

ಮಹತ್ವದ ಬೆಳವಣಿಗೆಯೊಂದರಲ್ಲಿ ನಾರಾಯಣ ಗೌಡ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆಯ ಸಿದ್ಧಾಪುರ ಘಟಕ ಕರವೇ ಗಜಪಡೆಯೊಂದಿಗೆ ವಿಲೀನಗೊಂಡಿದೆ.
ಬಹಳ ವರ್ಷಗಳ ನಂತರ ಕಳೆದ ವರ್ಷ ಕರವೇ ಸಿದ್ಧಾಪುರದಲ್ಲಿ ತನ್ನ ಘಟಕ ಪ್ರಾರಂಭಿಸಿತ್ತು. ಈಗ ಕರವೇ ಗಜಪಡೆಯೊಂದಿಗೆ ಕರವೇ ವಿಲೀನವಾಗುವ ಮೊದಲು ಇಲ್ಲಿಯ ಕೆಲವು ಸದಸ್ಯರು ಅನ್ಯ ಸಂಘಟನೆ ಸೇರಿದ್ದರು. ಈಗ ಕರವೇ ಗಜಪಡೆಯೊಂದಿಗೆ ವಿಲೀನದ ಬಳಿಕ ಮಾಧ್ಯಮಪ್ರತಿನಿಧಿಗಳಿಗೆ ಪ್ರತಿಕ್ರೀಯೆ ನೀಡಿರುವ ಕರವೇ ಅಧ್ಯಕ್ಷ ದಿವಾಕರ ನಾಯ್ಕ ಕರವೇ ಜಿಲ್ಲಾಧ್ಯಕ್ಷರ ವಿಳಂಬ ಧೋರಣೆ, ಅಸಹಕಾರದಿಂದ ಬೇಸತ್ತು ಘಟಕವನ್ನು ಕರವೇ ಗಜಪಡೆಯೊಂದಿಗೆ ವಿಲೀನ ಮಾಡಿದ್ದೇವೆ ಎಂದಿದ್ದಾರೆ.


_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
