ಲಂಬಾಣಿ, ಬಂಜಾರ ಸಮೂದಾಯದ ʼಭಯ್ಯʼ ಸಂತ ಸೇವಾಲಾಲ್

ಬಂಜಾರ ಸಮೂದಾಯ ಎನ್ನುವ ಲಂಬಾಣಿ ಅಲೆಮಾರಿ ಸಮೂದಾಯ ರಾಜಸ್ಥಾನ ಮೂಲದ್ದು ಎನ್ನಲಾಗುತ್ತದೆ. ಅವರ ಕರಕುಶಲತೆ,ಜೀವನಶೈಲಿ ಉತ್ತರ ಭಾರತೀಯರ ಬದುಕಿಗೆ ಸಾಮ್ಯತೆ ಹೊಂದಿದೆ. ಮೂಲತ: ವ್ಯಾಪಾರಿಗಳಾಗಿ ಅಲೆಮಾರಿ ಬದುಕುಕಂಡುಕೊಂಡಿದ್ದ ಈ ಸಮೂದಾಯ ಧಾಡಸಿತನ ಮತ್ತು ಧೈರ್ಯಕ್ಕೆ ಹೆಸರುವಾಸಿ. ಅಲೆಮಾರಿಗಳಾದ ಬಂಜಾರರು ಎರಡು ಶತಮಾನಗಳ ಹಿಂದೆ ಸರಕು ಸಾಗಾಣಿಕೆ ಮಾಡುವ ಕೆಲಸ ಮಾಡುತಿದ್ದ ಪ್ರಮುಖ ಸಮೂದಾಯ. ಬೆನ್ನು, ತಲೆಯ ಮೇಲೆ ಸರಕು ಹೊತ್ತು ಸಾಗುತ್ತಾ, ಸರಕುಸಾಗಾಣಿಕೆಗೆ ಎತ್ತು ದನಗಳನ್ನು ಬಳಸುತ್ತಾ ಬದುಕಿನೊಂದಿಗೆ ಪಶುಪಾಲನೆಯನ್ನೂ ಮಾಡುತ್ತಾ ಜೀವನ ಸಾಗಿಸುತಿದ್ದ ಈ ಸಮೂದಾಯಕ್ಕೆ ಬ್ರೀಟಿಷರ ಆಳ್ವಿಕೆಯಲ್ಲಿ ವ್ಯಾಪಾರದ ಸ್ಫರ್ಧೆ ಏರ್ಪಟ್ಟು ಬ್ರಟೀಷರು ಇವರ ಮೇಲೆ ಕಾನೂನುಕ್ರಮಕ್ಕೆ ಮುಂದಾದಾಗ ಸಾಮಂತ ಅರಸರನ್ನು ಯುದ್ಧದಲ್ಲಿ ಗೆಲ್ಲುತ್ತಾ ತಮ್ಮ ಸಾಗಾಣಿಕೆ ಬದುಕನ್ನು ಉಳಿಸಿಕೊಂಡು ಅಲೆಮಾರಿಗಳಾಗಿ ಮುಂದುವರಿದರು ಎನ್ನಲಾಗುತ್ತದೆ.

ಹೈದರಾಬಾದ್‌ ನಿಜಾಮ, ದೆಹಲಿಸುಲ್ತಾನರೊಂದಿಗೆ ಕಾದುತ್ತಾ ತಮ್ಮ ವೃತ್ತಿ-ಬದುಕು ಉಳಿಸಿಕೊಂಡ ಈ ಬಂಜಾರ ಸಮೂದಾಯ ವ್ಯಾಪಾರಕ್ಕಾಗಿ ಬ್ರಟೀಷರೊಂದಿಗೆ ಸಮರ ಸಾರುತ್ತಾ ಮೊಗಲರು ಮತ್ತು ಬ್ರಟೀಷರ ವಿರುದ್ಧ ಧರ್ಮಯುದ್ಧ ನಡೆಸಿದರು ಎನ್ನುವುದು ಬಂಜಾರರ ಹೆಗ್ಗಳಿಕೆ.

ಪ್ರಕೃತಿ ಆರಾಧಕರಾದ ಲಮಾಣಿ, ಬಂಜಾರರು ನಾಟಿವಿದ್ಯೆ ಬಲ್ಲ ವೈದ್ಯರು, ದೈಹಿಕಶ್ರಮದ ಈ ಸಮೂದಾಯ ಸಾಹಸಿ, ಪರಾಕ್ರಮಿಗುಂಪು ಎಂಬುದು ಇವರ ಚರಿತ್ರೆಯ ವಿಶೇಶ ಅಂಶ. ಲಮಾಣಿಗಳು ತಮ್ಮ ಸಾಹಸ, ಧೈರ್ಯ,ಸೇವಾ ಕೆಲಸ,ಗಿಡಮೂಲಕೆ ಪಾಂಡಿತ್ಯದಿಂದ ಬಂಜಾರ ಹಿಲ್ಸ್‌ ಇನಾಮು ಪಡೆದಿದ್ದು ಇವರ ವೈಶಿಷ್ಟ್ಯ.

ತಂಡಗಳಾಗಿ, ತಾಂಡಗಳಲ್ಲಿ ವಾಸಿಸುತಿದ್ದ ಈ ಬಂಜಾರರಿಗೆ ಸೇವಾಲಾಲರು ಮೌಢ್ಯ, ವ್ಯಸನ, ತ್ಯಜಿಸಿ ಕಾಡುಬದುಕಿನಿಂದ ಮುಖ್ಯ ವಾಹಿನಿಗೆ ಬರುವ ಹೊಸ ದಾರಿ ಪರಿಚಯಿಸಿದರು. ಇಂದಿನ ದಾವಣಗೆರೆ ಜಿಲ್ಲೆಯ ಕುಗ್ರಾಮದ ಸೇವಾಲಾಲ್‌ ದೇವರ ಕೃಪೆಯಿಂದಲೇ ಜನಿಸಿ ಮುಂದೆ ಮಾರಿಯಮ್ಮನ ಭಕ್ತನಾಗಿ ನಂತರ ಸಮಾಜಸುಧಾರಣೆಯ ದಾರಿ ಹಿಡಿದು ಸಂತರಾದರು ಎನ್ನುವುದು ಇವರ ಚರಿತ್ರೆ.

ಅಲೆಮಾರಿ ವ್ಯಾಪಾರಿ ಸರಕು-ಸಾಗಾಣಿಕೆಯ ಕೆಲಸ ಮಾಡುತ್ತಲೇ ಮನುಷ್ಯನಿಂದಾಗದ ಕೆಲವು ಪವಾಡಗಳನ್ನು ಮಾಡುತ್ತಾ ಸೇವಾ ಭಯ್ಯ ನಾಗಿ ಸೇವಾಲಾಲ ಎಲ್ಲರ ಅಣ್ಣನಾಗಿರುವುದು ಅವರ ನಿಸ್ವಾರ್ಥ, ತ್ಯಾಗದ ಬದುಕಿಗೆ ಸಾಕ್ಷಿ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಮಾರಿ ಜಾತ್ರೆ ಮುಕ್ತಾಯ…. ಮುಂಜಾನೆವರೆಗೆ ವಿಸರ್ಜನಾ ಮೆರವಣಿಗೆ , ಮತ್ತೆ ಮಳೆ! & ಇತರೆ…samajamukhi.net news round 09-04-25

ಸುದ್ದಿ,ವಿಡಿಯೋಗಳಿಗಾಗಿ ನೋಡಿ, samajamukhi.net news portal, samaajamukhi youtube chAnnel, samaajamukhi.net fb page ನಮ್ಮ ಘಟಕಗಳನ್ನು subscribe ಆಗಿ ಪ್ರೋತ್ಸಾಹಿಸಿ, ಜಾಹೀರಾತಿಗಾಗಿ ಸಂಪರ್ಕಿಸಿರಿ...

ಶುಕ್ರವಾರ ಸಿದ್ಧಾಪುರದಲ್ಲಿ ಒಕ್ಕಲಿಗರ ಬೃಹತ್‌ ಕಾರ್ಯಕ್ರಮ

ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

ಸ್ತ್ರೀ & ಕವಿತೆ ಇಲ್ಲದಿದ್ದರೆ… ಬದುಕಿಲ್ಲ

ಕವಿತೆ ಜೀವಪರ ಕಾವ್ಯ ಕ್ಷಮಿಸುವ,ಸಹಿಸುವ,ಹೋರಾಟಕ್ಕೆ ಉತ್ತೇಜಿಸುವ ಶಕ್ತಿ ಹೊಂದಿದೆ ಎಂದು ಸಾಹಿತಿ ಕೆ.ಬಿ. ವೀರಲಿಂಗನಗೌಡ ಹೇಳಿದ್ದಾರೆ. ಸಿದ್ಧಾಪುರದ ಕ.ಸಾ.ಪ. ಇಲ್ಲಿಯ ಹೊಸೂರಿನ ಎಂ.ಕೆ. ನಾಯ್ಕ...

ಸೌಭಾಗ್ಯಲಕ್ಷ್ಮಿ -a small story of amruta preetam

(ಕರ್ಮಾವಾಲಿ) ‌  ಮೂಲಕತೆ: ಅಮೃತಾ ಪ್ರೀತಮ್‌ ಅನುವಾದ: ನಿವೇದಿತಾ ಎಚ್. ತಂದೂರಿ ಒಲೆಯಲ್ಲಿ  ಹದವಾಗಿ ಬೆಂದು ತಟ್ಟೆಗೆ ಬಂದು ಬೀಳುತ್ತಿದ್ದ ರೋಟಿಗಳು ಎಂತಹವರಲ್ಲೂ ಹಸಿವನ್ನು ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *