವರ್ಗ ಬ, ಮಹಿಳೆ, ಉ- ಅವರ್ಗ

ನಿಲ್ಕುಂದ- ಸಾಮಾನ್ಯ, ಉ- ಅ ವರ್ಗ (ಸಾಮಾನ್ಯ)

ತ್ಯಾಗಲಿ- ಸಾಮಾನ್ಯ ಉ-ಸಾಮಾನ್ಯ ಮಹಿಳೆ

ಬಿದ್ರಕಾನ-ಸಾಮಾನ್ಯ,ಉ- ಸಾಮಾನ್ಯ (ಮಹಿಳೆ)

ಕಾವಂಚೂರು- ಸಾಮಾನ್ಯ ಉ-ಅ ವರ್ಗ ಮಹಿಳೆ

ಹಲಗೇರಿ- ಸಾಮಾನ್ಯ, ಉ-ಸಾಮಾನ್ಯ (ಮಹಿಳೆ)

ದೊಡ್ಮನೆ-ಸಾಮಾನ್ಯ,ಉ- ಅ ವರ್ಗ ಮಹಿಳೆ

ತಂಡಾಗುಂಡಿ- ಸಾಮಾನ್ಯ, ಉ-ಅ ವರ್ಗ ಮಹಿಳೆ

ಹಸರಗೋಡು- ಸಾಮಾನ್ಯ (ಮಹಿಳೆ) ಪ್ರವರ್ಗ ಅ,ಸಾಮಾನ್ಯ

ಹಾರ್ಸಿಕಟ್ಟಾ- ಸಾ.ಮಹಿಳೆ, ಉ- ಬ ವರ್ಗ (ಸಾಮಾನ್ಯ)

ಕಾನಗೋಡು- ಸಾಮಾನ್ಯ (ಮ) ಉ-ಸಾಮಾನ್ಯ

ಶಿರಳಗಿ- ಸಾಮಾನ್ಯ-(ಮಹಿಳೆ) ಉ-ಸಾಮಾನ್ಯ

ಮನ್ಮನೆ- ಸಾಮಾನ್ಯ (ಮಹಿಳೆ) ಉ-ಸಾಮಾನ್

ಕ್ಯಾದಗಿ-ಸಾಮಾನ್ಯ (ಮ) ಉ-ಸಾಮಾನ್ಯ

ವಾಜಗೋಡು- ಸಾ (ಮಹಿಳೆ) ಪ್ರ-ಬ (ಮಹಿಳೆ)

ಬೇಡ್ಕಣಿ- ಪ.ಜಾ. ಮಹಿಳೆ- ಉ- ಸಾ. ಮಹಿಳೆ

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು...

ನಿನ್ನೆ ಇಂದು ನಾಳೆ….. ನದಿ ತಿರುವು ಪಾದಯಾತ್ರೆ & ಹೋರಾಟ

ನದಿತಿರುವು ಯೋಜನೆ ಸೇರಿದಂತೆ ಉತ್ತರಕನ್ನಡಕ್ಕೆ ಯಾವುದೇ ಬೃಹತ್‌ ನೀರಾವರಿ ಯೋಜನೆ ಬೇಡ ಎಂದು ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ...

ಗುರುವಿನ ಗುಲಾಮಳಾದವಳು ಸ್ವತ: ಭಾವನನ್ನೇ ಮುಗಿಸಿಬಿಟ್ಟಳು…!

ಫೆ.೦೨ ರ ರಾತ್ರಿ ಸಮಯ ಇನ್ನೇನು ತನ್ನ & ತಮ್ಮನ ಮಕ್ಕಳ ಜೊತೆ ಊಟ ಮಾಡಬೇಕು ಅಷ್ಟೊತ್ತಿಗೆ ಹೊರಗಿನಿಂದ ಬಂದ ಆಗಂತುಕರು ವಸಂತ ನಾಯ್ಕ...

ಭುವನಗಿರಿ ತೇರು & ಕೋಲಶಿರಸಿಯಲ್ಲಿ ಜೋರು!

ಸಿದ್ಧಾಪುರ, ಇಲ್ಲಿಯ ಪ್ರಸಿದ್ಧ ಕ್ಷೇತ್ರ ಭುವನಗಿರಿಯ ಮಹಾ ರಥೋತ್ಸವ ಫೆ.೨ಮತ್ತು ಮೂರರಂದು ನಾನಾ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಲಿದೆ. ಕೋಲಶಿರ್ಸಿಯಲ್ಲಿ— ಇಲ್ಲಿಯ ಕೋಲಶಿರ್ಸಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ...

ಸುಳಿಮುರಕಿ ದುರಂತ…ಹಣ-ಹಣ, ಜಣಜಣಹಣಕ್ಕಾಗಿ ಹೋಯ್ತು ಎರಡು ಜೀವ..!! 

ಬಂಗಾರದ ಹಲ್ಲಿನ ಬಾಂಬೆಸ್ಟೋರಿಯ ಅಪ್ಪನ ಮಗ ಕುಖ್ಯಾತ! ಆತ ಮಾಡದ ಅಡ್ಡ ಕಸುಬುಗಳಿಲ್ಲ,, ಸಾರಾಯಿ, ಗಾಂಜಾ, ಕಳ್ಳನಾಟಾ ಒಂದೆ-ಎರಡೆ…!  ದುಡ್ಡಿನ  ಮೋದದಪಮ್ಯಾ ಮೂವತ್ತು ದಾಟುವ...

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು ದಾಖಲಾಗಿದ್ದು ಬೇಸಿಗೆಯ ಬಿಸಿಗೆ ತತ್ತರಿಸುತ್ತಿರುವ ಮಲೆನಾಡಿಗರಿಗೆ ಈ ಕಾಯಿಲೆ ತಲೆ ಬಿಸಿ ಹೆಚ್ಚಿಸಿದೆ. ಶಿವಮೊಗ್ಗ ಜಿಲ್ಲೆಯಿಂದ ಪ್ರಾರಂಭವಾದ ಕ್ಯಾಸನೂರು ಮಂಗನ ರೋಗ ಈ ವರ್ಷ ಕೂಡಾ ಶಿವಮೊಗ್ಗ ಜಿಲ್ಲೆಯಲ್ಲೇಅರ್ಧಶತಕ...

Recommended For You

About the Author: Kanneshwar Naik

Leave a Reply

Your email address will not be published. Required fields are marked *