Wfh, s problem-ಹೆಸ್ಕಾಂ ಗೆ ಶಾಕ್ ನೀಡಲಿದ್ದಾರೆ ವರ್ಕಫ್ರಾಮ್ ಹೋಮ್ ಮಂದಿ

ಲೋಹಿತ್ ನಾಯ್ಕ ಮತ್ರ- ಹೆಸ್ಕಾಂ ಅವ್ಯವಸ್ಥೆಯಿಂದ ಕೆಲಸ ಕರೆದು ಕೊಳ್ಳುವ ಭೀತಿಯಲ್ಲಿ ” ವರ್ಕ್ ಫ್ರಮ್ ಹೋಮ್ ” ಯುವಕರು..

ಪ್ರತಿಷ್ಠಿತ MNC ಗಳಲ್ಲಿ ಕೆಲಸಮಾಡುತ್ತ ಪರೋಕ್ಷವಾಗಿ ದೇಶದ ಆರ್ಥಿಕತೆ ಕಟ್ಟುತ್ತಿರುವ ಜಿಲ್ಲೆಯ ಸಾವಿರಾರು ಯುವಕರು ಬೆಂಗಳೂರು ಮತ್ತು ಇತರ ಮಹಾನಗರಗಳನ್ನು ಬಿಟ್ಟು ತಮ್ಮ ಹಳ್ಳಿಯ ಮನೆಯಿಂದಲೇ WORK FROM HOME ಮಾಡುತ್ತಿದ್ದಾರೆ. ಆದರೆ ಅವರೀಗ ಹೆಸ್ಕಾಂ ನ ಅವ್ಯವಸ್ಥೆಯಿಂದ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಹಳ್ಳಿಗಳಲ್ಲಿ ದಿನಕ್ಕೆ ಸರಾಸರಿಯಾಗಿ ಐದರಿಂದ ಹತ್ತು ಬಾರಿ ವಿಧ್ಯುತ್ ಕಡಿತ ವಾಗುತ್ತಿದ್ದು. ಕೆಲವೊಮ್ಮೆ ದಿನಗಟ್ಟಲೆ ವಿದ್ಯುತ್ ಇರುವುದಿಲ್ಲ, ಮಳೆಗಾಲದ ಸಮಯದಲ್ಲಂತೂ ಕೆಲವು ಊರುಗಳಿಗೆ ಒಂದು ವಾರ ವಿದ್ಯುತ್ ಇಲ್ಲದ ದಿನಗಳು ಸಹ ಇದೆ.


ಇಸ್ಟು ವರ್ಷಗಳ ಕಾಲ ಹಳ್ಳಿಗರು ಈ ವ್ಯವಸ್ಥೆಗೆ ಸೋತು ಹೊಂದಿಕೊಂಡಿದ್ದರು ಆದರೆ ಈಗ ಹೆಸ್ಕಾಂ ನ ಈ ಅವ್ಯವಸ್ಥೆಯಿಂದ ಯುವಕರ ಕೆಲಸಕ್ಕೆ ಕುತ್ತು ತರುವಂತಿದೆ. ಸಮಯಕ್ಕೆ ಸರಿಯಾಗಿ ಲಾಗಿನ್ ಆಗದೆ ಅಥವಾ ದಿನಕ್ಕೆ ಇಂತಿಷ್ಟು ತಾಸುಗಳು ಲಾಗಿನ್ ಆಗದಿದ್ದರೆ ಕಂಪನಿಯ ಮ್ಯಾನೇಜರ್ ಗಳು ಟೀಮ್ ಲೀಡರಗಳು ಆಯಾಯ ಎಕ್ಸಿಕ್ಯೂಟಿವ್ ಗಳನ್ನು ಮೊನಿಟರ್ ಮಾಡಿ ಮೀತಿ ಮೀರಿದಾಗ ಕಂಪನಿಯ H R ಗಳಿಗೆ ದೂರು ನೀಡಿ ಕೆಲಸಕ್ಕೆ ತೆಗೆಯಲು ಸೂಚಿಸುತ್ತಾರೆ. ಇಂತಹ ಕೆಲವು ಘಟನೆಗಳು ಈಗಾಗಲೇ ನಮ್ಮ ಗಮನಕ್ಕೆ ಬಂದಿವೆ.
ಈ ಆರ್ಥಿಕ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಇದ್ದ ಕೆಲಸ ಕಳೆದು ಕೊಂಡರೆ ತಮ್ಮ ಭವಿಷ್ಯವೇ ಅತಂತ್ರವಾ ಗುವ ಭೀತಿಯಲ್ಲಿ ಯುವಕರಿದ್ದಾರೆ.

ಆ ಕಾರಣ ಈ ಸಮಸ್ಯೆಯ ಆಳವನ್ನು ಸರ್ಕಾರ ಕ್ಕೆ ಮನವರಿಕೆ ಮಾಡಲು ಒಂದು ಸಾಂಘಿ ಕ ಪ್ರಯತ್ನದ ಅಗತ್ಯವಿದೆ ..
ಸದ್ಯವೇ ಈ ಕುರಿತು ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಗಳಿಗೆ ಮನವಿ ಕೊಡುವ ಮೂಲಕ ಪ್ರತಿಭಟನೆ ಹಂಬಿಕೊಳ್ಳಲಾಗುವುದು.
ಈ ಮೂಲಕ ವಿನಂತಿಸುವುದೇನೆಂದರೆ, ಈ ಸಮಸ್ಯೆಯಿಂದ ಕಷ್ಟ ಪಡುತ್ತಿರುವ ಯುವಕರು ನಮ್ಮೊಂದಿಗೆ ಕೈ ಜೋಡಿಸಬೇಕಾಗಿ ವಿನಂತಿ ..

-ಲೋಹಿತ್ ನಾಯ್ಕ್ ಈರಗೊಪ್ಪ
ಸಾಮಾಜಿಕ ಕಾರ್ಯಕರ್ತರು. ಶಿರಸಿ

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *