ಹಾವಿನ ಸೇಡು ಹೆಣ್ಣಿನ ಮೋಸಗಳಿಗೆ ಬಹಳ ವರ್ಷಗಳ ಆಯುಷ್ಯಂತೆ! A ಉಪೇಂದ್ರ & B ಕೂಡಾ ಉಪೇಂದ್ರ!

ಶ್‌ ಚಿತ್ರದ ಮೂಲಕ ಭರವಸೆ ಹುಟ್ಟಿಸಿದ್ದ ಉಪೇಂದ್ರರ ಮುಂದಿನ ಚಿತ್ರ ಯಾವುದು? ಎನ್ನುವ ಕುತೂಹಲದ ಪ್ರಶ್ನೆಗೆ ಉಪೇಂದ್ರ ಎ ಎಂದು ಉತ್ತರ ಕೊಟ್ಟಿದ್ದರು. ಎ.ಸಿನೆಮಾ ನೋಡಿದ ಯಾರೂ ಉಪೇಂದ್ರ ಬಗ್ಗೆ ಹಗುರವಾಗಿ ಮಾತನಾಡುವಂತಿರಲಿಲ್ಲ ಯಾಕೆಂದರೆ ಹಾಗಿತ್ತು ಎ.

ನಾವೆಲ್ಲಾ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತಿದ್ದ ವೇಳೆ ಬಂದ ಸಿನೆಮಾ ಅದು. ಆ ಕಾಲದ ಹೊಸ ಅಲೆಯ ಚಿತ್ರ.

ನಿರೀಕ್ಷೆಯಂತೆ ಉಪೇಂದ್ರ ಗೆದ್ದಿದ್ದರು. ಅವರ ಪ್ಲ್ಯಾಶ್‌ ಬ್ಯಾಕ್‌ ಕತೆ, ಚುರುಕಾದ ನಿರೂಪಣೆ, ಸೊಗಸಾದ ಸಂಭಾಷಣೆ! ಪ್ರತಿ ತಿರುವಿನಲ್ಲೂ ಬರುವ ಹೊಸ ರೋಚಕತೆ, ಉಪಮೆ!

ನಾಯಕ ತನ್ನ ಸ್ನೇಹಿತನಿಗೆ ಮಾಡಿದ ಮೋಸಕ್ಕೆ ನಾಯಕಿ ಸೇಡು ತೀರಿಸಿಕೊಳ್ಳುವ ಕತೆ! ಚಾಂದನಿ ಹೀಗೇಕೆ ಮಾಡಿದಳು ಎನ್ನುವುದೇ ಕತೆಯ ರೋಚಕ ಭಾಗ. ಉಪೇಂದ್ರ ನಟ, ನಿರ್ಧೇಶಕನಾಗಿ ಒಮ್ಮೆಲೆ ಗೆದ್ದ ಚಿತ್ರ. ಈ ಚಿತ್ರ ನನ್ನ ನೆಚ್ಚಿನ ಚಿತ್ರಗಳಲ್ಲೊಂದು. ಇದೇ ನನ್ನ ನೆಚ್ಚಿನ ಸಿನಿಮಾಗಳಲ್ಲೊಂದಾಗಲು ಕಾರಣ ಅದರ ವೈಶಿಷ್ಟ್ಯ. ಹಾಡುಗಳು ತುಂಬಾ ಚೆನ್ನಾಗಿದ್ದ ಚಿತ್ರಕ್ಕೆ ಪೂರಕ ಅಂಶಗಳೆಲ್ಲಾ ಅತ್ಯುತ್ತಮ ಎನ್ನುವಂತಿದ್ದರೆ ಮಾತ್ರ ಉಪೇಂದ್ರರ ಎ ಚಿತ್ರವಾಗುತ್ತದೆ.

ಹಾವಿನ ಸೇಡು ಹೆಣ್ಣಿನ ಮೋಸಗಳಿಗೆ ಬಹಳ ವರ್ಷಗಳ ಆಯುಷ್ಯಂತೆ!

ಉಪೇಂದ್ರರ ಕೆಲವು ಚಿತ್ರಗಳಲ್ಲಿ ಹೆಣ್ಣಿನ ಮೋಸ, ಸೇಡುಗಳೆಲ್ಲಾ ಉತ್ಕೃಷ್ಟವಾಗಿ ಬಳಕೆಯಾಗಿವೆ. ನಾನು ಮೆಚ್ಚಿದ ಉಪೇಂದ್ರರ ನಟನೆ, ನಿರ್ಧೇಶನಗಳ ಚಿತ್ರಗಳಲ್ಲಿ ಎ. ಓಂ, ಬುದ್ಧಿವಂತ ಗಳೆಲ್ಲಾ ಸೇರುತ್ತವೆ.

ಕನ್ನಡ ಚಿತ್ರರಂಗದಲ್ಲಿ ನಿರ್ಧೇಶಕನಾಗಿ ಉಪೇಂದ್ರ ಎ೧, (ಎ) ನಟನಾಗಿ ಕೂಡಾ ಉಪೇಂದ್ರ (ಬಿ) ಹಾಗಾಗಿ ಕನ್ನಡ ಸಿನಿಲೋಕದಲ್ಲಿ ಎ ಉಪೇಂದ್ರ, ಬಿ ಕೂಡಾ ಅವರೇ! ಉಪೇಂದ್ರ ನಿರ್ಧೇಶನದ ೨೬ ವರ್ಷಗಳ ಹಿಂದಿನ ಚಿತ್ರ ಎ ಇಂದು ರಿಲೀಜ್ ಆಗಿದೆ ಹಾಗಾಗಿ ಈ ಮೆಚ್ಚುಗೆಯ ಬರಹ. ‌

-ಕನ್ನೇಶ್.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಎನ್.ಪಿ. ಗಾಂವ್ಕರ್‌ ಇನ್ನಿಲ್ಲ

ಉತ್ತರ ಕನ್ನಡ ಡಿ.ಸಿ.ಸಿ. ಬ್ಯಾಂಕಿನ ಮಾಜಿ ಎಂ.ಡಿ. ,ನಿರ್ಧೇಶಕ ನಾಗೇಶ್‌ ಪಿ.ಗಾಂವ್ಕರ್‌ ಮಂಗಳವಾರ ನಿಧನರಾಗಿದ್ದಾರೆ. ಕರಾವಳಿ ತೀರದಿಂದ ವಲಸೆ ಬಂದು ಶಿರಸಿಯಲ್ಲಿ ನೆಲೆನಿಂತು ಡಿ.ಸಿ.ಸಿ....

ಒಕ್ಕಲಿಗರ ಸಂಘದಿಂದ ಸರ್ಕಾರ ಬೀಳಿಸುವ ಎಚ್ಚರಿಕೆ!

ಜಾತಿ ಗಣತಿ ವರದಿ ಹಿಂಪಡೆಯದಿದ್ದರೆ ಸರ್ಕಾರ ಉಳಿಯಲ್ಲ: ಒಕ್ಕಲಿಗರ ಸಂಘ ಎಚ್ಚರಿಕೆ ಇಂದು ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಒಕ್ಕಲಿಗರ ಸಂಘದ ಅಧ್ಯಕ್ಷ ಕೆಂಚಪ್ಪಗೌಡ...

yakshagana- ಕಲಾ ಸಂಸ್ಕಾರದಿಂದ ಬದುಕಿನ ಮೌಲ್ಯ ವೃದ್ಧಿ:- ಶಂಕರ ಭಟ್

ಸಿದ್ದಾಪುರ:- ಯಕ್ಷಗಾನ ಹಲವು ಕಲೆಗಳ ಸಂಗಮವಾಗಿದ್ದು ದುಷ್ಟ ಶಿಕ್ಷೆ ಶಿಷ್ಟ ರಕ್ಷೆ ಮುಂತಾದ ಅನೇಕ ತತ್ವ – ಸಿದ್ಧಾಂತಗಳು ಇದರಲ್ಲಿ ಅಡಕವಾಗಿವೆ. ಈ ಕಲೆಯ...

ಪೂಜೆ, ಪುನಸ್ಕಾರ ಅಂಬೇಡ್ಕರ್‌ ಸಿದ್ಧಾಂತಕ್ಕೆ ವಿರುದ್ಧ…!

ದೇವರಿಗಿಂತ ಹೆಚ್ಚಾಗಿ ಕೆಲಸ,ಮಾನವೀಯತೆ ನಂಬುತಿದ್ದ ಡಾ. ಬಿ.ಆರ್.‌ ಅಂಬೇಡ್ಕರ್‌ ವೈದಿಕ ಪೂಜೆ, ಪುನಸ್ಕಾರಗಳಂಥ ಕಂದಾಚಾರಗಳನ್ನು ವಿರೋಧಿಸುತಿದ್ದರು. ಅಂಥ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್‌ ಅಂಬೇಡ್ಕರ್‌...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *