ಗುರುವಾರದಿಂದ ಒಡ್ಡೋಲಗದ ಶ್ರಾವಣ ಸಂಜೆ…..

ಗ್ರಾಮೀಣ ರಂಗಭೂಮಿ ಉಳಿಸುತ್ತಾ ಬೆಳೆಸುತ್ತಿರುವ ಮಲೆನಾಡಿನ ಸಿದ್ದಾಪುರದ ಒಡ್ಡೋಲಗಕ್ಕೆ ಈಗ ೨೫ ವರ್ಷಗಳ ಸಂಭ್ರಮ. ಸಾಂಸ್ಕೃತಿಕ ಚಟುವಟಿಕೆಗಳ ಅವಸಾನದ ಪ್ರಾರಂಭದ ದಿನಗಳಲ್ಲಿ ಶುರುವಾದ ಬಿದ್ರಕಾನ ಕವಲಕೊಪ್ಪ ಮೂಲದ ಹಿತ್ತಲಕೈ ಗಣಪತಿ ತನ್ನ ನೀನಾಸಂ ಶ್ರೀಮಂತ ಅನುಭವದೊಂದಿಗೆ ಒಡ್ಡೋಲಗ ಪ್ರಾರಂಭಿಸಿ ಪ್ರಾಮಾಣಿಕವಾಗಿ ರಂಗ ಚಟುವಟಿಕೆಯಲ್ಲಿ ಸಕ್ರೀಯರಾದವರು. ಹೊಸ ಅಲೆಯ ನಾಟಕಗಳ ಮೂಲಕ ಆಧುನಿಕ ರಂಗಭೂಮಿಯ ಎಲ್ಲಾ ಸಾಧ್ಯತೆಗಳನ್ನು ದುಡಿಸಿಕೊಂಡ ಗಣಪತಿ ತನ್ನ ಪ್ರತಿಭೆ, ಶ್ರಮ,ತೊಡಗಿಸಿಕೊಳ್ಳುವಿಕೆಯಿಂದ ತಂಪು ಮಲೆನಾಡಿನ ರಂಗಾಸಕ್ತಿಯನ್ನು ಬೆಚ್ಚಗಿಟ್ಟವರು.

ಕಳೆದ ೨೫ ವರ್ಷಗಳಿಗೂ ಹಿಂದೆ ವಿದ್ಯಾರ್ಥಿಯಾಗಿ ರಂಗಭೂಮಿ ಪ್ರವೇಶಿಸಿದ ಗಣಪತಿ ಹೆಗಡೆ ಹಿತ್ತಲಕೈ ನೇತೃತ್ವದಲ್ಲಿ ಪತ್ನಿ, ಮಗಳು ಗ್ರಾಮಸ್ಥರು ಸೇರಿದ ನೂರಾರು ಜನ ರಂಗಾಸಕ್ತರಿಗೆ ನೆರಳು ನೀಡಲು ಪ್ರಾರಂಭವಾದ ಒಡ್ಡೋಲಗ ಕಲಾವಿದರ ಪೋಷಣೆ ಜೊತೆಗೆ ರಂಗಾಸಕ್ತರಿಗೆ ಸ್ಥಳೀಯ, ಹೊರಗಿನ ಪ್ರತಿಭೆಗಳ ಪರಿಚಯ ಮಾಡಿಸಿ ರಂಗಾಸಕ್ತಿ ಬೆಳೆಸಿದ್ದು ವಿಶೇಶ.

ಒಡ್ಡೋಲಗದ ತಿರುಗಾಟದ ಜೊತೆಗೆ ಬಹುತೇಕ ಚಟುವಟಿಕೆಗಳು ಸ್ಥಳೀಯ ಸ್ಥಳೀಯ ಪ್ರತಿಭೆಗಳಿಗೆ ನಾಟಕ ಪ್ರೀಯರಿಗೆ ಅವಕಾಶ ಒದಗಿಸಿವೆ. ಬೆಳ್ಳಿಹಬ್ಬ ಆಚರಿಸಿಕೊಳ್ಳುತ್ತಿರುವ ಒಡ್ಡೋಲಗ ನಡೆಸುತ್ತಿರುವ ಅನೇಕ ಚಟುವಟಿಕೆಗಳಲ್ಲಿ ಶ್ರಾವಣ ಸಂಜೆ ಸಂಸ್ಕೃತಿ ಉತ್ಸವವೂ ಒಂದು.

ಆಗಸ್ಟ್‌ ೨೯ ರಿಂದ ಮೂವತ್ತೊಂದರ ವರೆಗೆ ಮೂರು ದಿವಸ ನಡೆಯಲಿರುವ ಈ ವರ್ಷದ ವಾರ್ಷಿಕ ಶ್ರಾವಣ ಸಂಜೆ ಸಂಸ್ಕೃತಿ ಉತ್ಸವ೨೦೨೪ ಒಡ್ಡೋಲಗದ ಬೆಳ್ಳಿಹಬ್ಬ ಆಚರಣೆಯ ವರ್ಷದ ಮೊದಲ ಕಾರ್ಯಕ್ರಮ ಕೂಡಾ.

ಒಡ್ಡೋಲಗದ ಶ್ರಾವಣ ಸಂಭ್ರಮ ಸಂಸ್ಕೃತಿ ಉತ್ಸವಕ್ಕೂ ೨ ದಶಕಗಳ ಚರಿತ್ರೆ. ಕವಲಕೊಪ್ಪದಿಂದ ಪ್ರಾರಂಭವಾದ ಒಡ್ಡೋಲಗದ ಪಯಣಕ್ಕೆ ಸಾಥಿಯಾದವರು ಅನೇಕರು ಈ ವರ್ಷ ಕೂಡಾ ಮೂರೂ ದಿವಸ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಮೊದಲ ದಿನ ರಾಮಾಂಜನೇಯ ಪ್ರಸಂಗ ತಾಳಮದ್ದಲೆ ಆ.೩೦ ರ ಎರಡನೇ ದಿನ ಜನಶತ್ರು ನಾಟಕ,ಮೂರನೇ ದಿನ ಶನಿವಾರ ಋತುಪರ್ಣ ಯಕ್ಷಗಾನ ನಡೆಯಲಿದೆ. ಇವುಗಳೊಂದಿಗೆ ಅನೇಕ ಗಣ್ಯರ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮಗಳು ನಡೆಯಲಿವೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಪೆಟ್ರೋಲ್‌ ಬಂಕ್‌ ಕೆಲಸಗಾರ ಗ್ರಾ.ಪಂ. ಅಧ್ಯಕ್ಷ…..! ಕಾಯಕವೇ ಕೈಲಾಸ ಎನ್ನುವುದೇ ಈತನ ಧ್ಯೇಯ.

ಭಾರತದ ಪ್ರಜಾಪ್ರಭುತ್ವ ಒಬ್ಬ ಚಾ ಮಾರುವ ಅಶಿಕ್ಷಿತನನ್ನು ಪ್ರಧಾನಿ ಮಾಡಿದೆ. ದಲಿತರೊಬ್ಬರನ್ನು ರಾಷ್ಟ್ರಪತಿಮಾಡಿದೆ, ಮಹಿಳೆಯರು ಪ್ರಧಾನಿ, ರಾಷ್ಟ್ರಪತಿಗಳಾಗಿ ವಿಜೃಂಬಿಸಿದ್ದಾರೆ. ಒಬ್ಬ ಬುಡಕಟ್ಟು ಮಹಿಳೆ ದೇಶದ...

ಎನ್.ಪಿ. ಗಾಂವ್ಕರ್‌ ಇನ್ನಿಲ್ಲ

ಉತ್ತರ ಕನ್ನಡ ಡಿ.ಸಿ.ಸಿ. ಬ್ಯಾಂಕಿನ ಮಾಜಿ ಎಂ.ಡಿ. ,ನಿರ್ಧೇಶಕ ನಾಗೇಶ್‌ ಪಿ.ಗಾಂವ್ಕರ್‌ ಮಂಗಳವಾರ ನಿಧನರಾಗಿದ್ದಾರೆ. ಕರಾವಳಿ ತೀರದಿಂದ ವಲಸೆ ಬಂದು ಶಿರಸಿಯಲ್ಲಿ ನೆಲೆನಿಂತು ಡಿ.ಸಿ.ಸಿ....

ಒಕ್ಕಲಿಗರ ಸಂಘದಿಂದ ಸರ್ಕಾರ ಬೀಳಿಸುವ ಎಚ್ಚರಿಕೆ!

ಜಾತಿ ಗಣತಿ ವರದಿ ಹಿಂಪಡೆಯದಿದ್ದರೆ ಸರ್ಕಾರ ಉಳಿಯಲ್ಲ: ಒಕ್ಕಲಿಗರ ಸಂಘ ಎಚ್ಚರಿಕೆ ಇಂದು ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಒಕ್ಕಲಿಗರ ಸಂಘದ ಅಧ್ಯಕ್ಷ ಕೆಂಚಪ್ಪಗೌಡ...

yakshagana- ಕಲಾ ಸಂಸ್ಕಾರದಿಂದ ಬದುಕಿನ ಮೌಲ್ಯ ವೃದ್ಧಿ:- ಶಂಕರ ಭಟ್

ಸಿದ್ದಾಪುರ:- ಯಕ್ಷಗಾನ ಹಲವು ಕಲೆಗಳ ಸಂಗಮವಾಗಿದ್ದು ದುಷ್ಟ ಶಿಕ್ಷೆ ಶಿಷ್ಟ ರಕ್ಷೆ ಮುಂತಾದ ಅನೇಕ ತತ್ವ – ಸಿದ್ಧಾಂತಗಳು ಇದರಲ್ಲಿ ಅಡಕವಾಗಿವೆ. ಈ ಕಲೆಯ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *