ಸೋಲೇ ಗೆಲುವಿನ ಸೋಪಾನ

ಯಾಕ ಏರಬೇಕು ಗೆಲುವಿನ ಅಮಲು
ಸೋಲಿಲ್ಲದವರೆ ಇಲ್ಲವಾ?
ನಿಂತ ನೀರೂ ಸೋಲುವದು
ರವಿಯ ಕಿರಣಕೆ ಸುಟ್ಟು, ಬತ್ತಿ
ಬಳಲಿ ಬೆಂಡಾಗಿ, ಇದು ಸಹಜ ನಿಯಮ

ಅನುಭವವಿಲ್ಲದವನು ಎಂದೂ ಭಾವುಕನಾಗಲಾರ
ಗರ ಬಡಿದ, ಜಡ ಹಿಡಿದ ಪ್ರಾಣಿಯೂ ಅಲ್ಲ
ಮನುಷ್ಯನಂತೂ ಮೊದಲಲ್ಲ
ಕಲಿಯುವ ಕೌತುಕವಿಲ್ಲ, ಸೋಲಿಲ್ಲದ ಅನುಭವ
ಸುರೊಳು ನೀರಿಲ್ಲದ ಬರಡುತನ

ಗಂಜಿಯ ಉಂಡವಮಾತ್ರ ಅನ್ನ ರುಚಿಸಬಲ್ಲ
ದಕ್ಕಿಸಬಲ್ಲ, ಜೀರ್ಣಿಸಬಲ್ಲ
ಬೇಡ ಇವಗೆ ತಾಲೀಮು ಎಲ್ಲಾ ಮಾಮೂಲು
ಹೋದ ಹಾಗೇ ಚಕ್ಕುಡಿ
ಎತ್ತ ಕೊರಳಿನ ಜೊತೆ ಚುಂಬಿಸಿ

ನಗುವಾಗ ನಕ್ಕ ಸಿಹಿ ಸಕ್ಕರೆ ದೊಡ್ಡದಲ್ಲ
ಇದ್ದೆ ಇದೆ ಚಿಕ್ಕ ಇರುವೆಗಳ ಸಾಲು
ಅಟ್ಟಿ, ಕಾಡದೆ, ಕಾಣದೆ, ಕೇಳದೆ,
ಯಮನಾಗಿ ಹೊರುವವು
ಸಾವಿನ ದವಡೆಗೆ ತಳ್ಳುವವು

ಹಸಿರು ಕಾನನ ಒಪ್ಪಿಕೊಂಡಿದೆ ಇಲ್ಲಿ
ಹಣ್ಣು, ವಾಸನೆ, ಮುಳ್ಳು ಮುಪ್ಪುಗಳು
ನಾವು ಯಾವ ಲೆಕ್ಕ?
ಬೇವಿನ ಗಾಳಿ ಕಹಿಯಲ್ಲ, ಹಲಸಿನ ಗಾಳಿ ಸಿಹಿಯೂ ಅಲ್ಲ, ಅದು ಒಂದೇ ಚೆಲುವು
ಬದುಕ ಬದುಕಿಸುವ ಒಲವು
✍️ಅರುಣ್ ಕೊಪ್ಪ

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಎನ್.ಪಿ. ಗಾಂವ್ಕರ್‌ ಇನ್ನಿಲ್ಲ

ಉತ್ತರ ಕನ್ನಡ ಡಿ.ಸಿ.ಸಿ. ಬ್ಯಾಂಕಿನ ಮಾಜಿ ಎಂ.ಡಿ. ,ನಿರ್ಧೇಶಕ ನಾಗೇಶ್‌ ಪಿ.ಗಾಂವ್ಕರ್‌ ಮಂಗಳವಾರ ನಿಧನರಾಗಿದ್ದಾರೆ. ಕರಾವಳಿ ತೀರದಿಂದ ವಲಸೆ ಬಂದು ಶಿರಸಿಯಲ್ಲಿ ನೆಲೆನಿಂತು ಡಿ.ಸಿ.ಸಿ....

ಒಕ್ಕಲಿಗರ ಸಂಘದಿಂದ ಸರ್ಕಾರ ಬೀಳಿಸುವ ಎಚ್ಚರಿಕೆ!

ಜಾತಿ ಗಣತಿ ವರದಿ ಹಿಂಪಡೆಯದಿದ್ದರೆ ಸರ್ಕಾರ ಉಳಿಯಲ್ಲ: ಒಕ್ಕಲಿಗರ ಸಂಘ ಎಚ್ಚರಿಕೆ ಇಂದು ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಒಕ್ಕಲಿಗರ ಸಂಘದ ಅಧ್ಯಕ್ಷ ಕೆಂಚಪ್ಪಗೌಡ...

yakshagana- ಕಲಾ ಸಂಸ್ಕಾರದಿಂದ ಬದುಕಿನ ಮೌಲ್ಯ ವೃದ್ಧಿ:- ಶಂಕರ ಭಟ್

ಸಿದ್ದಾಪುರ:- ಯಕ್ಷಗಾನ ಹಲವು ಕಲೆಗಳ ಸಂಗಮವಾಗಿದ್ದು ದುಷ್ಟ ಶಿಕ್ಷೆ ಶಿಷ್ಟ ರಕ್ಷೆ ಮುಂತಾದ ಅನೇಕ ತತ್ವ – ಸಿದ್ಧಾಂತಗಳು ಇದರಲ್ಲಿ ಅಡಕವಾಗಿವೆ. ಈ ಕಲೆಯ...

ಪೂಜೆ, ಪುನಸ್ಕಾರ ಅಂಬೇಡ್ಕರ್‌ ಸಿದ್ಧಾಂತಕ್ಕೆ ವಿರುದ್ಧ…!

ದೇವರಿಗಿಂತ ಹೆಚ್ಚಾಗಿ ಕೆಲಸ,ಮಾನವೀಯತೆ ನಂಬುತಿದ್ದ ಡಾ. ಬಿ.ಆರ್.‌ ಅಂಬೇಡ್ಕರ್‌ ವೈದಿಕ ಪೂಜೆ, ಪುನಸ್ಕಾರಗಳಂಥ ಕಂದಾಚಾರಗಳನ್ನು ವಿರೋಧಿಸುತಿದ್ದರು. ಅಂಥ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್‌ ಅಂಬೇಡ್ಕರ್‌...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *