![](https://i0.wp.com/samajamukhi.net/wp-content/uploads/2024/03/ನೆಜ್ಜೂರು.jpg?resize=820%2C500&ssl=1)
![](https://i0.wp.com/samajamukhi.net/wp-content/uploads/2021/08/S-scaled.jpg?fit=2560%2C1810&ssl=1)
ಸಿದ್ಧಾಪುರ, ಇಲ್ಲಿಯ ನೆಜ್ಜೂರಿನಲ್ಲಿ ಬೃಹತ್ ಸುನ್ನಿ ಜಾಮೀಯಾ ಮಸೀದಿ ಉದ್ಘಾಟನೆ ನಡೆಯಿತು. ಉತ್ತರ ಕನ್ನಡ ಜಿಲ್ಲೆಯಲ್ಲೇ ಭವ್ಯ, ವ್ಯವಸ್ಥಿತ ಎನ್ನುವ ಈ ಮಸೀದಿಯ ಉದ್ಘಾಟನೆ ರವಿವಾರ ನಡೆಯಿತು. ಈ ಮಸೀದಿ ಉದ್ಘಾಟನೆ ಅಂಗವಾಗಿ ರವಿವಾರ ಮಧ್ಯಾಹ್ನದಿಂದ ತಡ ರಾತ್ರಿಯ ವರೆಗೆ ಅನ್ನ ಸಂತರ್ಪಣೆ ನಡೆಯಿತು. ಈ ಕಾರ್ಯಕ್ರಮ, ಭೋಜನಕೂಟದಲ್ಲಿ ಎಲ್ಲಾ ಜಾತಿ, ಧರ್ಮ, ಸಮೂದಾಯಗಳ ಜನರು ಪಾಲ್ಗೊಂಡಿದ್ದು ವಿಶೇಶವಾಗಿತ್ತು.
![](https://i0.wp.com/samajamukhi.net/wp-content/uploads/2024/03/ನೆಜ್ಜೂರು.jpg?resize=760%2C570&ssl=1)
![](https://i0.wp.com/samajamukhi.net/wp-content/uploads/2021/08/1--scaled.jpg?fit=1810%2C2560&ssl=1)