![](https://i0.wp.com/samajamukhi.net/wp-content/uploads/2021/08/S-scaled.jpg?fit=2560%2C1810&ssl=1)
ಇಂದು ಹುಬ್ಬಳ್ಳಿಯಲ್ಲಿ ಕರೋನ ಸೋಂಕು ದೃಢ ಪಟ್ಟ ವ್ಯಕ್ತಿ ಉತ್ತರ ಕನ್ನಡ ಜಿಲ್ಲೆಯೊಂದಿಗೆ ಸಂಪರ್ಕ ಹೊಂದಿದ್ದ ಎ ನ್ನುವ ವಿಚಾರ ಆತಂಕ ಹೆಚ್ಚಿಸಿದೆ. ಮಾರ್ಚ್ 23 ರಂದು ಯಲ್ಲಾಪುರ ದ ಅವರ ಚಪ್ಪಲಿ ಅಂಗಡಿ ಮತ್ತು ಜೀವ ವಿಮಾ ಕಚೇರಿಗೆ ಬಂದಿದ್ದ ಅನ್ನುವ ಅವರ ಸಂಚಾರ ಚರಿತ್ರೆ ಉತ್ತರ ಕನ್ನಡ ವನ್ನು ದಂಗು ಬಡಿಸಿದೆ.
![](https://i0.wp.com/samajamukhi.net/wp-content/uploads/2021/08/1--scaled.jpg?fit=1810%2C2560&ssl=1)