ಗ್ರಾ.ಪಂ. ಅಧಿಕಾರ ಕಾಂಗ್ರೆಸ್ ಮೇಲುಗೈ,ಬಿ.ಜೆ.ಪಿ.-09,ಕಾಂಗ್ರೆಸ್-13,ಜೆ.ಡಿ.ಎಸ್.-1

ಸಿದ್ಧಾಪುರ ತಾಲೂಕಿನ ಒಟ್ಟೂ 23 ಗ್ರಾಮ ಪಂಚಾಯತ್ ಗಳ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ ಪ್ರಕ್ರೀಯೆ ಇಂದು,ನಿನ್ನೆ ಮುಕ್ತಾಯವಾಗಿದ್ದು ಕಾಂಗ್ರೆಸ್-ಬಿ.ಜೆ.ಪಿ. ನಡುವಿನ ಜಿದ್ದಾಜಿದ್ದಿಯಲ್ಲಿ ಕಾಂಗ್ರೆಸ್ 13 ಗ್ರಾಮ ಪಂಚಾಯತ್ಗಳಲ್ಲಿ ಅಧಿಕಾರ ಹಿಡಿದಿದ್ದರೆ… ಜೆ.ಡಿ.ಎಸ್. ಒಂದು ಪಂಚಾಯತ್ ಮತ್ತು ಬಿ.ಜೆ.ಪಿ.9 ಗ್ರಾಮ ಪಂಚಾಯತ್ ಗಳಲ್ಲಿ ಅಧಿಕಾರಕ್ಕೆ ಬಂದಿದೆ. ತಾಲೂಕಿನ ಒಟ್ಟೂ 23 ಗ್ರಾಮ ಪಂಚಾಯತ್ ಗಳ ಅಧ್ಯಕ್ಷ- ಉಪಾಧ್ಯಕ್ಷರು, ಅವರು ಪ್ರತಿನಿಧಿಸುವ ಪಕ್ಷಗಳ ಸಂಪೂರ್ಣ ವಿವರ ಇಲ್ಲಿದೆ.

ಗ್ರಾಮ ಪಂಚಾಯತಿಅಧ್ಯಕ್ಷ ಮತ್ತುಉಪಾಧ್ಯಕ್ಷಚುನಾವಣೆಯಲ್ಲಿ ಗೆಲುವು ಸಾಧಿಸಿರುವ ರಾಜಕೀಯ ಬೆಂಬಲಿತರ ಮಾಹಿತಿ-

ಕ್ರ.ಸಂ ತಾಲ್ಲೂಕ ಗ್ರಾಮ ಪಂಚಾಯತಿಗಳ ಹೆಸರು ಗ್ರಾ. ಪಂ ಸದಸ್ಯರ ಒಟ್ಟು ಸಂಖ್ಯೆ ಗ್ರಾಮ ಪಂಚಾಯತಅಧ್ಯಕ್ಷರ ಹೆಸರು ಬೆಂಬಲಿತ ಪಕ್ಷ ಗ್ರಾಮ ಪಂಚಾಯತಉಪಾಧ್ಯಕ್ಷರ ಹೆಸರು ಬೆಂಬಲಿತ ಪಕ್ಷ
1 ಸಿದ್ದಾಪುರ ಕೊರ್ಲಕೈ 6-

ಮಂಜುನಾಥರಾಮಾ ಮಡಿವಾಳ ಕಾಂಗ್ರೇಸ ಸುಮನಾ ವೆಂಕಟೇಶ ಹರಿಜನ ಕಾಂಗ್ರೇಸ
2 ,, ನಿಲ್ಕುಂದ-

6 ರಾಜಾರಾಮರಾಮಚಂದ್ರ ಹೆಗಡೆ ಭಾ.ಜ.ಪ ನೇತ್ರಾವತಿ ಪ್ರಶಾಂತ ಮಡಿವಾಳ ಭಾ.ಜ.ಪ
3 ,, ಹಸ್ರಗೋಡ 8-

ಗೌರಿಅಣ್ಣಪ್ಪಗೌಡ ಭಾ.ಜ.ಪ ಭಾಸ್ಕರಧರ್ಮಾ ನಾಯ್ಕ ಭಾ.ಜ.ಪ.


4 ,, ತ್ಯಾಗಲಿ 7-

ಲಕ್ಷ್ಮೀನಾರಾಯಣ ಮಧುಕೇಶ್ವರ ಹೆಗಡೆ ಕಾಂಗ್ರೇಸ ಶ್ರೀಮತಿ ಅರ್ಚನಾಡಿ.ಜೆ ಕೋಂ ರಾಜು ಹಸ್ಲರ ಕಾಂಗ್ರೇಸ

5 ,, ಹೆಗ್ಗರಣಿ 9- ಸರೋಜಾರಾವ್ ಕೋಂ ಜನಾರ್ಧನ ಭಾ.ಜ.ಪ ರಾಘವೇಂದ್ರರಾಮಚಂದ್ರರಾಯ್ಕರ ಭಾ.ಜ.ಪ

6 ,, ಇಟಗಿ 8-ಸುರೇಂದ್ರಜಟ್ಟುಗೌಡ ಭಾ.ಜ.ಪ ಶ್ರೀಮತಿ ಪಾರ್ವತಿ ಶಿವಕುಮಾರ ಆಲಳ್ಳಿ ಭಾ.ಜ.ಪ

7 ,, ಕಾನಗೋಡ 10- ತೆವಳಕನ್ ಶ್ರೀಮತಿ ದೇವರಾಜ ಭಾ.ಜ.ಪ ಮಡಿವಾಳ ಗಣೇಶಈಶ್ವರ ಭಾ.ಜ.ಪ.


8 ,, ಕಾವಂಚೂರ -15 ಗಣಪತಿತಿರುಪತಿ ನಾಯ್ಕ ಕಾಂಗ್ರೇಸ ಶ್ರೀಮತಿ ಓಕ್ಕಲಿಗ ನಾಗರತ್ನ ಕೋಂ ಅಣ್ಣಪ್ಪ ಕಾಂಗ್ರೇಸ

9 ,, ಸೋವಿನಕೊಪ್ಪ 9 -ಮೋಹನ ಮಾಬ್ಲಗೌಡ ಜೆ.ಡಿ.ಎಸ್ ರಾಧಾ ವೆಂಕಟ್ರಮಣಗೌಡ ಭಾ.ಜ.ಪ

10 ,, ದೊಡ್ಮನೆ 10-ಸುಬ್ರಾಯ ನಾರಾಯಣ ಭಟ್ಟ ಕಾಂಗ್ರೇಸ ಸುಜಾತಾದಯಾನಂದ ನಾಯ್ಕ ಕಾಂಗ್ರೇಸ

11 ,, ಬಿದ್ರಕಾನ 9- ಮಂಜುನಾಥ ಬೀರಾಗೌಡ ಕಾಂಗ್ರೇಸ ಸರೋಜಾದಿವಾಕರನಾಯ್ಕ ಕಾಂಗ್ರೇಸ


12 ,, ಬೇಡ್ಕಣಿ 11- ವಾಸಂತಿ ಪಾಂಡುರಂಗ ಹಸ್ಲರ ಭಾ.ಜ.ಪ ರೇಣುಕಾ ಪ್ರಕಾಶ ನಾಯ್ಕ ಭಾ.ಜ.ಪ


1 ಸಿದ್ದಾಪುರ ಮನಮನೆ 7 –

ಶ್ರೀಮತಿ ಭಾರತಿರಾಜಕುಮಾರ ನಾಯ್ಕ ಕಾಂಗ್ರೇಸ ನಾಗರಾಜರಾಮಾ ನಾಯ್ಕ ಕಾಂಗ್ರೇಸ
2 ,, ತಂಡಾಗುಂಡಿ 6-

ಬೀರಾಕೆರಿಯಾಗೌಡ ಕಾಂಗ್ರೇಸ ಶ್ರೀಮತಿ ಪದ್ಮಾವತಿ ಮಹಾಬಲೇಶ್ವರಗೌಡ ಕಾಂಗ್ರೇಸ
3 ,, ಹಲಗೇರಿ 13-

ಮಂಜುನಾಥ ಪುಟ್ಟ ನಾಯ್ಕ ಕಾಂಗ್ರೇಸ ಸುಶೀಲಾ ಮಂಜುನಾಥ ನಾಯ್ಕ ಕಾಂಗ್ರೇಸ
4 ,, ಶಿರಳಗಿ 9-

ಶ್ರೀಮತಿ ಲತಾರಮೇಶ ನಾಯ್ಕ ಭಾ.ಜ.ಪ ಶ್ರೀಕಾಂತ ನಾರಾಯಣ ಭಟ್ಟ ಭಾ.ಜ.ಪ.


5 ,, ಅಣಲೇಬೈಲ 13-

ಮಂಗಲಾ ಸುಧಾಕರ ಹೆಗಡೆ ಕಾಂಗ್ರೇಸ ಚಂದ್ರಶೇಖರ ಹುಲಿಯಾಗೌಡ ಕಾಂಗ್ರೇಸ
6 ,, ಹಾರ್ಸಿಕಟ್ಟ 12 –

ವಿದ್ಯಾ ಪ್ರಕಾಶ ನಾಯ್ಕ ಕಾಂಗ್ರೇಸ ಪಾಟೀಲ ಶಾಂತಕುಮಾರ ಶಿವಾಜಿ ಕಾಂಗ್ರೇಸ
7 ,, ಕ್ಯಾದಗಿ 9-

ರೇಣುಕಾ ಸುಬ್ಬಗೌಡ ಭಾ.ಜ.ಪ ಸದಾನಂದ ನಾರಾಯಣ ಹೆಗಡೆ ಭಾ.ಜ.ಪ.


8 ,, ಬಿಳಗಿ 8 -ಮಾಲಿನಿ ದೇವರಾಜ ಮಡಿವಾಳ ಕಾಂಗ್ರೇಸ ಮಹೇಶ ತಿಮ್ಮ ನಾಯ್ಕ ಭಾ.ಜ.ಪ
9 ,, ಕೋಲಸಶಿರ್ಸಿ 14 ಶ್ವೇತಾರಮೇಶ ನಾಯ್ಕ ಕಾಂಗ್ರೇಸ ಕೆ.ಆರ್.ವಿನಾಯಕ ಕಾಂಗ್ರೇಸ
10 ,, ತಾರೇಹಳ್ಳಿ-ಕಾನಸೂರ 11- ವೀರಭದ್ರ ಮಹಾದೇವಪ್ಪಜಂಗಣ್ಣನವರ ಭಾ.ಜ.ಪ ಶಶಿಪ್ರಭಾ ವೆಂಕಟ್ರಮಣ ಹೆಗಡೆ ಭಾ.ಜ.ಪ
11 ,, ವಾಜಗೋಡ-

ಚಂದ್ರಕಲಾ ಶ್ರೀಧರ ನಾಯ್ಕ ಭಾ.ಜ.ಪ ಮಂಗಲಾ ಅಣ್ಣಪ್ಪಗೌಡ ಭಾ.ಜ.ಪ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಇನ್ನಿಲ್ಲ ಕಸ್ತೂರಿ ರಂಗನ್‌ ಕಿರಿಕಿರಿ……

ಪಶ್ಚಿಮ ಘಟ್ಟಗಳ ಕುರಿತ ಕಸ್ತೂರಿ ರಂಗನ್ ವರದಿ ತಿರಸ್ಕರಿಸಲು ಸಂಪುಟ ಸಭೆಯಲ್ಲಿ ನಿರ್ಣಯ ಡಾ.ಕೆ ಕಸ್ತೂರಿರಂಗನ್ ನೇತೃತ್ವದ ಉನ್ನತ ಮಟ್ಟದ ಕಾರ್ಯತಂಡದ ವರದಿಯ ಆಧಾರದ...

ಉತ್ತರ ಕನ್ನಡದ 4 ಜನ ಉತ್ತಮ ಕಂದಾಯ ಅಧಿಕಾರಿಗಳು

ಉತ್ತರ ಕನ್ನಡ ಜಿಲ್ಲೆಯ ಎರಡು ಜನ ತಹಸಿಲ್ಧಾರರು ಮತ್ತು ಇಬ್ಬರು ಗ್ರಾಮ ಆಡಳಿತಾಧಿಕಾರಿಗಳು ಸರ್ಕಾರದ ಉತ್ತಮ ಕಂದಾಯ ಅಧಿಕಾರಿಗಳಾಗಿ ಗುರುತಿಸಲ್ಪಟ್ಟಿದ್ದಾರೆ. ಶಿರಸಿ ಮತ್ತು ಸಿದ್ದಾಪುರ...

ಕನ್ನಡ ಜ್ಯೋತಿ ರಥಯಾತ್ರೆ…. ‍‍& ವಿವಾದ!

ಡಿಸೆಂಬರ್‌ ನಲ್ಲಿ ಮಂಡ್ಯದಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಇದೇ ತಿಂಗಳು ಹೊರಟ ಕನ್ನಡ ಜ್ಯೋತಿ ರಥಯಾತ್ರೆ ಸಿದ್ಧಾಪುರದ ಭುವನಗಿರಿಯಿಂದ ಹೊರಟು ಜಿಲ್ಲೆ...

ಬ್ರಷ್ಟಾಚಾರ ಸಾಬೀತು…. ಬಿಜೆಪಿ ಮುಖಂಡೆಗೆ ಶಿಕ್ಷೆ, ದಂಡ

ಶಿರಸಿ ಗ್ರಾಮೀಣ ಬಿಜೆಪಿ ಘಟಕದ ಅಧ್ಯಕ್ಷೆ ಹಾಗೂ ಉತ್ತರ ಕನ್ನಡ ಜಿಲ್ಲಾ ಬಿಜೆಪಿಯ ಮಾಜಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಉಷಾ ಹೆಗಡೆಯವರಿಗೆ ಭ್ರಷ್ಟಾಚಾರದ ಪ್ರಕರಣದಲ್ಲಿ ಕಾರವಾರದ...

ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮ ಆಡಳಿತಾಧಿಕಾರಿಗಳ ಸಂಘದ ಮನವಿ, ಅನಿರ್ಧಿಷ್ಟಾವಧಿ ಮುಷ್ಕರದ ಎಚ್ಚರಿಕೆ

ಜನಸಾಮಾನ್ಯರ ಕೆಲಸ ಮಾಡುವ ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಕಾರಿಗಳು ಸೋಮುವಾರದಿಂದ ಆಧಾರ್‌ ಸೀಡ್‌,ಲ್ಯಾಂಡ್‌ ಬೀಟ್‌, ಬಗುರ್‌ ಹುಕುಂ, ಹಕ್ಕುಪತ್ರ, ಸೇರಿದಂತೆ ಕೆಲವು ಸೇವೆಗಳನ್ನು ನೀಡದಿರಲು...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *