ಗ್ರಾ.ಪಂ. ಅಧಿಕಾರ ಕಾಂಗ್ರೆಸ್ ಮೇಲುಗೈ,ಬಿ.ಜೆ.ಪಿ.-09,ಕಾಂಗ್ರೆಸ್-13,ಜೆ.ಡಿ.ಎಸ್.-1

ಸಿದ್ಧಾಪುರ ತಾಲೂಕಿನ ಒಟ್ಟೂ 23 ಗ್ರಾಮ ಪಂಚಾಯತ್ ಗಳ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ ಪ್ರಕ್ರೀಯೆ ಇಂದು,ನಿನ್ನೆ ಮುಕ್ತಾಯವಾಗಿದ್ದು ಕಾಂಗ್ರೆಸ್-ಬಿ.ಜೆ.ಪಿ. ನಡುವಿನ ಜಿದ್ದಾಜಿದ್ದಿಯಲ್ಲಿ ಕಾಂಗ್ರೆಸ್ 13 ಗ್ರಾಮ ಪಂಚಾಯತ್ಗಳಲ್ಲಿ ಅಧಿಕಾರ ಹಿಡಿದಿದ್ದರೆ… ಜೆ.ಡಿ.ಎಸ್. ಒಂದು ಪಂಚಾಯತ್ ಮತ್ತು ಬಿ.ಜೆ.ಪಿ.9 ಗ್ರಾಮ ಪಂಚಾಯತ್ ಗಳಲ್ಲಿ ಅಧಿಕಾರಕ್ಕೆ ಬಂದಿದೆ. ತಾಲೂಕಿನ ಒಟ್ಟೂ 23 ಗ್ರಾಮ ಪಂಚಾಯತ್ ಗಳ ಅಧ್ಯಕ್ಷ- ಉಪಾಧ್ಯಕ್ಷರು, ಅವರು ಪ್ರತಿನಿಧಿಸುವ ಪಕ್ಷಗಳ ಸಂಪೂರ್ಣ ವಿವರ ಇಲ್ಲಿದೆ.

ಗ್ರಾಮ ಪಂಚಾಯತಿಅಧ್ಯಕ್ಷ ಮತ್ತುಉಪಾಧ್ಯಕ್ಷಚುನಾವಣೆಯಲ್ಲಿ ಗೆಲುವು ಸಾಧಿಸಿರುವ ರಾಜಕೀಯ ಬೆಂಬಲಿತರ ಮಾಹಿತಿ-

ಕ್ರ.ಸಂ ತಾಲ್ಲೂಕ ಗ್ರಾಮ ಪಂಚಾಯತಿಗಳ ಹೆಸರು ಗ್ರಾ. ಪಂ ಸದಸ್ಯರ ಒಟ್ಟು ಸಂಖ್ಯೆ ಗ್ರಾಮ ಪಂಚಾಯತಅಧ್ಯಕ್ಷರ ಹೆಸರು ಬೆಂಬಲಿತ ಪಕ್ಷ ಗ್ರಾಮ ಪಂಚಾಯತಉಪಾಧ್ಯಕ್ಷರ ಹೆಸರು ಬೆಂಬಲಿತ ಪಕ್ಷ
1 ಸಿದ್ದಾಪುರ ಕೊರ್ಲಕೈ 6-

ಮಂಜುನಾಥರಾಮಾ ಮಡಿವಾಳ ಕಾಂಗ್ರೇಸ ಸುಮನಾ ವೆಂಕಟೇಶ ಹರಿಜನ ಕಾಂಗ್ರೇಸ
2 ,, ನಿಲ್ಕುಂದ-

6 ರಾಜಾರಾಮರಾಮಚಂದ್ರ ಹೆಗಡೆ ಭಾ.ಜ.ಪ ನೇತ್ರಾವತಿ ಪ್ರಶಾಂತ ಮಡಿವಾಳ ಭಾ.ಜ.ಪ
3 ,, ಹಸ್ರಗೋಡ 8-

ಗೌರಿಅಣ್ಣಪ್ಪಗೌಡ ಭಾ.ಜ.ಪ ಭಾಸ್ಕರಧರ್ಮಾ ನಾಯ್ಕ ಭಾ.ಜ.ಪ.


4 ,, ತ್ಯಾಗಲಿ 7-

ಲಕ್ಷ್ಮೀನಾರಾಯಣ ಮಧುಕೇಶ್ವರ ಹೆಗಡೆ ಕಾಂಗ್ರೇಸ ಶ್ರೀಮತಿ ಅರ್ಚನಾಡಿ.ಜೆ ಕೋಂ ರಾಜು ಹಸ್ಲರ ಕಾಂಗ್ರೇಸ

5 ,, ಹೆಗ್ಗರಣಿ 9- ಸರೋಜಾರಾವ್ ಕೋಂ ಜನಾರ್ಧನ ಭಾ.ಜ.ಪ ರಾಘವೇಂದ್ರರಾಮಚಂದ್ರರಾಯ್ಕರ ಭಾ.ಜ.ಪ

6 ,, ಇಟಗಿ 8-ಸುರೇಂದ್ರಜಟ್ಟುಗೌಡ ಭಾ.ಜ.ಪ ಶ್ರೀಮತಿ ಪಾರ್ವತಿ ಶಿವಕುಮಾರ ಆಲಳ್ಳಿ ಭಾ.ಜ.ಪ

7 ,, ಕಾನಗೋಡ 10- ತೆವಳಕನ್ ಶ್ರೀಮತಿ ದೇವರಾಜ ಭಾ.ಜ.ಪ ಮಡಿವಾಳ ಗಣೇಶಈಶ್ವರ ಭಾ.ಜ.ಪ.


8 ,, ಕಾವಂಚೂರ -15 ಗಣಪತಿತಿರುಪತಿ ನಾಯ್ಕ ಕಾಂಗ್ರೇಸ ಶ್ರೀಮತಿ ಓಕ್ಕಲಿಗ ನಾಗರತ್ನ ಕೋಂ ಅಣ್ಣಪ್ಪ ಕಾಂಗ್ರೇಸ

9 ,, ಸೋವಿನಕೊಪ್ಪ 9 -ಮೋಹನ ಮಾಬ್ಲಗೌಡ ಜೆ.ಡಿ.ಎಸ್ ರಾಧಾ ವೆಂಕಟ್ರಮಣಗೌಡ ಭಾ.ಜ.ಪ

10 ,, ದೊಡ್ಮನೆ 10-ಸುಬ್ರಾಯ ನಾರಾಯಣ ಭಟ್ಟ ಕಾಂಗ್ರೇಸ ಸುಜಾತಾದಯಾನಂದ ನಾಯ್ಕ ಕಾಂಗ್ರೇಸ

11 ,, ಬಿದ್ರಕಾನ 9- ಮಂಜುನಾಥ ಬೀರಾಗೌಡ ಕಾಂಗ್ರೇಸ ಸರೋಜಾದಿವಾಕರನಾಯ್ಕ ಕಾಂಗ್ರೇಸ


12 ,, ಬೇಡ್ಕಣಿ 11- ವಾಸಂತಿ ಪಾಂಡುರಂಗ ಹಸ್ಲರ ಭಾ.ಜ.ಪ ರೇಣುಕಾ ಪ್ರಕಾಶ ನಾಯ್ಕ ಭಾ.ಜ.ಪ


1 ಸಿದ್ದಾಪುರ ಮನಮನೆ 7 –

ಶ್ರೀಮತಿ ಭಾರತಿರಾಜಕುಮಾರ ನಾಯ್ಕ ಕಾಂಗ್ರೇಸ ನಾಗರಾಜರಾಮಾ ನಾಯ್ಕ ಕಾಂಗ್ರೇಸ
2 ,, ತಂಡಾಗುಂಡಿ 6-

ಬೀರಾಕೆರಿಯಾಗೌಡ ಕಾಂಗ್ರೇಸ ಶ್ರೀಮತಿ ಪದ್ಮಾವತಿ ಮಹಾಬಲೇಶ್ವರಗೌಡ ಕಾಂಗ್ರೇಸ
3 ,, ಹಲಗೇರಿ 13-

ಮಂಜುನಾಥ ಪುಟ್ಟ ನಾಯ್ಕ ಕಾಂಗ್ರೇಸ ಸುಶೀಲಾ ಮಂಜುನಾಥ ನಾಯ್ಕ ಕಾಂಗ್ರೇಸ
4 ,, ಶಿರಳಗಿ 9-

ಶ್ರೀಮತಿ ಲತಾರಮೇಶ ನಾಯ್ಕ ಭಾ.ಜ.ಪ ಶ್ರೀಕಾಂತ ನಾರಾಯಣ ಭಟ್ಟ ಭಾ.ಜ.ಪ.


5 ,, ಅಣಲೇಬೈಲ 13-

ಮಂಗಲಾ ಸುಧಾಕರ ಹೆಗಡೆ ಕಾಂಗ್ರೇಸ ಚಂದ್ರಶೇಖರ ಹುಲಿಯಾಗೌಡ ಕಾಂಗ್ರೇಸ
6 ,, ಹಾರ್ಸಿಕಟ್ಟ 12 –

ವಿದ್ಯಾ ಪ್ರಕಾಶ ನಾಯ್ಕ ಕಾಂಗ್ರೇಸ ಪಾಟೀಲ ಶಾಂತಕುಮಾರ ಶಿವಾಜಿ ಕಾಂಗ್ರೇಸ
7 ,, ಕ್ಯಾದಗಿ 9-

ರೇಣುಕಾ ಸುಬ್ಬಗೌಡ ಭಾ.ಜ.ಪ ಸದಾನಂದ ನಾರಾಯಣ ಹೆಗಡೆ ಭಾ.ಜ.ಪ.


8 ,, ಬಿಳಗಿ 8 -ಮಾಲಿನಿ ದೇವರಾಜ ಮಡಿವಾಳ ಕಾಂಗ್ರೇಸ ಮಹೇಶ ತಿಮ್ಮ ನಾಯ್ಕ ಭಾ.ಜ.ಪ
9 ,, ಕೋಲಸಶಿರ್ಸಿ 14 ಶ್ವೇತಾರಮೇಶ ನಾಯ್ಕ ಕಾಂಗ್ರೇಸ ಕೆ.ಆರ್.ವಿನಾಯಕ ಕಾಂಗ್ರೇಸ
10 ,, ತಾರೇಹಳ್ಳಿ-ಕಾನಸೂರ 11- ವೀರಭದ್ರ ಮಹಾದೇವಪ್ಪಜಂಗಣ್ಣನವರ ಭಾ.ಜ.ಪ ಶಶಿಪ್ರಭಾ ವೆಂಕಟ್ರಮಣ ಹೆಗಡೆ ಭಾ.ಜ.ಪ
11 ,, ವಾಜಗೋಡ-

ಚಂದ್ರಕಲಾ ಶ್ರೀಧರ ನಾಯ್ಕ ಭಾ.ಜ.ಪ ಮಂಗಲಾ ಅಣ್ಣಪ್ಪಗೌಡ ಭಾ.ಜ.ಪ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು)...

ksrtc -ಕೆಎಸ್‌ಆರ್‌ಟಿಸಿ ನೌಕರರು ನಮ್ಮ ನಡುವಿನ ಯೋಧರು: ಶಾಸಕ ಭೀಮಣ್ಣ ನಾಯ್ಕ ಶ್ಲಾಘನೆ

ಸಿದ್ದಾಪುರ: “ಕೆಎಸ್‌ಆರ್‌ಟಿಸಿ ಚಾಲಕರು ಮತ್ತು ನಿರ್ವಾಹಕರು ತಮ್ಮ ಕುಟುಂಬವನ್ನು ಮರೆತು, ಪ್ರಯಾಣಿಕರ ಸುರಕ್ಷತೆಯನ್ನೇ ಗುರಿಯಾಗಿಸಿಕೊಂಡು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ನಿಜಕ್ಕೂ ನಮ್ಮೆಲ್ಲರ ನಡುವಿನ...

adake-bhavana- ಕಾಗೇರಿ-ಭೀಮಣ್ಣ ಗುಟ್ಟಾಗಿ ಹೊಂದಾಣಿಕೆ?!

ರಾಜಕೀಯ, ಪಕ್ಷ, ಒಟ್ಟಾರೆ ಸಮಾಜದಲ್ಲಿ ಹೊಂದಾಣಿಕೆ, ಸಮನ್ವಯ ಅಗತ್ಯ ಎಂದು ಪ್ರತಿಪಾದಿಸಿರುವ ಶಾಸಕ ಭೀಮಣ್ಣ ನಾಯ್ಕ ತಾವು ಮತ್ತು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ...

ಶಿರಳಗಿ ಗ್ರಾ.ಪಂ. ಎರಡು ಪ್ರಕರಣಗಳು…. ಯಾರದ್ದೋ ಲಾಭಕ್ಕೆ ಯಾರಿಗೋ ಬರೆ! # love jihAd! #

ಸಿದ್ಧಾಪುರ ತಾಲೂಕಿನ ಶಿರಳಗಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರಕರಣಗಳು ಪಿಸುಮಾತು ಬಹುದೂರ ಕೇಳಿಸುತ್ತದೆ ಎನ್ನುವಂತೆ ಸದ್ದು ಮಾಡಿವೆ. ಪ್ರಕರಣ ಒಂದು- ಶಿರಳಗಿ...

ಏಪ್ರಿಲ್ 14 ರಿಂದ ಕಾನಳ್ಳಿ ಕಾರ್ಯಕ್ರಮ….#ಊರಿಗೆ ಕಾಲಿಟ್ಟ ಹುಲಿ#

ಸಿದ್ದಾಪುರ: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಸಿದ್ದಾಪುರ ತಾಲೂಕಿನ ಕಾನಳ್ಳಿಯ ಶ್ರೀ ಚೌಡೇಶ್ವರಿ ದೇವಾಲಯದ 30ನೇ ವಾರ್ಷಿಕೋತ್ಸವ ಎಪ್ರಿಲ್ 14 ರಿಂದ 16 ರವರೆಗೆ...

Latest Posts

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು) ೬೨೦/ ದಿಶಾ ರವಿ ನಾಯ್ಕ (ಸ.ಪ್ರೌ. ಹಾಳದಕಟ್ಟಾ) ೬೧೯/ ನಿಶಾ ಪರಮೇಶ್ವರ ಮಡಿವಾಳ ಸ.ಪ್ರೌ.ಶಾ.ಜಿಡ್ಡಿ ೬೧೭/ ಶಿಕ್ಷಣ ಮತ್ತು ಸಾಂಸ್ಕೃತಿಕವಾಗಿ ಮುಂದುವರಿದಿರುವ ಸಿದ್ಧಾಪುರ ತಾಲೂಕು ಅತಿ ಹೆಚ್ಚು ಜನ...

Recommended For You

About the Author: Kanneshwar Naik

Leave a Reply

Your email address will not be published. Required fields are marked *