


ಸಿದ್ದಾಪುರ: ತಾಲೂಕಿನಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದ ಮಾಧ್ಯಮ ಪ್ರತಿನಿಧಿಗಳ ಸಂಘ (ರಿ) ಸಿದ್ದಾಪುರ ದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.


ಸಂಘದ ಅಧ್ಯಕ್ಷರಾಗಿ ಸಮಾಜಮುಖಿ ಡಾಟ್ ನೆಟ್ ನ ಸಂಪಾದಕ ಕನ್ನೇಶ ಕೋಲಶಿರ್ಸಿ, ಉಪಾಧ್ಯಕ್ಷರಾಗಿ ನುಡಿಜೇನು ಪತ್ರಿಕೆಯ ನಾಗರಾಜ ನಾಯ್ಕ ಮಾಳ್ಕೋಡ, ಕಾರ್ಯದರ್ಶಿಯಾಗಿ ಕರಾವಳಿ ಮುಂಜಾವು ಪತ್ರಿಕೆಯ ಯಶವಂತ ನಾಯ್ಕ ತ್ಯಾರ್ಸಿ, ಖಜಾಂಚಿಯಾಗಿ ಸುರಭಿವಾಣಿ ವಾರಪತ್ರಿಕೆಯ ಪ್ರಶಾಂತ ಡಿ ಶೇಟ್, ಸಹಕಾರ್ಯದರ್ಶಿಯಾಗಿ ವಿಸ್ತಾರ ನ್ಯೂಸ್ ನ ಸುರೇಶ ಮಡಿವಾಳ ಕಡಕೇರಿ, ಸದಸ್ಯರಾಗಿ ಸಾಗರ ಸಾಮ್ರಾಟ್ ಪತ್ರಿಕೆಯ ದಿವಾಕರ ನಾಯ್ಕ ಸಂಪಖಂಡ, ರಾಜ್ ನ್ಯೂಸ್ ನ ಶಿವಶಂಕರ ಕೋಲಶಿರ್ಸಿ, ಸಮಾಜವಾಣಿ ವಾರಪತ್ರಿಕೆಯ ಟಿಕೆಎಂ ಅಜಾದ್, ಕೊಂಕಣವಾಹಿನಿ ಪತ್ರಿಕೆಯ ಗಣೇಶ ಮೇಸ್ತ ಹೊಸೂರ, ಕನ್ನಡಾಧಿಪತಿ ವಾರಪತ್ರಿಕೆಯ ಗೋಪಾಲ ಕಾನಳ್ಳಿ ಆಯ್ಕೆಯಾಗಿದ್ದಾರೆ.

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
