mass fishing turned violent- ಕೆರೆಭೇಟೆ!ಫಜೀತಿ

ವಾರ್ಷಿಕವಾಗಿ   ಹಬ್ಬದಂತೆ  ಆಚರಿಸುವ ಮೀನು ಹಿಡಿಯುವ ಕೆರೆಭೇಟೆ  ಮಲೆನಾಡಿನ  ಸಾಂಪ್ರದಾಯಿಕ  ಆಚರಣೆ.  ಈ  ಸಾರ್ವಜನಿಕ  ಮೋಜಿನ  ಕ್ರೀಡೆಯಲ್ಲಿ  ಮೀನು  ಹಿಡಿಯುವ  ಸಾಹಸಿಗಳೊಂದಿಗೆ  ಇತರರೂ  ಆಸಕ್ತಿಯಿಂದ  ಪಾಲ್ಗೊಳ್ಳುತ್ತಾರೆ. ಹಿಂದೆಲ್ಲಾ  ವ್ಯವಹಾರ ವಾಗದೆ  ವಾರ್ಷಿಕ  ಮೋಜಿನ  ದಿನವಾಗಿ  ಆಚರಿಸುತ್ತಿದ್ದ  ಕೆರೆಭೇಟೆ  ಈಗ  ವಾಣಿಜ್ಜೀ ಕ್ರತವಾಗಿದೆ.  ಇಂಥ  ಮೋಜಿನ ಕೆರೆಭೇಟೆಯಿಂದ  ಗ್ರಾಮದ  ದೇವಸ್ಥಾನ ಕ್ಕಾಗಿ  ಹಣ  ಸಂಗ್ರಹಿಸುವ  ಯೋಜನೆ  ತಯಾರಿಸಿದ್ದೆ  ಉತ್ತರ  ಕನ್ನಡ  ಜಿಲ್ಲೆ  ಸಿದ್ದಾಪುರದ  ಕಾನ ಗೋಡಿನಲ್ಲಿ  ಸಂಘರ್ಷ ಕ್ಕೆ  ಕಾರಣವಾಗಿ  ಬಹುಚರ್ಚೆಯ  ವಿಷಯವಾಗಿದೆ. 

ಕಾನ ಗೋಡಿನ  ಕೆರೆಯ  ವಾರ್ಷಿಕ  ಕೆರೆಭೇಟೆ ಯಲ್ಲಿ  ಪಾಲ್ಗೊಳ್ಳುವವರಿಗೆ  ತಲಾ  600 ರೂಪಾಯಿ  ಫೀ  ಸಂಗ್ರಹಿಸಿ  ಅವಕಾಶ  ನೀಡಲಾಗಿತ್ತು. ಸಹಸ್ರ  ಸಂಖ್ಯೆಯಲ್ಲಿ  ಸೇರಿ  ಕೆರೆಭೇಟೆಗೆ  ಇಳಿದ  ಮೀನುಪ್ರೀಯರ  ಕೂಣಿ  ಗಳಿಗೆ  ಮೀನು  ಸಿಗದೆ  ನಿರಾಶರಾದವರು  ಸಂಘಟಕ ರೊಂದಿಗೆ  ಜಗಳ  ತೆಗೆದರು, ಗಲಾಟೆ  ಮಾಡಿ ಪೆಂಡಾಲ್  ಕಿತ್ತು   ನೀರಿನ  ವಾಹನ ಕ್ಕೆ  ಹಾನಿ ಮಾಡಿದರು. ಕೆರೆಭೇಟೆ ಗೆ  ಸೇರಿದ್ದ  ಸಾವಿರಾರು  ಜನರೆದುರು  ಸಣ್ಣ  ಸಂಖ್ಯೆಯ  ಪೊಲೀಸರು  ಅಸಹಾಯಕರಾದರು. ಹಿಂದೆಲ್ಲಾ  ಸಣ್ಣ  ಪುಟ್ಟ  ಗಲಾಟೆ ಜಗಳಗಳಿಂದ  ಸುದ್ದಿಯಾಗುತಿದ್ದ  ಕೆರೆಭೇಟೆ  ಈ  ವರ್ಷ  ಸಂಘರ್ಷ ದಿಂದ  ಸಾಮಾಜಿಕ  ಜಾಲತಾಣಗಳಲ್ಲಿ  ವೈರಲ್  ಆದಂತಾಗಿದೆ https://m.facebook.com/story.php?story_fbid=1103312220249008&id=348696862377218

ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಗೆಲುವು
ಸಿದ್ದಾಪುರ: ತಾಲೂಕಿನ ಕಾನಗೋಡಿನ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಸಂಘದ ಎರಡು ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಸುರೇಶ ಮಾರ್ಯಾ ನಾಯ್ಕ ಹಾಗೂ ಗೀತಾ ವಸಂತ ಮೇದಾರ ಆಯ್ಕೆಯಾಗಿದ್ದಾರೆ‌. ಸ್ಥಳೀಯ ಪ್ರಮುಖರಾದ ಜಿ.ಆಯ್.ನಾಯ್ಕ ಹಾಗೂ ಎಚ್.ಕೆ‌.ಶಿವಾನಂದ ಹಾಗೂ ಇತರ ಮುಖಂಡರ ಬೆಂಬಲದೊಂದಿಗೆ ಸುರೇಶ ಹಾಗೂ ಗೀತಾ ಜಯಗಳಿಸಿದ್ದು, ಮತದಾನ ಮಾಡಿದ ಮತದಾರರು ಹಾಗೂ ಸಹಕರಿಸಿದ ಎಲ್ಲರಿಗೂ ನೂತನ ಸದಸ್ಯರು ಕೃತಜ್ಞತೆ ಸಲ್ಲಿಸಿದ್ದಾರೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *