ಗಣೇಶ್‌ ಚತುರ್ಥಿಯ ಕೊಲೆ…….. ಕ್ಷುಲ್ಲಕ ಎಂಟು ಸಾವಿರಕ್ಕೆ ಜೀವ ಕೊಟ್ಟನೆ ಸರ್ಕಾರಿ ನೌಕರ!

ಇದೊಂದು ವಿಚಿತ್ರ ಪ್ರಕರಣ ಕಾರವಾರದ ಸಾಯಿಕಟ್ಟಾ ಮೂಲಮನೆಯಲ್ಲಿ ಗಣಪತಿ ತರಲು ತಾನು ನೌಕರಿ ಮಾಡುತಿದ್ದ ಹಾವೇರಿ ಯಿಂದ ಕಾರವಾರಕ್ಕೆ ಬರುತ್ತಾನೆ ಸಂದೇಶ್‌ ಬೋರ್ಕರ್‌ ಇವನ ಹತ್ತಿರದ ರಕ್ತ ಸಂಬಂಧಿಗಳಾದ ಮನೀಶ್‌ ಬೋರ್ಕರ್,ರಥನ್‌‌ ಬೋರ್ಕರ್,ಪ್ರಶಾಂತ್‌‌ ಬೋರ್ಕರ್‌, ಸಂತೋಷ, ಮತ್ತು ಕಿರಣ ಬೋರ್ಕರ್‌ ಕೂಡಾ ಶಿರಸಿಯಿಂದ ಕಾರವಾರಕ್ಕೆ ಬರುತ್ತಾರೆ.

ಸಾಯಿಕಟ್ಟಾದ ಮೂಲಮನೆಯಲ್ಲಿ ಹಬ್ಬದ ತಯಾರಿಯೂ ನಡೆದು ರೂಢಿಯಂತೆ ಗಣಪತಿಯ ಪ್ರತಿಷ್ಠಾಪನೆಯೂ ನಡೆಯುತ್ತದೆ. ಪ್ರತಿವರ್ಷ ಹೀಗೇ ಗಣಪತಿ ಹಬ್ಬ ಆಚರಿಸುವ ಈ ಯುವಕರು ಈ ವರ್ಷ ಕೂಡಾ ಎಲ್ಲರ ಯಥಾನುಶಕ್ತಿ ಹಣಕಾಸಿನ ಸಂಗ್ರಹದೊಂದಿಗೆ ಸಡಗರದಿಂದ ಗಣೇಶ್‌ ಚತುರ್ಥಿ ಪ್ರಾರಂಭಿಸಿ ಲೆಕ್ಕಾಚಾರದ ಮಾತುಕತೆ ಪ್ರಾರಂಭಿಸುತ್ತಾರೆ. ಆಗ. ಪ್ರಾರಂಭವಾಗುವ ಗಲಾಟೆ ಕೈ ಮಿಲಾಯಿಸುವ ವರೆಗೆ ಮುಂದುವರಿಯುತ್ತದೆ. ಅಣ್ಣ-ತಮ್ಮಂದಿರ ಮಕ್ಕಳ ನಡುವಿನ ಈ ಗಲಾಟೆ ವಿಪರೀತವಾಗುತ್ತ ಇವರಲ್ಲೊಬ್ಬ ಹಣ್ಣು ಕತ್ತರಿಸುವ ಚಾಕುವಿನಿಂದ ಸಂದೇಶನ ಎದೆಗೆ ಇರಿದು ಬಿಡುತ್ತಾನೆ ನೋಡನೋಡುತ್ತಾ ಸಂದೇಶ ನೆಲಕ್ಕುರುಳಿ ಬೀಳುತ್ತಾನೆ.

ಹಾವೇರಿ ಸರ್ವೇ ಇಲಾಖೆ ನೌಕರ ಸಂದೇಶ ನೆಲಕ್ಕುರುಳುತ್ತಲೇ ವಾತಾವರಣವೇ ಬದಲಾಗುತ್ತೆ.

ಸಂದೇಶ ಕೊಲೆಯ ಆರೋಪದ ಮೇಲೆ ಒಂದೇ ಕುಟುಂಬದ ೫ ಜನರು ಜೈಲು ಸೇರುತ್ತಾರೆ. ಕಾರವಾರ ಮೂಲದವರಲ್ಲದ ಈ ಕುಟುಂಬ ಅನೇಕ ವರ್ಷಗಳಿಂದ ಕಾರವಾರದ ಸಾಯಿಕಟ್ಟಾದಲ್ಲಿ ನೆಲೆಸಿದೆ. ಇವರ ಮೂಲ ಊರು ಶಿರಸಿ, ಶಿರಸಿಯಲ್ಲೇ ಇವರ ಕುಟುಂಬ, ಸಂಬಂಧಿಗಳೆಲ್ಲಾ ನೆಲೆಸಿದ್ದಾರೆ. ಮೃತನಾದ ಸಂದೇಶ ಹಾವೇರಿಯ ನೌಕರ, ಉಳಿದವರು ಶಿರಸಿಯ ನಿವಾಸಿಗಳು ಕೇವಲ ಎಂಟು ಸಾವಿರ ರೂಪಾಯಿಗಳಿಗಾಗಿ ಸಹೋದರರ ನಡುವೆ ನಡೆದ ಜಗಳ ಹಬ್ಬದ ದಿವಸವೇ ಅವಗಢಕ್ಕೆ ಕಾರಣವಾಗಿದ್ದು ಹಾವೇರಿಯಿಂದ ಕಾರವಾರದ ವರೆಗೆ ಚರ್ಚೆಯ ವಿಷಯವಾಗಿದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಶಿರಸಿ – ಹಣಕಾಸಿನ ವಿಚಾರ ಒಂದು ಸಾವು, ಮಹಿಳೆಯ ಬಂಧನ!

ಶಿರಸಿ ಪೊಲೀಸ್ರಿಂದ ಕಾರ್ಯಚರಣೆ. ಎಟಿಎಂ ನಿಂದ ಹಣ ತೆಗೆಯಲು ಮುಗ್ದ ಹೆಣ್ಣು ಮಕ್ಕಳಿಗೆ ನೆರವಾಗುವ ನಾಟಕಮಾಡಿ ಅವರ ಎಟಿಎಂ ನಿಂದಲೇ ಹಣ ತೆಗೆದು ಪರಾರಿಯಾಗುತ್ತಿದ್ದ...

ನಾನು ಗ್ಯಾರಂಟಿ ವಿರೋಧಿಯಲ್ಲ…- ಆರ್.ವಿ. ದೇಶಪಾಂಡೆ

ಐದು ಗ್ಯಾರಂಟಿಗಳಿಗೆ ೫೮ ಸಾವಿರ ಕೋಟಿ ವ್ಯಯವಾಗುತಿದ್ದು ಇದು ಸರ್ಕಾರಕ್ಕೆ ಹೊರೆಯಾಗುತ್ತಿರುವುದರಿಂದ ಅಭಿವೃದ್ಧಿಗೂ ತೊಡಕಾಗುತ್ತಿದೆ. ಅರ್ಹರಿಗೆ ಮಾತ್ರ ಈ ಯೋಜನೆಗಳ ಲಾಭ ತಲುಪುವಂತೆ ಮಾಡಿ...

ಕಾನಗೋಡು ಬಳಿ ಅಪಘಾತ, ಒಂದು ಸಾವು

ಶಿರಸಿ ತಾಲೂಕಿನ ಕಾನಗೋಡು ಬಳಿ ಇಂದು ಮಧ್ಯಾಹ್ನ ನಡೆದ ಭೀಕರ ಅಪಘಾತದಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟು ಇನ್ನೊಬ್ಬರಿಗೆ ತೀವೃತರಹದ ಗಾಯಗಳಾದ ಬಗ್ಗೆ ವರದಿಯಾಗಿದೆ. ಕಾರು...

ತಾ.ಜಿ. ಕಾಂಗ್ರೆಸ್‌ ಅಧ್ಯಕ್ಷರ ಬದಲಾವಣೆ……

ಬ್ಲಾಕ್, ಜಿಲ್ಲಾಧ್ಯಕ್ಷರ ಬದಲಾವಣೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಸುಳಿವು ಸಂಘಟನಾತ್ಮಕ ಬದಲಾವಣೆ ಹಾಗೂ ಸಮಾಜಕ್ಕೆ ತಲುಪುವ ಉದ್ದೇಶದಿಂದ ಜಿಲ್ಲಾ ಮಟ್ಟದ ಅಧ್ಯಕ್ಷರನ್ನು ಬದಲಾವಣೆ ಮಾಡಲಾಗುತ್ತದೆ ಎಂದು...

ಹುಲಕುತ್ರಿಯ ಶಿಕ್ಷಕ ದರ್ಶನ ಹರಿಕಾಂತ್‌ ಅಭಿನಂದಿಸುತ್ತಾ……

ಉತ್ತರ ಕನ್ನಡ ಜಿಲ್ಲೆಯ ಶಿರಸಿ ಶೈಕ್ಷಣಿಕ ಜಿಲ್ಲೆಯ ಕುಗ್ರಾಮ ಹುಲಕುತ್ರಿ. ಈ ಗ್ರಾಮದಲ್ಲಿ ಮುಖ್ಯ ಶಿಕ್ಷಕರಾಗಿ ಪ್ರಾಥಮಿಕ ಶಾಲೆಯನ್ನು ವಿಶ್ವಕ್ಕೆ ಪರಿಚಯಿಸಿದವರು ದರ್ಶನ ಹರಿಕಾಂತ....

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *