ನಿರುತ್ತರಕ್ಕೆ ಕೃಷ್ಣ ನಾಯಕ ಹಿಚ್ಕಡ ಪ್ರತಿಕ್ರೀಯೆ

ಒಂದೇ ಉಸುರಿಗೆ ಎಲ್ಲ ಕವನಗಳನ್ನು ಓದಿ ಮುಗಿಸಿ, ಒಂದಿಷ್ಟು ಕಾಲ ಮೌನವಾಗಿ ಕುಳಿತೆ. ಒಂದು ಓದು ಓದುಗನನ್ನು ಮೌನವಾಗಿಸಿದರೆ ಅದು ಅವನನ್ನು ತಟ್ಟಿದೆ ಎಂದು ಅರ್ಥ. ಅಂತಹ ಕವಿತೆಗಳು ಈ ಸಂಕಲನದಲ್ಲಿ ಇವೆ. ಅಭಿನಂದನೆಗಳು.

ಕೆ.ಬಿ.ವೀರಲಿಂಗನಗೌಡ್ರ ತನ್ನ ಅನುಭವದ ಅಭಿವ್ಯಕ್ತಿಗೆ ಕಾವ್ಯವನ್ನು ಒಂದು ಮಾಧ್ಯಮವಾಗಿಸಿಕೊಂಡು ಅವುಗಳನ್ನು ಹೊಸ ಆಕೃತಿಯಲ್ಲಿ ಓದುಗರಿಗೆ ನೀಡಿರುವದು ವಿಶೇಷವಾಗಿದೆ. ಅನುಭಾವ ಕವಿಗಳು ಸಹಜ ಮಾತುಗಳಲ್ಲಿ ತಮ್ಮ ಪ್ರೀತಿಯ ದೈವದ ಜೊತೆ ಲೋಕಾನುಭವಗಳನ್ನು ಹಂಚಿಕೊಳ್ಳುವ ರೀತಿ ಈ ಸಂಕಲನದ ಕವಿ ತನ್ನೊಳಗಿನ ನೋವು, ನಲಿವು, ವಿಸ್ಮಯ, ವಿಷಾದಗಳನ್ನು ‘ಸಾಕಿ’ಯ ಜೊತೆ ಸಂಭಾಷಿಸುತ್ತ ಸಮಾಜಕ್ಕೆ ನಿವೇದಿಸುವ ಪರಿ ಓದುಗನನ್ನು ಬೆರಗುಗೊಳಿಸುತ್ತವೆ.

ಇಲ್ಲಿ ‘ಸಾಕಿ’ ಕವಿಯ ಸಖಿಯೂ ಹೌದು ಆತ್ಮ ಸಾಕ್ಷಿಯೂ ಹೌದು. ಸಾಕಿ ಇಲ್ಲದ ‘ಶುಗರಲೆಸ್’ ಕವಿತೆ ಸಂಕಲನದೊಳಗೆ ಸೇರಿಕೊಂಡಿರುವದು ಓದಿನ ಲಯಕ್ಕೆ ಚಿಕ್ಕ ಗಾಯದಂತೆ ಕಾಣಿಸುತ್ತದೆ. ಸಾಕಿಮಧುಶಾಲೆಕಣ್ಣಲ್ಲಿ ಕಣ್ಣಿಟ್ಟು ಸ್ನೇಹದಸೇತುವೆ ಕಟ್ಟುವುದ ಕಲಿಸಿದೆ *ಸಾಕಿಅವಳೆಂದರೆ………………ಸಮತೆಯೆಂದವನಿಗೆತಕ್ಕಡಿ ಹಿಡಿದು ನಿಂತವಳು ಎದೆಯದನಿಗೆಸ್ವಾತಿ ಹನಿಯಾದವಳು * ಸಾಕಿಕವಿತೆಯೆಂದರೆಬರೆಯುವುದಲ್ಲಪ್ರೀತಿಯಲ್ಲಿ ಬೇಯುವುದು……………………..ಬೆಳೆಯುವುದಲ್ಲಬೇರಾಗಿ ಕೆಳಗಿಳಿಯುವುದು……………………..ಹೊಸೆಯುವುದಲ್ಲಒಲವ ಬೆಸೆಯುವುದು.

* ಸಾಕಿಲೋಕದ ಲಯ ತಪ್ಪುತ್ತಿದೆನಾ ಕುರುಡನಾಗುವೆ ನೀ ಕಿವುಡಿಯಾಗುಕೂಡಿಯೇ ನಡೆಯೋಣ ಸಂಗಮದತ್ತ *ಸಾಕಿಮನೆಯಂಗಳದಲ್ಲಿರಂಗೋಲಿ ಎಂದ್ಹೇಳಿಲಕ್ಮಣರೇಖೆ ಬರಯುತ್ತಿದ್ದಾರೆ *ಸಾಕಿಭಾವ ಬಳ್ಳಿಗೆ ಬೆಂಕಿ ಹಚ್ಚಿಸ್ವರ್ಗದ ಭ್ರಮೆಯಲ್ಲಿವೆ ವಿಷಜಂತುಗಳು *ಹೀಗೆ ಇಲ್ಲಿಯ ಕವಿತೆಗಳು ದಟ್ಟವಾದ ಕಾಡಿನ ಗಾಢ ಮೌನದಲ್ಲಿ “ಜುಳು, ಜುಳು” ಎನ್ನುತ್ತ ನಿಧಾನವಾಗಿ ಹರಿವ ನೀರಿನ ಝರಿಯಂತೆ ಹಿತವಾದ, ಮಿತವಾದ ಆನಂದವನ್ನು ನೀಡುತ್ತ ಚಿಂತನೆಗೂ ಅಣಿಗೊಳಿಸುತ್ತವೆ. ಇದು ನಿಮ್ಮ ಒಳ್ಳೆಯ ಪ್ರಯತ್ನದ ಫಲ. ಇನ್ನೂ ಹೊಸ ಹೊಸ ಪ್ರಯೋಗಶೀಲತೆಯ ಕವಿತೆಗಳು ನಿಮ್ಮಿಂದ ರಚನೆಯಾಲಿ ಎಂಬ ಹಾರೈಕೆಯೊಂದಿಗೆ.

— ಕೃಷ್ಣ ನಾಯಕ ಹಿಚ್ಕಡ

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಗಾಂಧಿ ಜಯಂತಿ… ಚಿತ್ರ-ಸುದ್ದಿಗಳು & ವಿಡಿಯೋಗಳು….

ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಸದಸ್ಯರು ಸಿದ್ದಾಪುರ ತಾಲೂಕಿನ 19 ಬಸ್‌ ನಿಲ್ಧಾಣಗಳನ್ನು ಸ್ವಚ್ಛಗೊಳಿಸಿ ಗಾಂಧಿ ಜಯಂತಿ ಆಚರಿಸಿದರು. ಸರ್ಕಾರಿ ಪ.ಪೂ.ಕಾಲೇಜ್‌ ನಾಣಿಕಟ್ಟಾದ ಗಾಂಧಿಜಯಂತಿ...

ಸಾಹಿತಿಗಳು, ಹೋರಾಟಗಾರರಿಗೆ ಸಾವಿಲ್ಲ….ಹಾವಿನ ಹಂದರದಿಂದ ಹೂವ ತಂದವರು ಬಿಡುಗಡೆ

ಸಾಹಿತಿಗಳು ಮತ್ತು ಹೋರಾಟಗಾರರಿಗೆ ಸಾವೇ ಇಲ್ಲ. ಅವರು ಅವರ ಕೃತಿಗಳ ಮೂಲಕ ಸಾವಿನ ನಂತರ ಕೂಡಾ ಚಿರಂಜೀವಿಗಳಾಗಿ ಜನಮಾನಸದಲ್ಲಿ ಉಳಿಯುತ್ತಾರೆ ಎಂದಿರುವ ಕ.ಸಾ.ಪ. ರಾಜ್ಯಾಧ್ಯ...

ಇಂದಿನ ಅಪಸವ್ಯಗಳಿಗೆ ಅಂದಿನ ಗಾಂಧಿ ಪರಿಹಾರ

ವೈಯಕ್ತಿಕ ನೈತಿಕತೆ, ಸಾಮಾಜಿಕ ಶಿಸ್ತು,ಸಾರ್ವಜನಿಕ ಸಿಗ್ಗಿನ ಬಗ್ಗೆ ಪ್ರತಿಪಾದಿಸಿದ ಮಹಾತ್ಮಾಗಾಂಧಿಜಿ ಇಂದಿನ ಸಮಸ್ಯೆ,ಸಾಮಾಜಿಕ ಅಪಸವ್ಯಗಳಿಗೆ ಅಂದೇ ಪರಿಹಾರ ಸೂಚಿಸಿದ್ದರು. ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.‌...

ಹಲಗೇರಿಯ ರೇಪ್‌ ಆರೋಪಿಗೆ ಹತ್ತು ವರ್ಷಗಳ ಕಠಿಣ ಶಿಕ್ಷೆ, ದಂಡ

ಸಿದ್ಧಾಪುರ ಹಲಗೇರಿಯ ವೀರಭದ್ರ ತಿಮ್ಮಾ ನಾಯ್ಕ ನಿಗೆ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹತ್ತು ವರ್ಷಗಳ ಕಠಿಣ ಶಿಕ್ಷೆ ಮತ್ತು ೩೦...

ವಿಭಾಗ ಮಟ್ಟದ ವಾಲಿಬಾಲ್‌ ಪಂದ್ಯಾವಳಿ, ಆಮಂತ್ರಣ ಪತ್ರಿಕೆ ಬಿಡುಗಡೆ

ಸಿದ್ದಾಪುರ: ಅಕ್ಟೋಬರ 7 ಮತ್ತು 8 ರಂದು ಸಿದ್ದಾಪುರದ ನೆಹರೂ ಮೈದಾನದಲ್ಲಿ ನಡೆಯಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಬೆಳಗಾವಿ ವಿಭಾಗ ಮಟ್ಟದ ಹೊನಲು-ಬೆಳಕಿನ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *