ediga mandali- ರಾಷ್ಟ್ರೀಯ ಈಡಿಗ ಮಹಾಮಂಡಳಿ ತಾಲೂಕಾ ಪದಾಧಿಕಾರಿಗಳ ಆಯ್ಕೆ


ರಾಷ್ಟೀಯ ಈಡಿಗ ಮಹಾ ಮಂಡಳಿ ಕರ್ನಾಟಕ ರಾಜ್ಯ ಘಟಕ, ದ ಸಿದ್ದಾಪುರ
ತಾಲೂಕ ಘಟಕದ ವಿವಿಧ ಪದಾಧಿಕಾರಿಗಳನ್ನು ಇಂದು ಸಿದ್ದಾಪುರ ಬಾಲಭವನದಲ್ಲಿ
ಆಯ್ಕೆ ಮಾಡಲಾಯಿತು.

ತಾಲೂಕ ಘಟಕದ ಅಧ್ಯಕ್ಷರನ್ನಾಗಿ
ಶಿವಮೊಗ್ಗದಲ್ಲಿ ನಡೆದ ರಾಷ್ಟ್ರೀಯ ಮಂಡಳಿಯಲ್ಲಿ ರಾಜೇಶ ಎನ್
ನಾಯ್ಕ ಕತ್ತಿ ಕೋಲಸಶಿರ್ಸಿ ರನ್ನು ಆಯ್ಕೆಮಾಡಲಾಗಿದ್ದು, ಇಂದು ರಾಜೇಶ
ನಾಯ್ಕ ಕೋಲಸಶಿರ್ಸಿ ಅವರ ಅಧ್ಯಕ್ಷತೆಯಲ್ಲಿ ,ಜಿಲ್ಲಾ ಘಟಕದ ಅಧ್ಯಕ್ಷರಾದ
ವೀರಭದ್ರ ಆರ್ ನಾಯ್ಕ ಮಳಲವಳ್ಳಿ, ಜಿಲ್ಲಾ ಕಾರ್ಯದರ್ಶಿ
ರಾಘವೇಂದ್ರ ನಾಯ್ಕ ಅಂಕೋಲಾ ,ಜಿಲ್ಲಾ ಉಪಾಧ್ಯಕ್ಷರಾದ ಲಕ್ಷ್ಮಣ
ನಾಯ್ಕ ಬೇಡ್ಕಣಿ, ರಾಜ್ಯ ಸಂಘಟನಾ ಕಾರ್ಯದರ್ಶಿಯಾದ ರಾಘವೇಂದ್ರ ಆರ್
ನಾಯ್ಕ ಕಾಂವಚೂರು ಅವರ ಉಪಸ್ಥಿಯಲ್ಲಿ, ತಾಲೂಕಾ ಪ್ರಧಾನ
ಕಾರ್ಯದರ್ಶಿಯಾಗಿ ಅಣ್ಣಪ್ಪ ನಾರಾಯಣ ನಾಯ್ಕ ಶಿರಳಗಿ, ಊಪಾಧ್ಯಕ್ಷರಾಗಿ
ನಾಗರಾಜ ಆಯ್ ನಾಯ್ಕ ಮೆಣಸಿ, ಕನ್ನಪ್ಪ ಟಿ.ನಾಯ್ಕ ಹೇರೂರು,
ರಾಮಕೃಷ್ಣ ಜಿ ನಾಯ್ಕ, ವಂದಾನೆ ,ವಿನಾಯಕ ಮಂಜ ನಾಯ್ಕ ಕೊಂಡ್ಲಿ.
ಕಾರ್ಯದರ್ಶಿಗಳಾಗಿ, ಬಾಬು ದಾಸ ನಾಯ್ಕ ಕಡಕೇರಿ, ಸುನೀಲ
ನಾಯ್ಕ ಸಂಪಖಂಡ, ಗೋಪಾಲ ಗಣಪತಿ ನಾಯ್ಕ ಕಾಂವಚೂರು,
ಖಜಾಂಚಿಯಾಗಿ ಮಂಜುನಾಥ ಹುಲಿಯಾ ನಾಯ್ಕ ತ್ಯಾರಸಿ, ಮಹಿಳಾ ಸದಸ್ಯೆಯಾಗಿ
ಹಾಗೂ ತಾಲೂಕಾ ಮಹಿಳಾ ಅಧ್ಯಕ್ಷೆಯಾಗಿ ಸುಶೀಲಾ ಮಂಜುನಾಥ ನಾಯ್ಕ
ಸುಂಕತ್ತಿ, ಇವರನ್ನ ಹಾಜರಿದ್ದ ಎಲ್ಲಾ ಸಮಾಜ ಬಾಂಧವರು
ಸರ್ವಾನುಮತದಿಂದ ಒಪ್ಪಿ ಆಯ್ಕೆ ಮಾಡಿದರು.

ಇದೇ ಸಮಯದಲ್ಲಿ
ತಾಲೂಕಿನಿಂದ ಜಿಲ್ಲಾ ಘಟಕಕ್ಕೆ , ವಿಷ್ಣು ಡಿ ನಾಯ್ಕ ಕನ್ನಳ್ಳಿ, ಶ್ರೀ
ಬಾಲಕೃಷ್ಣ ಆಯ್ ನಾಯ್ಕ ಕೋಲಸಶಿರ್ಸಿ, ಉಮೇಶ ಎನ್ ನಾಯ್ಕ ಕಡಕೇರಿ,
ಪಾಂಡುರಂಗ ವಿ ನಾಯ್ಕ ಚೆನ್ನಮಾಂವ, ರವಿ ನಾಯ್ಕ ಕೊಠಾರಿ
ಕೋಲಸಶಿರ್ಸಿ ಯವರನ್ನು ಆಯ್ಕೆ ಮಾಡಲಾಯಿತು,

ಯುವ ಘಟಕಕ್ಕೆ ತಾಲೂಕ
ಅಧ್ಯ ಕ್ಷರನ್ನಾಗಿ ದಿನೇಶ ಡಿ ನಾಯ್ಕ ಬೇಡ್ಕಣಿ, ಪ್ರ ಕಾರ್ಯದರ್ಶಿಯಾಗಿ
ಅಣ್ಣಪ್ಪ ಕೃಷ್ಣ ನಾಯ್ಕ ಕೊಪ್ಪ, ಉಪಾಧ್ಯಕ್ಷರಾಗಿ ಅನಿಲ ಕೊಠಾರಿ
ಕೋಲಶಿರ್ಸಿ ಖಜಾಂಚಿ ಯಾಗಿ ಗೋಪಾಲ ನಾಯ್ಕ ಕಡಕೇರಿ ರನ್ನು ಆಯ್ಕೆ
ಮಾಡಲಾಯಿತು.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಎನ್.ಪಿ. ಗಾಂವ್ಕರ್‌ ಇನ್ನಿಲ್ಲ

ಉತ್ತರ ಕನ್ನಡ ಡಿ.ಸಿ.ಸಿ. ಬ್ಯಾಂಕಿನ ಮಾಜಿ ಎಂ.ಡಿ. ,ನಿರ್ಧೇಶಕ ನಾಗೇಶ್‌ ಪಿ.ಗಾಂವ್ಕರ್‌ ಮಂಗಳವಾರ ನಿಧನರಾಗಿದ್ದಾರೆ. ಕರಾವಳಿ ತೀರದಿಂದ ವಲಸೆ ಬಂದು ಶಿರಸಿಯಲ್ಲಿ ನೆಲೆನಿಂತು ಡಿ.ಸಿ.ಸಿ....

ಒಕ್ಕಲಿಗರ ಸಂಘದಿಂದ ಸರ್ಕಾರ ಬೀಳಿಸುವ ಎಚ್ಚರಿಕೆ!

ಜಾತಿ ಗಣತಿ ವರದಿ ಹಿಂಪಡೆಯದಿದ್ದರೆ ಸರ್ಕಾರ ಉಳಿಯಲ್ಲ: ಒಕ್ಕಲಿಗರ ಸಂಘ ಎಚ್ಚರಿಕೆ ಇಂದು ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಒಕ್ಕಲಿಗರ ಸಂಘದ ಅಧ್ಯಕ್ಷ ಕೆಂಚಪ್ಪಗೌಡ...

yakshagana- ಕಲಾ ಸಂಸ್ಕಾರದಿಂದ ಬದುಕಿನ ಮೌಲ್ಯ ವೃದ್ಧಿ:- ಶಂಕರ ಭಟ್

ಸಿದ್ದಾಪುರ:- ಯಕ್ಷಗಾನ ಹಲವು ಕಲೆಗಳ ಸಂಗಮವಾಗಿದ್ದು ದುಷ್ಟ ಶಿಕ್ಷೆ ಶಿಷ್ಟ ರಕ್ಷೆ ಮುಂತಾದ ಅನೇಕ ತತ್ವ – ಸಿದ್ಧಾಂತಗಳು ಇದರಲ್ಲಿ ಅಡಕವಾಗಿವೆ. ಈ ಕಲೆಯ...

ಪೂಜೆ, ಪುನಸ್ಕಾರ ಅಂಬೇಡ್ಕರ್‌ ಸಿದ್ಧಾಂತಕ್ಕೆ ವಿರುದ್ಧ…!

ದೇವರಿಗಿಂತ ಹೆಚ್ಚಾಗಿ ಕೆಲಸ,ಮಾನವೀಯತೆ ನಂಬುತಿದ್ದ ಡಾ. ಬಿ.ಆರ್.‌ ಅಂಬೇಡ್ಕರ್‌ ವೈದಿಕ ಪೂಜೆ, ಪುನಸ್ಕಾರಗಳಂಥ ಕಂದಾಚಾರಗಳನ್ನು ವಿರೋಧಿಸುತಿದ್ದರು. ಅಂಥ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್‌ ಅಂಬೇಡ್ಕರ್‌...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *