village panchaayat pre-vp- ಗ್ರಾ.ಪಂ. ಗಳ ಅಧ್ಯಕ್ಷ-ಉಪಾಧ್ಯಕ್ಷತೆಗೆ ಮೀಸಲಾತಿ ಪ್ರಕಟ

ಸಿದ್ಧಾಪುರ ತಾಲೂಕಿನ 23 ಗ್ರಾಮ ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಪ್ರಕಟವಾಗಿದ್ದು ಈಗ ಅಧ್ಯಕ್ಷ ಉಪಾಧ್ಯಕ್ಷರಾಗುವವರ ಅವಧಿ ಎರಡೂವರೆ ವರ್ಷಗಳಾಗಿರುತ್ತದೆ.

ಮೀಸಲಾತಿ ವಿವರ ಈ ಕೆಳಗಿನಂತಿದೆ-

ಅಧ್ಯಕ್ಷ- ಉಪಾಧ್ಯಕ್ಷ ಸೋವಿನಕೊಪ್ಪ ವರ್ಗ (ಸಾಮಾನ್ಯ) ಉ-ಸಾಮಾನ್ಯ (ಮಹಿಳೆ)

ಇಟಗಿ- ವರ್ಗ (ಸಾಮಾನ್ಯ) ಉ-ಸಾಮಾನ್ಯ (ಮಹಿಳೆ)

ಕೊರ್ಲಕೈ-ಆಡುಕಟ್ಟಾ- ಅ ವರ್ಗ (ಸಾಮಾನ್ಯ) ಉ-ಪ.ಜಾ. (ಮಹಿಳೆ)

ಹೆಗ್ಗರಣಿ- ಅ ವರ್ಗ (ಮಹಿಳೆ) ಉ-ಸಾಮಾನ್ಯ

ಕೋಲಶಿರ್ಸಿ- ಅ ವರ್ಗ ಮಹಿಳೆ, ಉ- ಸಾಮಾನ್ಯ

ಬಿಳಗಿ- ಅ ವರ್ಗ ಮಹಿಳೆ ಉ- ಸಾಮಾನ್ಯ

ಕಾನಸೂರು- ಬ,ವರ್ಗ ಸಾ. ಉ- ಸಾಮಾನ್ಯ ಮಹಿಳೆ

ಅಣಲೇಬೈಲ್ -ಪ್ರವರ್ಗ ಬ, ಮಹಿಳೆ, ಉ- ಅವರ್ಗ

ನಿಲ್ಕುಂದ- ಸಾಮಾನ್ಯ, ಉ- ಅ ವರ್ಗ (ಸಾಮಾನ್ಯ)

ತ್ಯಾಗಲಿ- ಸಾಮಾನ್ಯ ಉ-ಸಾಮಾನ್ಯ ಮಹಿಳೆ

ಬಿದ್ರಕಾನ-ಸಾಮಾನ್ಯ,ಉ- ಸಾಮಾನ್ಯ (ಮಹಿಳೆ)

ಕಾವಂಚೂರು- ಸಾಮಾನ್ಯ ಉ-ಅ ವರ್ಗ ಮಹಿಳೆ

ಹಲಗೇರಿ- ಸಾಮಾನ್ಯ, ಉ-ಸಾಮಾನ್ಯ (ಮಹಿಳೆ)

ದೊಡ್ಮನೆ-ಸಾಮಾನ್ಯ,ಉ- ಅ ವರ್ಗ ಮಹಿಳೆ

ತಂಡಾಗುಂಡಿ- ಸಾಮಾನ್ಯ, ಉ-ಅ ವರ್ಗ ಮಹಿಳೆ

ಹಸರಗೋಡು- ಸಾಮಾನ್ಯ (ಮಹಿಳೆ) ಪ್ರವರ್ಗ ಅ,ಸಾಮಾನ್ಯ

ಹಾರ್ಸಿಕಟ್ಟಾ- ಸಾ.ಮಹಿಳೆ, ಉ- ಬ ವರ್ಗ (ಸಾಮಾನ್ಯ)

ಕಾನಗೋಡು- ಸಾಮಾನ್ಯ (ಮ) ಉ-ಸಾಮಾನ್ಯ

ಶಿರಳಗಿ- ಸಾಮಾನ್ಯ-(ಮಹಿಳೆ) ಉ-ಸಾಮಾನ್ಯ

ಮನ್ಮನೆ- ಸಾಮಾನ್ಯ (ಮಹಿಳೆ) ಉ-ಸಾಮಾನ್

ಕ್ಯಾದಗಿ-ಸಾಮಾನ್ಯ (ಮ) ಉ-ಸಾಮಾನ್ಯ

ವಾಜಗೋಡು- ಸಾ (ಮಹಿಳೆ) ಪ್ರ-ಬ (ಮಹಿಳೆ)

ಬೇಡ್ಕಣಿ- ಪ.ಜಾ. ಮಹಿಳೆ- ಉ- ಸಾ. ಮಹಿಳೆ

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *