Crime today – 2ಜನ ಮಹಿಳೆಯರ ಅಕಾಲಿಕ ಸಾವು

ಸಿದ್ದಾಪುರ ಹಲಗೇರಿ ಪ. ಪೂ. ಕಾಲೇಜಿನ ಉಪನ್ಯಾಸಕಿ ರಜನಿ ಶನಿವಾರ ನಿಧನರಾಗಿದ್ದಾರೆ. ಹಲಗೇರಿ ಸರ್ಕಾರಿ ಪ .ಪೂ. ಕಾಲೇಜಿನ ಉಪ ನ್ಯಾಸಕಿಯಾಗಿದ್ದ ಇವರು ಅಲ್ಪ ಕಾಲಿಕ ಅನಾರೋಗ್ಯ ದಿಂದ ಮೃತ ಪಟ್ಟಿದ್ದು ಇವರ ಪತಿ ಸಿದ್ದಾಪುರ ಕಾವಂಚೂರು ಮತ್ತು ಮನ್ಮನೆ ಪಿ. ಡಿ. ಓ. ಆಗಿದ್ದಾರೆ. ಜೇನು ಹೊಡೆದು ಸಾವು ವಿಷಯ : ಜೇನ್ನೊಣಗಳ ದಾಳಿಗೆ ಶ್ರೀಮತಿ ಮಹಾಲಕ್ಷ್ಮಿ ಕೋಂ ರಾಮಚಂದ್ರ ಮಡಿವಾಳ ಮೃತಪಟ್ಟ ಬಗ್ಗೆ ಸಿದ್ಧಾಪುರ ಠಾಣೆಯಲ್ಲಿ ಯುಡಿಆರ್ ನಂಬರ್ 35/2020 ಕಲಂ 174 CRPC ಅಡಿಯಲ್ಲಿ ಪ್ರಕರಣ ದಾಖಲಾದ ಕುರಿತು
ಸಾರಾಂಶ: ಮ್ರತೆ ಶ್ರೀಮತಿ ಮಹಾಲಕ್ಷ್ಮಿ ಕೋಂ ರಾಮಚಂದ್ರ ಮಡಿವಾಳ ಪ್ರಾಯ 47 ವರ್ಷ ಉದ್ಯೋಗ ರೈತಾಭಿ ಸಾ: ಹಂಜಗಿ ಪೋಸ್ಟ್ ಕೊಂಡ್ಲಿ, ಮುಗದೂರು , ಸಿದ್ದಾಪುರ. ಇವಳು ತನ್ನ ಗಂಡ ರಾಮಚಂದ್ರ ಕನ್ನ ಮಡಿವಾಳ ( ಪಿರ್ಯಾದಿ ) ಪ್ರಾಯ 52 ವರ್ಷ
ಉದ್ಯೋಗ ರೈತಾಭಿ ಸಾ: ಹಂಜಗಿ ಪೋಸ್ಟ್ ಕೊಂಡ್ಲಿ, ಮುಗದೂರು , ಸಿದ್ದಾಪುರ. ಹಾಗೂ ಮಗನೊಂದಿಗೆ ತಮ್ಮ ಮನೆಯಿಂದ ದೂರದಲ್ಲಿರುವ ಕುಂದಗ್ರಾಮ ವ್ಯಾಪ್ತಿಯ ನೆರೆಗುಳಿ ಗದ್ದೆಯಲ್ಲಿ ಇರುವ ತಮ್ಮ ಗದ್ದೆಗೆ ಬತ್ತದ ಹೊರೆ ಕಟ್ಟಲು ಹೋಗಿದ್ದವಳು ಕೆಲಸಮಾಡುತ್ತಿದ್ದಾಗ 11:00 ಗಂಟೆ ಸುಮಾರಿಗೆ ಜೇನ್ನೊಣಗಳ ಗುಂಪು ದಾಳಿ ಮಾಡಿದ ಪರಿಣಾಮ ಮೂರು ಜನರು ಜೇನುನೊಣಗಳ ಕಡಿತದಿಂದ ತಪ್ಪಿಸಿಕೊಳ್ಳಲು ದಿಕ್ಕಾಪಾಲಾಗಿ ಓಡಿ ಹೋಗಿದ್ದು, 3 ಗಂಟೆ ಆದರೂ ಮೃತಳು ಬರದಿದ್ದರಿಂದ ಪಿರ್ಯಾದಿ , ಅವನ ಮಗ ಮತ್ತು ಊರಿನ 5-6 ಜನರು ಸೇರಿಕೊಂಡು ಹುಡುಕುತ್ತಿದ್ದಾಗ ಮಧ್ಯಾಹ್ನ 4;30 ಗಂಟೆ ಸುಮಾರಿಗೆ ಅವರ ಗದ್ದೆಯಿಂದ ಸುಮಾರು 300-400 ಮೀಟರ್ ದೂರದ ಬ್ಯಾಣದ ಕರಡದಲ್ಲಿ ಮೃತ ಶವ ಸಿಕ್ಕಿದ್ದು ತನ್ನ ಹೆಂಡತಿಯು ಜೇನುನೊಣಗಳ ಕಡಿತದಿಂದ ಮೃತ ಪಟ್ಟಿದ್ದಾಗಿ ನೀಡಿದ ಲಿಖಿತ ದೂರು

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಪೆಟ್ರೋಲ್‌ ಬಂಕ್‌ ಕೆಲಸಗಾರ ಗ್ರಾ.ಪಂ. ಅಧ್ಯಕ್ಷ…..! ಕಾಯಕವೇ ಕೈಲಾಸ ಎನ್ನುವುದೇ ಈತನ ಧ್ಯೇಯ.

ಭಾರತದ ಪ್ರಜಾಪ್ರಭುತ್ವ ಒಬ್ಬ ಚಾ ಮಾರುವ ಅಶಿಕ್ಷಿತನನ್ನು ಪ್ರಧಾನಿ ಮಾಡಿದೆ. ದಲಿತರೊಬ್ಬರನ್ನು ರಾಷ್ಟ್ರಪತಿಮಾಡಿದೆ, ಮಹಿಳೆಯರು ಪ್ರಧಾನಿ, ರಾಷ್ಟ್ರಪತಿಗಳಾಗಿ ವಿಜೃಂಬಿಸಿದ್ದಾರೆ. ಒಬ್ಬ ಬುಡಕಟ್ಟು ಮಹಿಳೆ ದೇಶದ...

ಎನ್.ಪಿ. ಗಾಂವ್ಕರ್‌ ಇನ್ನಿಲ್ಲ

ಉತ್ತರ ಕನ್ನಡ ಡಿ.ಸಿ.ಸಿ. ಬ್ಯಾಂಕಿನ ಮಾಜಿ ಎಂ.ಡಿ. ,ನಿರ್ಧೇಶಕ ನಾಗೇಶ್‌ ಪಿ.ಗಾಂವ್ಕರ್‌ ಮಂಗಳವಾರ ನಿಧನರಾಗಿದ್ದಾರೆ. ಕರಾವಳಿ ತೀರದಿಂದ ವಲಸೆ ಬಂದು ಶಿರಸಿಯಲ್ಲಿ ನೆಲೆನಿಂತು ಡಿ.ಸಿ.ಸಿ....

ಒಕ್ಕಲಿಗರ ಸಂಘದಿಂದ ಸರ್ಕಾರ ಬೀಳಿಸುವ ಎಚ್ಚರಿಕೆ!

ಜಾತಿ ಗಣತಿ ವರದಿ ಹಿಂಪಡೆಯದಿದ್ದರೆ ಸರ್ಕಾರ ಉಳಿಯಲ್ಲ: ಒಕ್ಕಲಿಗರ ಸಂಘ ಎಚ್ಚರಿಕೆ ಇಂದು ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಒಕ್ಕಲಿಗರ ಸಂಘದ ಅಧ್ಯಕ್ಷ ಕೆಂಚಪ್ಪಗೌಡ...

yakshagana- ಕಲಾ ಸಂಸ್ಕಾರದಿಂದ ಬದುಕಿನ ಮೌಲ್ಯ ವೃದ್ಧಿ:- ಶಂಕರ ಭಟ್

ಸಿದ್ದಾಪುರ:- ಯಕ್ಷಗಾನ ಹಲವು ಕಲೆಗಳ ಸಂಗಮವಾಗಿದ್ದು ದುಷ್ಟ ಶಿಕ್ಷೆ ಶಿಷ್ಟ ರಕ್ಷೆ ಮುಂತಾದ ಅನೇಕ ತತ್ವ – ಸಿದ್ಧಾಂತಗಳು ಇದರಲ್ಲಿ ಅಡಕವಾಗಿವೆ. ಈ ಕಲೆಯ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *