ಇಲ್ಲಿ ಬಿಯರ್ ಬಾಂಡರಿ ಲೈನ್ ದಾಟುವ ಹಾಗಿಲ್ಲ!

ಸಿದ್ಧಾಪುರದ ಬಿಯರ್ ಬಾಂಡರಿ ಚಳ್ಳೆವಟ್ಟಿ ಕ್ರೀಡಾಂಗಣದ ಬಗ್ಗೆ
ನಿಮಗೆ ಗೊತ್ತಾ?

ಈ ವರ್ಷ, ಈ ಚುನಾವಣೆಯ ಸಮಯದಲ್ಲಿ ದೇಶದಾದ್ಯಂತ ಮದ್ಯ ಮಾರಾಟದ ಪ್ರಮಾಣ ಮಹಾಜಿಗಿತ ದಾಖಲಿಸಿದೆಯಂತೆ!
ಈ ಚುನಾವಣೆಯಲ್ಲಿ ಸುಳ್ಳು ಹೇಳಿದವರಾರು? ದುಡ್ಡು ಹಂಚಿ ಮತ, ಸೇನೆ, ಮಾಧ್ಯಮ,ಉಧ್ಯಮಿಗಳ ನೆರವಿನಿಂದ ಜನಾಭಿಪ್ರಾಯ ಖರೀದಿಸಿದವರ್ಯಾರು? ಎನ್ನುವುದು ಎಲ್ಲರಿಗಿಂತಲೂ ಹೆಚ್ಚಾಗಿ ಸ್ವಯಂಘೋಷಿತ ದೇಶಭಕ್ತರಿಗಂತೂ ಸಂಪೂರ್ಣ ವಾಸ್ತವ,ಸತ್ಯದ ಅರಿವಿದೆ.
ಅದಕ್ಕೂ ಸಿದ್ಧಾಪುರ ತಾಲೂಕಿನ ತ್ಯಾರಸಿ-ಬೇಡ್ಕಣಿಯ ಚಳ್ಳೆವಟ್ಟಿ ಬಿಯರ್ ಬಾಂಡರಿಗೂ ಬಾದರಾಯಣ ಸಂಬಂಧವಿರಬಹುದು! ಅದರ ಕತೆ ಬಿಡಿ. ಇಲ್ಲಿಯ ವಿಶೇಶವೆಂದರೆ…….
ಬೇಡ್ಕಣಿ ಗ್ರಾಮಪಂಚಾಯತ್ ತ್ಯಾರಸಿ ಚಳ್ಳೆವಟ್ಟಿ ಮೈದಾನ ಬಹುವರ್ಷಗಳಿಂದ ಸ್ಥಳಿಯ ಯುವಕರ ನೆಚ್ಚಿನ ಕ್ರಿಕೆಟ್ ಮೈದಾನ.
ಇಲ್ಲಿ ಪ್ರತಿದಿನ, ವಾರ ಎನ್ನುವಂತೆ ಯುವಕರ ಕ್ರಿಕೆಟ್ ಮ್ಯಾಚ್ ನಡೆಯುತ್ತವೆ.
ಇಲ್ಲಿ ಆಡುವ ಕ್ರಿಕೆಟ್ಟಿಗರು ಬಿಯರ್ (ಕುಡಿಯುತ್ತಾರೋ?) ಬಾಟಲ್ ಮುಟ್ಟುತ್ತಾರೊ? ಇಲ್ಲವೋ ತಿಳಿದಿಲ್ಲ.
ಆದರೆ, ಈ ಕ್ರಿಕೆಟ್ ಮೈದಾನದ ಬಾಂಡರಿ ಲೈನ್ ಬಿಯರ್ ಬಾಟಲಿಗಳ ಬೇಲಿ, ಇಲ್ಲಿ ಸಿಕ್ಸ್ ಹೊಡೆಯುವವನು ಬಿಯರ್ ಬಾಂಡ್ರಿ ದಾಟಲೇಬೇಕು. 4 ಹೊಡೆಯುವವನು ಬಿಯರ್ ಬಾಂಡ್ರಿ ಮುಟ್ಟಲೇಬೇಕು.
ಹಗಲು ಕ್ರಿಕೆಟಿಗರು ಇಲ್ಲಿ ಬಿಯರ್ ಬಾಂಡ್ರಿ ವ್ಯಾಪ್ತಿಯೊಳಗೆ ಆಡುತ್ತಾರೆ. ಆದರೆ ರಾತ್ರಿ ಈ ಮೈದಾನದ ಎದುರಿನ ರಸ್ತೆಯಿಂದ ಸಾರ್ವಜನಿಕರು ಸಾಗುವುದು ಕಷ್ಟ. ಅಷ್ಟುಜನ ಗುಂಡೋಪಂಥರು ಇಲ್ಲಿ ಠಳಾಯಿಸುತ್ತಾರೆ.
ಇದು ಪಾವಗಡ ರಾಜ್ಯ ಹೆದ್ದಾರಿ, ಈ ಮೈದಾನದ ಕೂಗಳತೆಯಲ್ಲೆ ಸಿದ್ಧಾಪುರದ ಸರ್ಕಾರಿ ಪ್ರಥಮದರ್ಜೆ ಮಹಾವಿದ್ಯಾಲಯವಿದೆ.
ಮೈದಾನದಲ್ಲಿ ಆಡುವವರು ಬಿಯರ್ ಬೇಲಿ ದಾಟಲೇಬೇಕು, ದಾಟುತ್ತಾರೆ. ಆದರೆ ಇಲ್ಲಿಯ ಕಾಲೇಜು ವಿದ್ಯಾರ್ಥಿಗಳು,ಸಾರ್ವಜನಿಕರು, ಪ್ರಯಾಣಿಕರದ್ದ್ಯಾವ ಕರ್ಮ!
ಈ ಬಿಯರ್ ಬಾಂಡರಿ ದಾಟುವುದು ಎನ್ನುತ್ತಾರೆ ರಕ್ಷಣಾ ವೇದಿಕೆಯ ಯುವ ನಾಯಕ ಸಂಪಕಂಡದ ದಿವಾಕರ ನಾಯ.್ಕ
ಹಾಗಾಗಿ ಈ ಮೈದಾನದಲ್ಲಿ ಆಡುವವರು, ಈ ಕಾಲೇಜಿಗೆ ಹೋಗುವವರು, ಹಾಗೂ ರಾತ್ರಿ ಸಮಯದಲ್ಲಿ ಬಿಯರ್ ಸಮಾರಾಧನೆ ಮಾಡುವವರು ಯಾರ ಮಕ್ಕಳು ಎಂಬುದರ ಬಗ್ಗೆ ಸ್ಥಳಿಯರು ಗಮನಹರಿಸಬೇಕು. ಮತ್ತು ಬಿಯರ್ ಬಾಂಡರಿ ಮಾಡುವಷ್ಟು ಬಾಟಲ್ ಒಗೆದಿರುವ ಕುಡುಕರ ಬಗ್ಗೆಯೂ ಸ್ಪಲ್ಫಸಹಾನುಭೂತಿಯಿಂದಲೇ ಕಾನೂನು ಕ್ರಮದ ಎಚ್ಚರಿಕೆ ಕೊಡಿ ಎನ್ನುವುದು ಸಾರ್ವಜನಿಕರ ಆಗ್ರಹ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಇಂದಿನ ಸುದ್ದಿ…samajamukhi.net-news-round 11-04-25 ಒಕ್ಕಲಿಗರ ಬೃಹತ್‌ ಸಮಾವೇಶ,ಬೇಸಿಗೆ ಶಿಬಿರ ಪ್ರಾರಂಭ,ಕೃಷಿ ಇಲಾಖೆಯಸೌಲತ್ತು ವಿತರಣೆ,ಬಿ.ಜೆ.ಪಿ.ಗೆ ಜಾಡಿಸಿದ ಭೀಮಣ್ಣ

ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟಿಸಿದ ಬಿ.ಜೆ.ಪಿ. ಕಾಂಗ್ರೆಸ್‌ ನಾಯಕರು ಮತ್ತು ಪಕ್ಷವನ್ನು ಗುರಿಯಾಗಿಸಿ ದೂಷಿಸಿದ್ದಾರೆ. ಬಿ.ಜೆ.ಪಿ. ಮುಖಂಡರ ಬಾಯಿಂದ ಮುಸ್ಲಿಂ ವಿರೋಧದ ಜೊತೆಗೆ...

ಮಾರಿ ಜಾತ್ರೆ ಮುಕ್ತಾಯ…. ಮುಂಜಾನೆವರೆಗೆ ವಿಸರ್ಜನಾ ಮೆರವಣಿಗೆ , ಮತ್ತೆ ಮಳೆ! & ಇತರೆ…samajamukhi.net news round 09-04-25

ಸುದ್ದಿ,ವಿಡಿಯೋಗಳಿಗಾಗಿ ನೋಡಿ, samajamukhi.net news portal, samaajamukhi youtube chAnnel, samaajamukhi.net fb page ನಮ್ಮ ಘಟಕಗಳನ್ನು subscribe ಆಗಿ ಪ್ರೋತ್ಸಾಹಿಸಿ, ಜಾಹೀರಾತಿಗಾಗಿ ಸಂಪರ್ಕಿಸಿರಿ...

ಶುಕ್ರವಾರ ಸಿದ್ಧಾಪುರದಲ್ಲಿ ಒಕ್ಕಲಿಗರ ಬೃಹತ್‌ ಕಾರ್ಯಕ್ರಮ

ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

ಸ್ತ್ರೀ & ಕವಿತೆ ಇಲ್ಲದಿದ್ದರೆ… ಬದುಕಿಲ್ಲ

ಕವಿತೆ ಜೀವಪರ ಕಾವ್ಯ ಕ್ಷಮಿಸುವ,ಸಹಿಸುವ,ಹೋರಾಟಕ್ಕೆ ಉತ್ತೇಜಿಸುವ ಶಕ್ತಿ ಹೊಂದಿದೆ ಎಂದು ಸಾಹಿತಿ ಕೆ.ಬಿ. ವೀರಲಿಂಗನಗೌಡ ಹೇಳಿದ್ದಾರೆ. ಸಿದ್ಧಾಪುರದ ಕ.ಸಾ.ಪ. ಇಲ್ಲಿಯ ಹೊಸೂರಿನ ಎಂ.ಕೆ. ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

1 Comment

Leave a Reply

Your email address will not be published. Required fields are marked *