ಸಿಂಪಲ್ ಫಿಲಾಸಫಿ-೦೧: ಬಾಳಿ ಬದುಕಲು ಬೇಕು ಮಿತವ್ಯಯ!

ಮನುಷ್ಯ ಬದುಕು ಬಲು ಸಹಜ, ಮ.ಮ. ದ ನಾಯಿಗುತ್ತಿಯೂ ಬದುಕುತ್ತಾನೆ, ಕರ್ವಾಲೋದ ಮಂದಣ್ಣನೂ ಬದುಕುತ್ತಾನೆ! ಸಹಜ, ಸರಳವಾಗಿ ಬದುಕುವ ಪ್ರಸನ್ನ, ಸೀತಾರಾಮ ಕುರವರಿ, ಗಾಂಧಿ ಸೇರಿದಂತೆ ಅನೇಕರ ಬದುಕಿನ ಅರ್ಥವೇ ಸರಳತೆ, ಸಹಜತೆ. ಇಂಥ ಸರಳ, ಸಾವಯವ ಬದುಕಿನ ಬಗ್ಗೆ ಯೋಚಿಸುತ್ತಾ ಒಂದು ಸಿಂಪಲ್‌ ಟಿಪ್‌ ಹೇಳುವುದು ಈ ಫಿಲಾಸಫಿಯ ಉದ್ದೇಶ.

ಪಾರ್‌ ಇನಸ್ಟೆನ್ಸ್‌ ಬೇಂದ್ರೆ ಎಷ್ಟು ಸರಳವಾಗಿ ಬದುಕಿದರೆಂದರೆ… ಸರಳ ಬದುಕಿಗೆ ಅವರ ಗೀತೆಗಳೇ ಸೋಪಾನ.
ಬದುಕನ್ನು ತೀರಾ ಸೀರಿಯಸ್‌ ಆಗಿ ಬಾಳೋದರಲ್ಲಿ ನನಗೂ ನಂಬಿಕೆ ಇಲ್ಲ.
ಸರಳವಾಗಿ ಬದುಕೋಕೆ ಸರಳ ಉದಾಹರಣೆ ಗಾಂಧಿ ಬಿಟ್ಟರೆ ಬೇರೆ ಯಾರೂ ಇಲ್ಲ, ಗಾಂಧಿ ಆದರ್ಶಕ್ಕಾಗೇ ಬದುಕಿದರು.

ಹುಲುಮಾನವರು ಗಾಂಧಿ ಆಗಲು ಸಾಧ್ಯ ವಿಲ್ಲ. ಹಾಗಾಗಿ ಚಿಕ್ಕ ಜಾಗದಲ್ಲಿ ಸುಂದರ ಉದ್ಯಾವನ ನಿರ್ಮಿಸಿದಂತೆ ಪ್ರತಿಯೊಬ್ಬರು ತಮ್ಮ ಮಿತಿಯ ಜೀವನವನ್ನು ಅರ್ಥಪೂರ್ಣವಾಗಿ ಕಳೆಯುವುದರಲ್ಲಿ ಅರ್ಥವಿದೆ,ಸೊಗಸಿದೆ.

ಕುಡುಕರು ಕುಡಿಯುವಾಗ ತಿಂದುಂಡು ಮಜಬೂತಾಗಿ ಬದುಕಬೇಕೆಂದು ಹೆಚ್ಚು ಕುಡಿಯುತ್ತಾ, ಹೆಚ್ಚು ತಿನ್ನುತ್ತಾ ರೋಗಗೃಸ್ಥರಾಗುತ್ತಾರೆ. ಹೆಚ್ಚು ಕುಡಿಯುವವರು ಹೆಚ್ಚು ತಿನ್ನಬೇಕೆಂಬುದು ಅವರ ಅಪನಂಬಿಕೆ ಕೂಡಾ. ಹಿರಿಕಿರಿಯ ಮಹಾನ್.ಸಭ್ಯ ಕುಡುಕರಿಗೆ ನನ್ನ ಎಡವೈಸ್‌ ಏನೆಂದರೆ… ಕುಡಿಯಿರಿ ನಿಯಮಿತವಾಗಿ, ತಿನ್ನಿರಿ ಮಿತವಾಗಿ ಲೈಫ್‌ ಜಿಂಗಾಲಾಲ ಆಗುತ್ತೆ.

ಮನುಷ್ಯ ಸಹಜ ಬದುಕಿಗೆ ಅತಿ ಕುಡಿತ, ಅತಿ ದುಡಿತ,ವಿಪರೀತ ಆಹಾರ ವರ್ಜ್ಯ. ನಾವು ಬದುಕಿದ್ದರೆ ತಾನೆ? ಕನಸು, ಸಾಧನೆ, ತೃಪ್ತಿ, ಸನ್ಮಾನ, ಪುರಸ್ಕಾರ,ಇತ್ಯಾದಿ… ಹಾಗಾಗಿ ಮಿತಿಯಲ್ಲಿ ಬದುಕೋಣ, ಮಿತವಾಗಿ ಜೀವಿಸೋಣ, ಆಯುಷ್ಯ ೫೦ ರಿಂದ ೯೦ ರ ಒಳಗೆ ನೂರು ವರ್ಷ ಬದುಕಿದರೂ ಗೋಳೆ. ಶುಭವಾಗಲಿ. ಈ ಫಿಲಾಸಫಿ ಕರ್ಚು-ವೆಚ್ಚಕ್ಕೂ ಅನ್ವಯಿಸುತ್ತೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಗಾಂಧಿ ಜಯಂತಿ… ಚಿತ್ರ-ಸುದ್ದಿಗಳು & ವಿಡಿಯೋಗಳು….

ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಸದಸ್ಯರು ಸಿದ್ದಾಪುರ ತಾಲೂಕಿನ 19 ಬಸ್‌ ನಿಲ್ಧಾಣಗಳನ್ನು ಸ್ವಚ್ಛಗೊಳಿಸಿ ಗಾಂಧಿ ಜಯಂತಿ ಆಚರಿಸಿದರು. ಸರ್ಕಾರಿ ಪ.ಪೂ.ಕಾಲೇಜ್‌ ನಾಣಿಕಟ್ಟಾದ ಗಾಂಧಿಜಯಂತಿ...

ಸಾಹಿತಿಗಳು, ಹೋರಾಟಗಾರರಿಗೆ ಸಾವಿಲ್ಲ….ಹಾವಿನ ಹಂದರದಿಂದ ಹೂವ ತಂದವರು ಬಿಡುಗಡೆ

ಸಾಹಿತಿಗಳು ಮತ್ತು ಹೋರಾಟಗಾರರಿಗೆ ಸಾವೇ ಇಲ್ಲ. ಅವರು ಅವರ ಕೃತಿಗಳ ಮೂಲಕ ಸಾವಿನ ನಂತರ ಕೂಡಾ ಚಿರಂಜೀವಿಗಳಾಗಿ ಜನಮಾನಸದಲ್ಲಿ ಉಳಿಯುತ್ತಾರೆ ಎಂದಿರುವ ಕ.ಸಾ.ಪ. ರಾಜ್ಯಾಧ್ಯ...

ಇಂದಿನ ಅಪಸವ್ಯಗಳಿಗೆ ಅಂದಿನ ಗಾಂಧಿ ಪರಿಹಾರ

ವೈಯಕ್ತಿಕ ನೈತಿಕತೆ, ಸಾಮಾಜಿಕ ಶಿಸ್ತು,ಸಾರ್ವಜನಿಕ ಸಿಗ್ಗಿನ ಬಗ್ಗೆ ಪ್ರತಿಪಾದಿಸಿದ ಮಹಾತ್ಮಾಗಾಂಧಿಜಿ ಇಂದಿನ ಸಮಸ್ಯೆ,ಸಾಮಾಜಿಕ ಅಪಸವ್ಯಗಳಿಗೆ ಅಂದೇ ಪರಿಹಾರ ಸೂಚಿಸಿದ್ದರು. ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.‌...

ಹಲಗೇರಿಯ ರೇಪ್‌ ಆರೋಪಿಗೆ ಹತ್ತು ವರ್ಷಗಳ ಕಠಿಣ ಶಿಕ್ಷೆ, ದಂಡ

ಸಿದ್ಧಾಪುರ ಹಲಗೇರಿಯ ವೀರಭದ್ರ ತಿಮ್ಮಾ ನಾಯ್ಕ ನಿಗೆ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹತ್ತು ವರ್ಷಗಳ ಕಠಿಣ ಶಿಕ್ಷೆ ಮತ್ತು ೩೦...

ವಿಭಾಗ ಮಟ್ಟದ ವಾಲಿಬಾಲ್‌ ಪಂದ್ಯಾವಳಿ, ಆಮಂತ್ರಣ ಪತ್ರಿಕೆ ಬಿಡುಗಡೆ

ಸಿದ್ದಾಪುರ: ಅಕ್ಟೋಬರ 7 ಮತ್ತು 8 ರಂದು ಸಿದ್ದಾಪುರದ ನೆಹರೂ ಮೈದಾನದಲ್ಲಿ ನಡೆಯಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಬೆಳಗಾವಿ ವಿಭಾಗ ಮಟ್ಟದ ಹೊನಲು-ಬೆಳಕಿನ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *