

ದೈವಜ್ಞ ಕ್ರೆಡಿಟ್ ಕೋ” ಅಪರೇಟಿವ್ ಸೊಸೈಟಿ ದಾವಣಗೆರೆ ಯ ರಜತ ಮಹೋತ್ಸವ ದ ನೂತನ ಕಟ್ಟಡ ಉದ್ಘಾಟನೆಯ ಅಂಗವಾಗಿ ಆಯೋಜಿಸಿರುವ ಅಖಿಲ ಕರ್ನಾಟಕ ನೃತ್ಯ ಸ್ಪರ್ಧೆಯಲ್ಲಿ ಸಿದ್ದಾಪುರ ದೈವಜ್ಯ ಸಮಾಜದ ಶ್ರೀ ರಾಜ ರಾಜೇಶ್ವರಿ ಮಹಿಳಾ ಮಂಡಳಿಯವರು ಪ್ರದರ್ಶಿಸಿದ ಪೌರಾಣಿಕ ನೃತ್ಯ ರೂಪಕ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟದ ಪ್ರಶಸ್ತಿಯನ್ನು ಮುಡಿಗೆರಿಸಿಕೊಂಡಿದೆ ಮಹಿಳಾ ಮಂಡಳಿಯು ಈ ಹಿಂದೆಯೂ ಶಿವಮೊಗ್ಗ ದಲ್ಲಿ ಪ್ರಥಮ ಸ್ಥಾನ ಪಡೆದಿತ್ತು.





ಅಜ್ಜಿಯ ಮನೆಗೆ ಫೋನ್ ಮಾಡಿ ಕೇಳಿದಾಗ ಅಲ್ಲಿಯು ಬಂದಿಲ್ಲ ವಾಗಿ ತಿಳಿಸಿದರು ಕೋಲ ಸಶಿರ್ಸಿಗೆ ಹೋಗಿ ತಮ್ಮ ಸಂಬಂಧಿಕರೊಂದಿಗೆ ಎಲ್ಲಾ ಕಡೆ ಈವರೆಗೆ ಹುಡುಕಾಡಿದರೂ ನನ್ನ ಅಣ್ಣನ ಬಗ್ಗೆ ಯಾವುದೇ ಸುಳಿವು ಸಿಕ್ಕಿರುವುದಿಲ್ಲ ಈವರೆಗೆ ಮನೆಗೆ ಬಾರದೆ ಎಲ್ಲಿ ಹೋಗಿ ಕಾಣೆಯಾಗಿದ್ದಾರೆ ಹುಡುಕಿ ಕೊಡಬೇಕೆಂದು ಸ್ವೀಕರಿಸಿಕೊಂಡು ಪಿಎಸ್ಐ ಮಾಂತಪ್ಪ ಜಿ ಕುಂಬಾರ್ ರವರು ಸಿದ್ದಾಪುರ ಪೊಲೀಸ್ ಠಾಣೆ ನಂಬರ್ 115/ 2022 ಕಲಂ ಮನುಷ್ಯ ಕಾಣೆ ನೇದರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಕಾಣೆಯಾದ ವ್ಯಕ್ತಿಯ ವಿವರ ಈ ಕೆಳಗಿನಂತಿರುತ್ತದೆ ಮಾತನಾಡುವ ಭಾಷೆ ಕನ್ನಡ ಎತ್ತರ 5.6 ಮೈಬಣ್ಣ ಸಾದಾ ಕಪ್ಪು ದುಂಡು ಮುಖ ಅಗಲವಾದ ಹಣೆ ದಪ್ಪ ಮೂಗು ಸ್ವಲ್ಪ ದಾಡಿ ಬಿಟ್ಟಿದ್ದಾನೆ ಬಲಗೈ ಮುಂಗೈ ಮೇಲೆ ಹಚ್ಚೆ ಹಾಕಿದ್ದು ಹೋಗುವಾಗ ನೇರಳೆ ಬಣ್ಣದ ಚೌಕಳಿ ತೋಳಿನ ಶರ್ಟ್ ಕಪ್ಪು ಬಣ್ಣದ ಪ್ಯಾಂಟ್ ಧರಿಸಿರು ತ್ತಾನೆ.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
