DNA ಚಿತ್ರತಂಡ, ಗೆಳೆಯ ಚೇತನ್ ಮತ್ತು ನಾನು ಒಟ್ಟುಗೂಡಿ ಪ್ರಯೋಗಾತ್ಮಕವಾಗಿ ಹೊಸಬಗೆಯ ಹಾಡೊಂದನ್ನು ತಯಾರಿಸಿ ಬಿಡುಗಡೆ ಮಾಡಿದ್ದೇವೆ. ಕೇಳಿ, ಹಾಡಿ, ಹಂಚಿ, ಹಾರೈಸಿ ========================================= ಯೋಗರಾಜ್ ಭಟ್ =ನಾವ್ಯಾರು ಎಲ್ಲಿಂದ ಬಂದಿದ್ದೀವಿನಾವ್ಯಾಕೆ ಸ್ವಾಮಿ ಹಿಂಗಿದ್ದೀವಿ ಹುಟ್ಟು ತೊಟ್ಲು ಬಿಟ್ಟಿ ಜನ್ಮ... Read more »
ಗೊತ್ತಿಲ್ಲ ಏಕೆ ಅಷ್ಟು ಪ್ರೀತಿ ನಿಮ್ಮ ಮೇಲೆ ಅಜ್ಜ ಅಪ್ಪ ಗುರು ಗೆಳೆಯ ಬಂಧು ಎಲ್ಲವೂಆಗಿ ಎದೆ ತುಂಬಿರುವಿರಿ ನವಿರಾಗಿನ್ಯಾಯವನು ನೆತ್ತರಿನಲಿ ತುಂಬಿನೆಲದೆದೆಯ ಸರದಾರ ನಮ್ಮ ನಾಯಕ ಇಂದು ಎಲ್ಲಾ ಬೆಳಕಾಗಿದೆ ಬಿಡಿನೆನಪಿಗೂ ಹಂಗು ಇದ್ದಂತಿಲ್ಲಹೊಸ ರಕ್ತಕೆ ದಾರಿ ನೂರಿವೆಆದರೆ... Read more »
ಈ ರಾತ್ರಿ ಸರಿರಾತ್ರಿ; ಸುಮ್ಮನಿಲ್ಲ ಯಾವುದೂಅವಿರತ ಅವರಿವರ ಸದ್ದುಗದ್ದಲವೂ ಸುಳ್ಳೇಕೆ ಹೇಳಲಿನೀರವವೆಂಬುದು ಈ ಜಗತ್ತಿನಲ್ಲಿ ಸುಳ್ಳು ಸಣ್ಣಗೆ ಕಂಪಿಸಿದಂತಿದೆ ಆಕಾಶನಕ್ಷತ್ರಗಳ ತಳಮಳ ತಾಕಿತಣ್ಣಗೆ ತುಯ್ದಾಡುತ್ತ ದೀಪ ಅಲ್ಲೊಂದು ಇಲ್ಲೊಂದುಜಗತ್ತಿನ ಸಂಕಟಗಳೆಲ್ಲ ಸೂರಿನಡಿ ಮಾತಿಗೆ ಕೂತಂತೆ ಅಲ್ಲಲ್ಲಿ ಅದೆಂಥದೋ ಅಬ್ಬರಬೊಬ್ಬೆಯಿಡುತ್ತಿವೆ ನಾಯಿಗಳುಕೇಳಿಸುತ್ತಿದೆ... Read more »
https://www.youtube.com/watch?v=0kOKQ9Xrn9k&t=134s 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ದೊಡ್ಡರಂಗೇಗೌಡ ಆಯ್ಕೆ ಹಾವೇರಿಯಲ್ಲಿ ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ ದೊಡ್ಡರಂಗೇಗೌಡ ಅವರು ಆಯ್ಕೆಯಾಗಿದ್ದಾರೆ. ಬೆಂಗಳೂರು: ಹಾವೇರಿಯಲ್ಲಿ ನಡೆಯಲಿರುವ 86ನೇ ಅಖಿಲ... Read more »
ಹರಿಗೆ ಎಂದು ಗುಡಿಯನೊಂದಕಟ್ಟುತಿರುವೆಯಾ ?ಹರಿಯ ಒಲುಮೆ ಪಡೆದು ಪುಣ್ಯಗಳಿಸುತಿರುವೆಯಾ ? ಹುಚ್ಚ, ನೀನು ಹಳ್ಳಿಗೋಡು;ದೀನ ಜನರ ಪಾಡ ನೋಡು;ಇರಲು ಗುಡಿಸಲು ಇಲ್ಲವಲ್ಲ !ಹೊಟ್ಟೆ ತುಂಬಾ ಅನ್ನವಿಲ್ಲ ! ಹರಿಗೆ ಎಂದು ಗುಡಿಯನೊಂದುಕಟ್ಟುತಿರುವೆಯಾ ?ಹರಿಯ ವಿಶ್ವರೂಪವನ್ನುಮರೆತು ಬಿಟ್ಟೆಯಾ ?ಜಗಕೆ ಗೋಡೆ ಹಾಕಿ... Read more »
ಒಂದೇ ಉಸುರಿಗೆ ಎಲ್ಲ ಕವನಗಳನ್ನು ಓದಿ ಮುಗಿಸಿ, ಒಂದಿಷ್ಟು ಕಾಲ ಮೌನವಾಗಿ ಕುಳಿತೆ. ಒಂದು ಓದು ಓದುಗನನ್ನು ಮೌನವಾಗಿಸಿದರೆ ಅದು ಅವನನ್ನು ತಟ್ಟಿದೆ ಎಂದು ಅರ್ಥ. ಅಂತಹ ಕವಿತೆಗಳು ಈ ಸಂಕಲನದಲ್ಲಿ ಇವೆ. ಅಭಿನಂದನೆಗಳು. ಕೆ.ಬಿ.ವೀರಲಿಂಗನಗೌಡ್ರ ತನ್ನ ಅನುಭವದ ಅಭಿವ್ಯಕ್ತಿಗೆ... Read more »
ಸಾಕಿಯ ನಿರುತ್ತರ….. ಕವಿತೆಯ ಬೆನ್ನು ಬಿದ್ದಿರುವೆ. ಬೆಳಿಗ್ಗೆಯೇ ಹೊಸ ಕವನಸಂಕಲನ ಸಿಕ್ಕಿತು. ಗುಕ್ಕನೆ ಓದಿದೆ.. ಓದಿಸಿಕೊಂಡು ಹೋಯ್ತು. ಕೆಲ ಸಾಲುಗಳು ಕಾಡುತ್ತಾ ಹೇಳಿದವು. ಹೇಳುತ್ತಾ ಕಾಡಿದವು. ಸಾಕಿಪ್ರೀತಿಯೆಂದರೆಗುಟ್ಟಾಗಿ ಗುಣಗುವುದಲ್ಲಸುಟ್ಟ ರೊಟ್ಟಿಯಂತಾಗುವುದು ಎನ್ನುತ್ತ ಕವಿ ಕೆ. ಬಿ. ವೀರಲಿಂಗನ ಗೌಡ್ರ ತಮ್ಮ... Read more »
ನಾನು ,ನಿನ್ನ ಬಾಯಿಯ ರುಚಿಗಾಗಿ,ಧ್ವನಿಯ ಧೈರ್ಯಕ್ಕಾಗಿ, ಹೆರಳಿನ ಸಾಂತ್ವನಕ್ಕಾಗಿಹಾತೊರೆಯುತ್ತಿದ್ದೇನೆ ಒಂದೇಸವನೆ.ಒಂದು ಮಾತೂ ಆಡದೇ, ಅಪಾರ ಹಸಿವಿನೊಂದಿಗೆಸುತ್ತುತ್ತಿದ್ದೇನೆ ನೀನು ಓಡಾಡಿದ ಬೀದಿಗಳನ್ನ.ತಣಿಸುತ್ತಿಲ್ಲ ಈಗ ರೊಟ್ಟಿ ನನ್ನ ಹಸಿವನ್ನು,ಮತ್ತೆ ಮತ್ತೆ ತಲ್ಲಣಕ್ಕೆ ನೂಕುತ್ತಿದೆ ಮುಂಜಾವು.ಅಲೆದಾಡುತ್ತಿದ್ದೇನೆ ಇಡೀ ದಿನನಿನ್ನ ಬಳಕುವ ಮಾಂತ್ರಿಕ ಹೆಜ್ಜೆಗಳಸುಳಿವು ಹುಡುಕುತ್ತ.... Read more »
ಡಾ.ರಾಮಕೃಷ್ಣ ಗುಂದಿ ಕಥೆಗಾರರಾಗಿ, ಜನಪ್ರೀಯ ಉಪನ್ಯಾಸಕರಾಗಿ ಯಕ್ಷರಂಗದ ಹಿರಿಯ ನಟರಾಗಿ ಬಹುಪ್ರಸಿದ್ಧರು. ಆಗೇರ್ ಎನ್ನುವ ಉತ್ತರ ಕನ್ನಡದ ವಿಶಿಷ್ಟ ಪರಿಶಿಷ್ಟರ ಮೊದಲ ತಲೆಮಾರಿನ ವಿದ್ಯಾವಂತರಾಗಿ ಸಾಹಿತ್ಯ,ಶೈ ಕ್ಷಣಿಕ, ಸಾಂಸ್ಕೃತಿಕ ಲೋಕದ ಸಾಧಕರ ಪಟ್ಟಿಯಲ್ಲಿ ಸೇರಿದ ಪ್ರತಿಭಾವಂತರು. ಯಕ್ಷಗಾನ ಅಕಾಡೆಮಿಯ2019 ರ... Read more »
ಅದೆಷ್ಟೋ ದಿನಗಳಾಗಿತ್ತು ಆ ಸಿನೆಮಾ ನೋಡಬೇಕೆಂದು ಬಯಸಿ, ವಾಸ್ತವದಲ್ಲಿ ಅದು ಜೇಕಬ್ ವರ್ಗೀಸ್ ರ ಮೂವಿ ಎನ್ನುವ ಅರಿವು ನನಗಿರಲಿಲ್ಲ. ಆ ಸಿನೆಮಾದ ಅತ್ತಾವರರ ಹಾಡು ನನ್ನಂಥ ಅನೇಕರನ್ನು ಸೆಳೆದಿತ್ತು. ಮರಳಿ ಮರೆಯಾದೆ……. ತೆರಳಿ ತೆರೆಯಾದೆ….. ಎನ್ನುವ ಮಧುರ ಹಾಡನ್ನು... Read more »