ನೊಣ (ಸತ್ಯಕವಿತೆ) ಆವತ್ತು ಒಂದು ನೊಣ ಬಂತುನನ್ನೆದುರು ಅಲ್ಲಲ್ಲಿ ಕೂತಾಗಸಹಿಸಲಾಗದೆಹೇಗೋ ರಪ್ಪೆಂದು ಬಡಿದುಕೊಂದುಬಿಟ್ಟೆ ಮತ್ತೆ ಮೊನ್ನೆ ನಾನು ನಿದ್ರಿಸಹೊರಟಾಗ ಎರಡು ನೊಣಗಳು ಬಂದವುಕೈಕಾಲುಗಳ ಮೇಲೆಲ್ಲ ಹಾರಿ ಹಾರಿ ಕೂರುತ್ತಕಿರ್ಕಿರಿಯಾಗಿ ಹೇಗೋ ಒಂದು ನೊಣ ಕೊಂದೆ ಇನ್ನೊಂದು ಹಾರಿಹೋಯಿತು ನಿನ್ನೆ ಐದಾರು... Read more »
ನಾವು ಸ್ಪೃಶ್ಯರುನೀವು ಅಸ್ಪೃಶ್ಯರು ಎಂದುಮನುಷ್ಯ ಮನುಷ್ಯರಲ್ಲೆಏನೆಲ್ಲ ವಿಭಜನೆ ಮಾಡಿದ್ದರುಕಣ್ಣಿಗೆ ಕಾಣದ ವೈರಸ್ಸೊಂದುಎಲ್ಲರನ್ನು ಸಹ ಸರಿ ಸಮಾನವಾಗಿಅಸ್ಪೃಶ್ಯರನ್ನಾಗಿಯೆ ಮಾಡಿತು .ಕಾಲ ಕೆಲವೊಮ್ಮೆತಾನೇ ನ್ಯಾಯ ತೀರಿಸುತ್ತದೆ. ನಾವು ಮೇಲು, ನೀವು ಕೀಳುನಾವು ಶ್ರೀಮಂತರು ,ನೀವು ಬಡವರುನಾವು ಪ್ರಸಿದ್ಧರು, ನೀವು ಪಾಮರರುಇನ್ನು ಏನೇನೋ ….ನೂರೆಂಟು... Read more »
ಮತ್ತೆ…ಯುದ್ಧವಂತೆ ಬುದ್ಧ!ಯಾವ ಬಂದೂಕಿಗೆಬಾಯ ತುರಿಕೆಯೋ ಕಾಣೆಮತ್ತೆ ಬಂದಿದೆಯಂತೆನರ ಬೇಟೆಯ ಸಮಯ ಸಿದ್ಧ ಮಾಡುತ್ತಾರಲ್ಲಿಹೆರವರ ಮಕ್ಕಳನ್ನುಬಲಿ ಕೊಡುವ ಪೀಠಕ್ಕೆಇಲ್ಲಿ,ಎದೆಯ ಕರಿಮಣಿಯನೊಮ್ಮೆಮುಟ್ಟಿ ಮುಟ್ಟಿ ಅವಚುತ್ತಾರಿವರು ಇನ್ನೋರ್ವರೆಲ್ಲೋ..ಕುರ್ಚಿಯ ಕಾಲುಗಳನ್ನುಗಟ್ಟಿ ಮಾಡಿಸಿಕೊಳ್ಳುತ್ತಾರೆಮುಂದಿನ ರಂಗದಭರ್ಜರಿ ತಾಲೀಮಿನೊಂದಿಗೆ. ನೀ ಬರಲು,ಈಗಲೇ ಸರಿಯಾಗಿದೆ ಕಾಲಬಂದು ಬಿಡುಬೆರಳೇ … ಬೇಕೆಂದವನಿಗೆನೀ ಹೇಳಿದ... Read more »
ಭಾರತದಲ್ಲಿ ಮುಸ್ಲಿಂ ಸಮುದಾಯ ಎದುರಿಸುತ್ತಿರುವ ಪರಕೀಯ ಪ್ರಜ್ಞೆ , ಅನಾಥ ಭಾವವನ್ನ ಸಮರ್ಥವಾಗಿ ದನಿಸಿದ ಪ್ರೊ. ಕೆಎಸ್ . ನಿಸಾರ್ ಅಹಮದ್ ಅವರ ಒಂದು ಕವಿತೆ (ಕುಟುಂಬಕ್ಕೆ ಅಗಲಿಕೆಯ ದುಃಖ ತಾಳಿಕೊಳ್ಳುವ ಚೈತನ್ಯ ಸಿಗಲಿ ; ಹೋಗಿ ಬನ್ನಿ ಸರ್)... Read more »
ಈಗಲೇ ಪ್ರಸ್ತುತ ಶ್ರೀನಿವಾಸ ಉಡುಪರ “ಕುಂಭಕರ್ಣನ ನಿದ್ದೆ” ! -ನಾಗೇಶ್ ಹೆಗಡೆ ಮಕ್ಕಳ ದೀರ್ಘಪದ್ಯಗಳ ಪ್ರಶ್ನೆ ಬಂದಾಗ ಕುವೆಂಪು ವಿರಚಿತ ‘ಬೊಮ್ಮನಹಳ್ಳಿಯ ಕಿಂದರಜೋಗಿ’ ಬಿಟ್ಟರೆ ನನಗೆ ತೀರ ಹಿಡಿಸಿದ್ದು (ಏ.11 ರಂದು ಗತಿಸಿದ) ಶ್ರೀನಿವಾಸ ಉಡುಪರ ಈ ಕವನ. ಇದು... Read more »
(ಮಕ್ಕಳಿಗಾಗಿ ಕವಿತಾ ವಾಚನ) ಈ ಕೊರೋನ ಲಾಕ್ ಡೌನ್ ಸಮಯದಲ್ಲಿ ಸಮಯ ಕಳೆಯುವುದೇ ಮಕ್ಕಳಾದಿಯಾಗಿ ಎಲ್ಲರಿಗೂ ಒಂದು ದೊಡ್ಡ ಸವಾಲಾಗಿದೆ. ಶಾಲೆಗೆ ರಜೆ ಸಿಕ್ಕರೆ ಸಾಕು, ಕುಣಿಯುತ್ತಿದ್ದ ಮಕ್ಕಳು ಈಗ ಶಾಲೆ ಯಾವಾಗ ಶುರುವಾಗುತ್ತದೆ ಎನ್ನುವ ಕಾತುರದಲ್ಲಿವೆ. ಧಾರವಾಡ: ಈ... Read more »
ಕೋಳಿಸಾರು ಬಲುರುಚಿ ಎನ್ನುವ ಸತ್ಯ ಎಷ್ಟು ಜನರಿಗೆ ತಿಳಿದಿದೆಯೋ ನಾನರಿಯೆ. ಆದರೆ ಅರ್ಥಶಾಸ್ತ್ರದ ಕೊರತೆಗೆ ಬೇಡಿಕೆ ಜಾಸ್ತಿ ಎನ್ನುವ ಯುಟಿಲಿಟಿ ನಿಯಮ ಕರೋನಾ ಕಾಲದಲ್ಲಿ ಕೊರತೆಗೆ ರುಚಿ ಜಾಸ್ತಿ ಎನ್ನುವುದನ್ನು ಸಾಬೀತು ಮಾಡಿದೆ.ಅದೇನಾಯ್ತೆಂದರೆ….. ಜನತಾಕಫ್ರ್ಯೂ ನಂತರ ದಿಢೀರನೆ ಆದ ಲಾಕ್ಔಟ್... Read more »
ಕಾಶಿಂ ಮತ್ತು ನನ್ನ ರೋಲ್ ನಂಬರ್ ಹಿಂದೆ-ಮುಂದೆ ಇದ್ದುದರಿಂದ ಕಾಶಿಂ ತನಗೆ ನಾನು ಪರೀಕ್ಷೆಯಲ್ಲಿ (ಕಾಪಿ) ನನ್ನ ಉತ್ತರಪತ್ರಿಕೆ ನೋಡಿ ಬರೆಯಲು ಬಿಟ್ಟರೆ ಮಾತ್ರ ಉರ್ದು ಕಲಿಸುವುದಾಗಿ ಭರವಸೆ ನೀಡಿದ್ದ!ಈ ಉರ್ದು ಕಲಿಯುವ ಆಸಕ್ತಿ ಹಿಂದೆ ಆಗತಾನೆ ಕಾರವಾರಕ್ಕೆ ತೆರಳಿದ್ದ... Read more »
ಭಾರತದ ಬೆಳಕು- ಓ ಬೆಳಕೆ ನೀನಿಲ್ಲದಿದ್ದರೆ?ಇಂದಿಗೂ ನಮ್ಮ ಬದುಕುಮೂರಾಬಟ್ಟೆಯಾಗಿರುತಿತ್ತುಅನಾಗರೀಕರ ತುಳಿತಕೆ ಸಿಕ್ಕಿಓ ಬೆಳಕೆ ನೀನಿಲ್ಲದಿದ್ದರೆ ?ಈಗಲೂ ಸೊಂಟಕೆಸೋಗೆ ಕಟ್ಟಿ ನಡೆಯಬೇಕಿತ್ತುಇಟ್ಟ ಹೆಜ್ಜೆಯ ಗುರುತನಳಿಸುತಓ ಬೆಳಕೆ ನೀನಿಲ್ಲದಿದ್ದರೆ?ಉಸಿರಾಟಕು ಹೆದರಬೇಕಿತ್ತುಆಕಾಶದಿಂದ ಉದುರಿದವರಿಗೆತಾಗಿಬಿಟ್ಟರೆ ಗತಿಯೇನೆನುತಓ ಬೆಳಕೆ ನೀನಿಲ್ಲದಿದ್ದರೆ?ಶೋಷಣೆಯ ಶಿಲುಬೆಗೆಜೀವಂತವಾಗಿ ಏರಿ ಸಾಯಬೇಕಿತ್ತುನೋವಿನಿರಿತವೆ ಮೇಲೆನಿಸಿ ಪ್ರತಿಭಟಿಸುವ ದನಿಯಿಲ್ಲದೆಓ ಬೆಳಕೆ... Read more »
ಬೇಕಾಗಿದ್ದಾರೆ ಸ್ವಾಮಿ ಬೇಕಾಗಿದ್ದಾರೆಕರೋನಾ ಎನ್ನುವ ಖಾಯಿಲೆಗೆ ಸಿಕ್ಕು ಒದ್ದಾಡುತ್ತಿರುವ ಜನರನ್ನು ವಾಮಾಚಾರದಿಂದಾದರೂವಾಸಿ ಮಾಡುವ ಮಾಂತ್ರಿಕರು ಬೇಕಾಗಿದ್ದಾರೆ. ಹಸುಗೂಸು,ಎಳೆಶಿಸು, ಸಾಯುವ ಮುದುಕ, ಕಾಯುವ ವಾಚ್ಮನ್ಎಲ್ಲರನ್ನೂ ಕಾಪಾಡುವ ದೇವರು ಬೇಕಾಗಿದ್ದಾರೆ.ಬೇಕಾಗಿದ್ದಾರೆ ಸ್ವಾಮಿ ಬೇಕಾಗಿದ್ದಾರೆ. ಕೋಟ್ಯಾಂತರ ಮುಖಗವಸು,ವೆಂಟಿಲೇಟರ್, ಔಷಧಿ,ತಯಾರಿಸಿ ಆರೈಕೆ ಮಾಡಿವಿಶ್ವಗುರುವಾಗುವ ಒಬ್ಬನೇ ಒಬ್ಬ... Read more »