ಮಲೆನಾಡಿನ ಬುಡಕಟ್ಟುಗಳ ಆರಾಧನಾ ಕಲೆ ಶ್ರೀಮಂತ. ಈ ಕಲೆ ಜಾನಪದವಾಗಿ ಜಗದಗಲ, ಮುಗಿಲೆತ್ತರ ಪ್ರಸಿದ್ಧಿಪಡೆದಿದ್ದರೂ ಅದಕ್ಕೆ ಕ್ರಾಫ್ಟ್ಸ್ ಮನ್ ಪ್ರಶಸ್ತಿಯ ಗರಿ ಸೇರಿಸಿದವರು ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದ ಹಸ್ವಂತೆಯ ಈಶ್ವರ ನಾಯ್ಕ. ನೀನಾಸಂ ಪದವಿಧರರಾದ ಈಶ್ವರ ನಾಯ್ಕ ತಮ್ಮ ನೆಲಮೂಲದ ಕಲೆಯನ್ನು ಹೆಂಗಳೆಯರ ಸೀರೆಯ ಚಿತ್ರವಾಗಿ ಜೋಡಿಸಿದರು. ಹೀಗೆ ಈ ಚಿತ್ತಾರದ ಆರಾಧನೆ, ಸೇವೆ, ಪ್ರೀತಿಗಳಿಂದ ರಾಷ್ಟ್ರದ ಪ್ರತಿಷ್ಠಿತ ಕ್ರಾಪ್ಟ್ಸ್ ಮನ್ ಪುರಸ್ಕಾರ ಪಡೆದಿರುವ ಈಶ್ವರ ನಾಯ್ಕ ಮಲೆನಾಡಿನ ಚಿತ್ತಾರ, ಹಸೆಗೋಡೆ ಆರಾಧನಾ ಕಲೆಗಳನ್ನು ಪರಿಚಯಿಸಿ, ಪ್ರಚಾರ-ಪ್ರಸಾರ ಮಾಡಿ ನಾಡಿನ ದೀವರ ಚಿತ್ತಾರವನ್ನು ನೆಲದಗಲ, ಜಗದಗಲ, ಮುಗಿಲೆತ್ತರಕ್ಕೆ ವಿಸ್ತರಿಸಿದರು ಅವರ ಸಾಧನೆ, ಅನುಭವದ ಮಾತು ಕತೆ ಸಮಾಜಮುಖಿ ಮೂಖಾಮುಖಿ ಯಲ್ಲಿ.
Latest Posts
A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...
ಗಾಂಧಿ ಜಯಂತಿ… ಚಿತ್ರ-ಸುದ್ದಿಗಳು & ವಿಡಿಯೋಗಳು….
October 4, 2024
0 comment
ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಸದಸ್ಯರು ಸಿದ್ದಾಪುರ ತಾಲೂಕಿನ 19 ಬಸ್ ನಿಲ್ಧಾಣಗಳನ್ನು ಸ್ವಚ್ಛಗೊಳಿಸಿ ಗಾಂಧಿ ಜಯಂತಿ ಆಚರಿಸಿದರು. ಸರ್ಕಾರಿ ಪ.ಪೂ.ಕಾಲೇಜ್ ನಾಣಿಕಟ್ಟಾದ ಗಾಂಧಿಜಯಂತಿ...
ಸಾಹಿತಿಗಳು ಮತ್ತು ಹೋರಾಟಗಾರರಿಗೆ ಸಾವೇ ಇಲ್ಲ. ಅವರು ಅವರ ಕೃತಿಗಳ ಮೂಲಕ ಸಾವಿನ ನಂತರ ಕೂಡಾ ಚಿರಂಜೀವಿಗಳಾಗಿ ಜನಮಾನಸದಲ್ಲಿ ಉಳಿಯುತ್ತಾರೆ ಎಂದಿರುವ ಕ.ಸಾ.ಪ. ರಾಜ್ಯಾಧ್ಯ...
ಇಂದಿನ ಅಪಸವ್ಯಗಳಿಗೆ ಅಂದಿನ ಗಾಂಧಿ ಪರಿಹಾರ
October 2, 2024
0 comment
ವೈಯಕ್ತಿಕ ನೈತಿಕತೆ, ಸಾಮಾಜಿಕ ಶಿಸ್ತು,ಸಾರ್ವಜನಿಕ ಸಿಗ್ಗಿನ ಬಗ್ಗೆ ಪ್ರತಿಪಾದಿಸಿದ ಮಹಾತ್ಮಾಗಾಂಧಿಜಿ ಇಂದಿನ ಸಮಸ್ಯೆ,ಸಾಮಾಜಿಕ ಅಪಸವ್ಯಗಳಿಗೆ ಅಂದೇ ಪರಿಹಾರ ಸೂಚಿಸಿದ್ದರು. ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್....
ಹಲಗೇರಿಯ ರೇಪ್ ಆರೋಪಿಗೆ ಹತ್ತು ವರ್ಷಗಳ ಕಠಿಣ ಶಿಕ್ಷೆ, ದಂಡ
October 1, 2024
0 comment
ಸಿದ್ಧಾಪುರ ಹಲಗೇರಿಯ ವೀರಭದ್ರ ತಿಮ್ಮಾ ನಾಯ್ಕ ನಿಗೆ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹತ್ತು ವರ್ಷಗಳ ಕಠಿಣ ಶಿಕ್ಷೆ ಮತ್ತು ೩೦...
ವಿಭಾಗ ಮಟ್ಟದ ವಾಲಿಬಾಲ್ ಪಂದ್ಯಾವಳಿ, ಆಮಂತ್ರಣ ಪತ್ರಿಕೆ ಬಿಡುಗಡೆ
September 30, 2024
0 comment
ಸಿದ್ದಾಪುರ: ಅಕ್ಟೋಬರ 7 ಮತ್ತು 8 ರಂದು ಸಿದ್ದಾಪುರದ ನೆಹರೂ ಮೈದಾನದಲ್ಲಿ ನಡೆಯಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಬೆಳಗಾವಿ ವಿಭಾಗ ಮಟ್ಟದ ಹೊನಲು-ಬೆಳಕಿನ...
ನಿಜ. ಚಿತ್ತಾರ ಕಲೆಯ ಕನಸುಗಾರ. ಈಶ್ವರ ನಾಯ್ಕ ಹಸ್ವಂವತೆ