ಕೈಗಾರಿಕಾ ವಸಾಹತು ಸ್ಥಳೀಯರ ವಿರೋಧದ ಹಿಂದಿನ ಅಸಲಿ ಕಾರಣ ಏನು?

ಸಾಗರ ತಾಲೂಕಿನ ತಾಳಗುಪ್ಪಾ ಸಮೀಪದ ಮಳಲವಳ್ಳಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದ ಕೈಗಾರಿಕಾ ವಸೂಹತು ನಿರ್ಮಾಣಕ್ಕೆ ರಾಜ್ಯ ಸಣ್ಣ ಕೈಗಾರಿಕಾ ನಿಗಮ ಮುಂದಾಗಿದೆ. ಈ ಬಹುನಿರೀಕ್ಷೆಯ ಕೈಗಾರಿಕಾ ವಸಾಹತು ನಿರ್ಮಾಣದ ಬೇಡಿಕೆ ಬಹು ಹಳೆಯದು. ಈಗ ನಿರ್ಮಾಣವಾಗಲಿರುವ ಈ ಮಳಲವಳ್ಳಿ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಸ್ಥಳ ಕಾಯ್ದಿರಿಸುವಿಕೆ ನಿಗದಿ ಮಾಡಲು ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮ ಸಾರ್ವಜನಿಕರಿಂದ ಅರ್ಜಿ ಕರೆದಿದೆ.


ಕೆ.ಎಸ್.ಎಸ್. ಐ.ಡಿ.ಸಿ. ಹುಬ್ಬಳ್ಳಿ ಆಹ್ವಾನಿಸಿರುವ ಈ ಅರ್ಜಿ ಪ್ರಕ್ರೀಯೆ ಒಂದೆಡೆ ನಡೆಯುತ್ತಿದ್ದರೆ ಇನ್ನೊಂದೆಡೆ ಮನ್ಮನೆ ಗ್ರಾಮ ಪಂಚಾಯತಿಯ ಮಳಲವಳ್ಳಿಯ ಜನರು ತಮ್ಮೂರಲ್ಲಿ ಕೈಗಾರಿಕಾ ವಸಾಹತು ಮಾಡುವ ಬಗ್ಗೆ ಸಾರ್ವಜನಿಕರ ಅಹವಾಲು ಕೇಳಿಲ್ಲ  ಎಂದು ಆಕ್ಷೇಪಿಸಿದ್ದಾರೆ. ಸರ್ಕಾರದ ತೀರ್ಮಾ ನದಂತೆ ಕೆ.ಎಸ್ ಎಸ್.ಐ.ಡಿಎಲ್. ಹುಬ್ಬಳ್ಳಿ ನಿರ್ಮಾಣ ಮಾಡುತ್ತಿರುವ ಕೈಗಾರಿಕಾ ವಸಾಹತು ತಾಲೂಕಿನ ಗಡಿಯಲ್ಲಿ ಮಾಡುವ  ಉದ್ಧೇಶದ ಹಿಂದೆ ರಾಷ್ಟ್ರೀಯ ಹೆದ್ದಾರಿ, ರೈಲು ಸಂಪರ್ಕಗಳ ಅನುಕೂಲವನ್ನು ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮ ಪರಿಗಣಿಸಿದೆ. ಹೀಗೆ ನಿಗಮ, ಸರ್ಕಾರಗಳ ಆಸಕ್ತಿಯಿಂದ ಮಂಜೂರಿಯಾಗಿರುವ ಕೈಗಾರಿಕಾ ವಸಾಹತು ಸ್ಥಾಪನೆಯಿಂದ ಸ್ಥಳಿಯರಿಗೆ ಅನುಕೂಲವೋ ಅನಾನುಕೂಲವೋ ಎನ್ನುವ ಜಿದ್ಞಾಸೆ ಪ್ರಾರಂಭವಾಗಿದೆ. ಈ ಹಂತದಲ್ಲಿ ಮಳಲವಳ್ಳಿಯಲ್ಲಿ ಸಭೆ ನಡೆಸಿರುವ ಸ್ಥಳಿಯರು ಇಲ್ಲಿಯ ಕೈಗಾರಿಕಾ ವಸಾಹತು ನಿರ್ಮಾಣದ ಬಗ್ಗೆ ಮಾಹಿತಿ ಇಲ್ಲದ ಬಗ್ಗೆ ಆಕ್ಷೇಪಿಸಿದ್ದಾರೆ. ಈ ಬಗ್ಗೆ ಮಾಹಿತಿ ತಿಳುವಳಿಕೆಗಾಗಿ ಸ್ಥಳಿಯವಾಗಿ ಸಮಾಲೋಚನೆ ನಡೆಸಿ ಮುಂದುವರಿಯುವುದಾಗಿ ಸ್ಥಳಿಯರು ತಿಳಿಸಿದ್ದಾರೆ. ಬಹುವರ್ಷಗಳ ಬೇಡಿಕೆಯ ಕೈಗಾರಿಕಾ ವಸಾಹತು ನಿರ್ಮಾಣ ಸಂಪರ್ಕ ಕೊರತೆಯಿಂದ ನೆನೆಗುದಿಗೆ ಬೀಳದಂತೆ ತಡೆಯುವ ಕೆಲಸ ಕೆ.ಎಸ್ ಎಸ್. ಐ.ಡಿ.ಸಿ. ಯಿಂದ ಆಗಬೇಕಾಗಿದೆ.

  • ಸಿದ್ಧಾಪುರ ತಾಲೂಕಿನ ಕೈಗಾರಿಕಾ ವಸಾಹತು ನಿರ್ಮಾಣದ ಬೇಡಿಕೆ ಹಳೆಯದು
  • ಹಿಂದಿನ ಯಡಿಯೂರಪ್ಪ ನೇತೃತ್ವದ ಸಮ್ಮಿಶ್ರ ಸರ್ಕಾರ ಮಳಲವಳ್ಳಿ 47 ಎಕರೆ ಸರ್ಕಾರಿ ಪಡಾ ಪ್ರದೇಶವನ್ನು ಬಂಗಾರಮಕ್ಕಿ ದೇವಸ್ಥಾನಕ್ಕೆ ನೀಡಲು ಮುಂದಾಗಿತ್ತು.
  • ಮಳಲವಳ್ಳಿಯ ಜನ ಸಂರಕ್ಷಿಸಿಕೊಂಡು ಬಂದ ಈ ಸರ್ಕಾರಿ ಭೂಮಿಯನ್ನು ದೇವಸ್ಥಾನ,ಮಠಕ್ಕೆ ಪರಬಾರೆ ಮಾಡುವುದನ್ನು ಗ್ರಾ.ಪಂ. ಮನ್ಮನೆ ಆಕ್ಷೇಪಿಸಿ ತಡೆದಿತ್ತು.
  • ಕೈಗಾರಿಕಾ ವಸಾಹತು ನಿರ್ಮಾಣಕ್ಕೆ ಅವಶ್ಯ ಭೂಮಿಯನ್ನು ನೀಡಲು ಈ ಹಿಂದೆ ಗ್ರಾ.ಪಂ. ಆಡಳಿತ ಸಮ್ಮತಿಸಿತ್ತು

ಕೆ.ಎಸ್.ಎಸ್. ಐ.ಡಿ.ಎಲ್ ನೀಡುವ ಕೈಗಾರಿಕಾ ಸೈಟ್ ನೀಡಿಕೆಯಲ್ಲಿ ಸ್ಥಳಿಯರಿಗೆ 50% ಮೀಸಲಾತಿ ಕೊಡಬೇಕೆಂಬುದು ಸ್ಥಳಿಯರ ಬೇಡಿಕೆ.

ಸೈಟ್ ಕಾಯ್ದಿರಿಸಿಕೊಳ್ಳುವಿಕೆಯಲ್ಲಿ ಆಡಳಿತ ಪಕ್ಷದ ಪುಡಾರಿಗಳ ಮೇಲುಗೈ ಬಗ್ಗೆ ಸ್ಥಳಿಯರ ವಿರೋಧ

ಈ ಬಗ್ಗೆ ಹೆಚ್ಚಿನ ಮಾಹಿತಿಗೆ 0836-2332006 ಅಥವಾ 8884415796 ಸಂಪರ್ಕಿಸಲು ಕೋರಿಕೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಎನ್.ಪಿ. ಗಾಂವ್ಕರ್‌ ಇನ್ನಿಲ್ಲ

ಉತ್ತರ ಕನ್ನಡ ಡಿ.ಸಿ.ಸಿ. ಬ್ಯಾಂಕಿನ ಮಾಜಿ ಎಂ.ಡಿ. ,ನಿರ್ಧೇಶಕ ನಾಗೇಶ್‌ ಪಿ.ಗಾಂವ್ಕರ್‌ ಮಂಗಳವಾರ ನಿಧನರಾಗಿದ್ದಾರೆ. ಕರಾವಳಿ ತೀರದಿಂದ ವಲಸೆ ಬಂದು ಶಿರಸಿಯಲ್ಲಿ ನೆಲೆನಿಂತು ಡಿ.ಸಿ.ಸಿ....

ಒಕ್ಕಲಿಗರ ಸಂಘದಿಂದ ಸರ್ಕಾರ ಬೀಳಿಸುವ ಎಚ್ಚರಿಕೆ!

ಜಾತಿ ಗಣತಿ ವರದಿ ಹಿಂಪಡೆಯದಿದ್ದರೆ ಸರ್ಕಾರ ಉಳಿಯಲ್ಲ: ಒಕ್ಕಲಿಗರ ಸಂಘ ಎಚ್ಚರಿಕೆ ಇಂದು ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಒಕ್ಕಲಿಗರ ಸಂಘದ ಅಧ್ಯಕ್ಷ ಕೆಂಚಪ್ಪಗೌಡ...

yakshagana- ಕಲಾ ಸಂಸ್ಕಾರದಿಂದ ಬದುಕಿನ ಮೌಲ್ಯ ವೃದ್ಧಿ:- ಶಂಕರ ಭಟ್

ಸಿದ್ದಾಪುರ:- ಯಕ್ಷಗಾನ ಹಲವು ಕಲೆಗಳ ಸಂಗಮವಾಗಿದ್ದು ದುಷ್ಟ ಶಿಕ್ಷೆ ಶಿಷ್ಟ ರಕ್ಷೆ ಮುಂತಾದ ಅನೇಕ ತತ್ವ – ಸಿದ್ಧಾಂತಗಳು ಇದರಲ್ಲಿ ಅಡಕವಾಗಿವೆ. ಈ ಕಲೆಯ...

ಪೂಜೆ, ಪುನಸ್ಕಾರ ಅಂಬೇಡ್ಕರ್‌ ಸಿದ್ಧಾಂತಕ್ಕೆ ವಿರುದ್ಧ…!

ದೇವರಿಗಿಂತ ಹೆಚ್ಚಾಗಿ ಕೆಲಸ,ಮಾನವೀಯತೆ ನಂಬುತಿದ್ದ ಡಾ. ಬಿ.ಆರ್.‌ ಅಂಬೇಡ್ಕರ್‌ ವೈದಿಕ ಪೂಜೆ, ಪುನಸ್ಕಾರಗಳಂಥ ಕಂದಾಚಾರಗಳನ್ನು ವಿರೋಧಿಸುತಿದ್ದರು. ಅಂಥ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್‌ ಅಂಬೇಡ್ಕರ್‌...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *