chits drama-1-(pil) ಕಂಪನಿ ಕಮೀಷನ್ ನೆಪದಲ್ಲಿ ಹೂಡಿಕೆದಾರರಿಗೆ ಮೋಸ, ಜನಸಾಮಾನ್ಯರ ಹಣ ಪೀಕುವ ಚಿಟ್ಸ್ ಗಳಿವೆ ಎಚ್ಚರ

ಸಿದ್ಧಾಪುರ ಸೇರಿದಂತೆ ಉತ್ತರಕನ್ನಡ ಜಿಲ್ಲೆ ರಾಜ್ಯದಾದ್ಯಂತ ಅನೇಕ ಚಿಟ್ಸ್ ಕಂಪನಿಗಳು ಕಾರ್ಯನಿರ್ವಹಿಸುತ್ತವೆ.ಈ ಕಂಪನಿಗಳ ನಿಯಮದ ಪ್ರಕಾರ ಚಿಟ್ಸ್ ಭಾಗಿದಾರ ಕಂಪನಿ ಚಿಟ್ಸ್ನಲ್ಲಿ ಹಣ ತೊಡಗಿಸಬೇಕು. ಹೀಗೆ ತೊಡಗಿಸಿದ ಹಣಕ್ಕೆ ಕಂಪನಿ ಯಾವುದೇ ಭದ್ರತೆ,ಗ್ಯಾರಂಟಿ ನೀಡುವುದಿಲ್ಲ. ಆದರೆ ಚಿಟ್ಸ್ ನ ಹಣ ಪಡೆಯಲು ಭದ್ರತೆಗೆ ಈಗಾಗಲೇ ಹೂಡಿಕೆಮಾಡಿದ ವ್ಯಕ್ತಿ ಸರ್ಕಾರಿ ನೌಕರರು ಅಥವಾ ಹೆಚ್ಚಿನ ಆಸ್ತಿ ಇರುವವರ ಭದ್ರತೆ ಗ್ಯಾರಂಟಿ ಕೊಡಬೇಕು.ಈ ಬಗ್ಗೆ ನಿಮ್ಮಿಂದ ಹೂಡಿಕೆ ಬಯಸುವ ವ್ಯಕ್ತಿಗಳು ಮೊದಲು ಯಾವುದೇ ತಿಳುವಳಿಕೆ ನೀಡುವುದಿಲ್ಲ. ಅನಿವಾರ್ಯವಾಗಿ ಇವರ ನೀರಿ-ರೀತಿ, ನಿಯಮ ಅರಿಯದೆ ಹೂಡಿಕೆಮಾಡುವ ಜನಸಾಮಾನ್ಯ ಭದ್ರತೆ ವಿಚಾರದಲ್ಲಿ, ಸೇವಾಶುಲ್ಕ, ಕಂಪನಿ ಕಮೀಷನ್,ಜಿ.ಎಸ್.ಟಿ. ಎಂದೆಲ್ಲಾ ಹಣ ಪೀಕಿಕೊಂಡು ಉಳಿದಿದ್ದನ್ನು ನಿಮ್ಮ ಖಾತೆಗೆ ಹಾಕಿದಾಗ ಹಾನಿ ಬಗ್ಗೆ ಪ್ರಶ್ನಿಸಲೂ ಅವಕಾಶವಿಲ್ಲ.
ಹೀಗೆ ವ್ಯವಹರಿಸುವ ಚಿಟ್ ಕಂಪನಿಗಳು ತಮ್ಮ ವಿವರಗಳನ್ನು, ರೀತಿ-ನೀತಿಗಳನ್ನು ಸಾರ್ವಜನಿಕವಾಗಿ ಪ್ರಕಟಿಸಿರುವುದಿಲ್ಲ. ಇಂಥ ಚಿಟ್ಸ್ ಕಂಪನಿಗಳ ಲಾಭ, ಸುಲಿಗೆಗಳಿಂದಾಗಿ ಸಾವಿರಾರು ಜನರು ಮೋಸಹೋಗಿದ್ದಾರೆ. ಇಂಥ ಕಂಪನಿಗಳು ಮೊದಲು ಪರಿಚಿತರ ಮೂಲಕ ಪ್ರವೇಶ ಪಡೆದು ನಂತರ ಪರಿಚಿತರಿಗೇ ಟೋಪಿ ತೊಡಿಸಿ ಕೆಲವೆಡೆ ಓಡಿಹೋಗಿವೆ. ಕೆಲವು ಓಡಿ ಹೋಗುವ ಸಿದ್ಧತೆಯಲ್ಲಿವೆ. ಹಾಗಾಗಿ ಚಿಟ್ಸ್ ನಲ್ಲಿ ಹೂಡಿಕೆ ಮಾಡಿರುವವರು ಈ ಕಂಪನಿಗಳ ನೀರಿ-ರೀತಿ, ನಿಯಮ, ನಿಬಂಧನೆ ಕೇಳಿ, ಹೊಸದಾಗಿ ಹೂಡಿಕೆ ಮಾಡುವವರು ಇವರ ಬ್ರಟೀಷ್ ಮೋಸದಾಟದ ಬಗ್ಗೆ ಜಾಗೃತೆ ವಹಿಸಿ, ಹೂಡಿಕೆ ಮಾಡಿ.

ನೆನಪಿಡಿ ಹೂಡಿಕೆ ಮಾಡುವಾಗ ಆಪ್ತರು, ಮಿತ್ರರಂತೆ ನಟಿಸಿ ವ್ಯವಹರಿಸುವ ಚಿಟ್ಸ್ ಕಂಪನಿಗಳು ನಂತರ ಕಾನೂನು, ನಿಯಮ, ನಿಮ್ಮ ಒಪ್ಪಿಗೆಯ ಸಹಿ ಎಂದು ಹೊಸ ನಾಟಕ ಶುರುಮಾಡುತ್ತವೆ. ಇಂಥ
ವ್ಯವಸ್ಥಿತ ಮೋಸದಿಂದ ಬಾಧಿತರಾದವರು ಚಿಟ್ಸ್ ಕಂಪನಿಗಳನ್ನು ಮನೆಯೊಳಗೆ ಸೇರಿಸುವುದಿಲ್ಲ.
ಲಾಭಕ್ಕಿಂತ ಮೋಸ, ಸೇವೆ,ಲಾಭದ ಹೆಸರಲ್ಲಿ ಜನಸಾಮಾನ್ಯರಿಗೆ ಮೋಸ ಮಾಡಿ ಕಂಪನಿ ಬೆಳೆಸುವ ಚಿಟ್ಸ್ ಗಳಿಂದ ಬಾಧಿತರಾವರು ನ್ಯಾಯಾಲಯ, ಸಂಘಟಿತ ಹೋರಾಟದ ಮೂಲಕ ಈ ಹಗಲು ದರೋಡೆಯನ್ನು ತಡೆಯಬೇಕಿದೆ. ಇಂಥ ಚಿಟ್ಸ್ ಬಾಧಿತರ ಪರವಾಗಿನ ಹೋರಾಟಕ್ಕೆ ಸಂಘಟನೆಯಾದರೆ ಜನಸಾಮಾನ್ಯರಿಗೆ ನ್ಯಾಯ ದೊರೆಯಬಹುದೇನೊ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಇಂದಿನ ಸುದ್ದಿ…samajamukhi.net-news-round 11-04-25 ಒಕ್ಕಲಿಗರ ಬೃಹತ್‌ ಸಮಾವೇಶ,ಬೇಸಿಗೆ ಶಿಬಿರ ಪ್ರಾರಂಭ,ಕೃಷಿ ಇಲಾಖೆಯಸೌಲತ್ತು ವಿತರಣೆ,ಬಿ.ಜೆ.ಪಿ.ಗೆ ಜಾಡಿಸಿದ ಭೀಮಣ್ಣ

ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟಿಸಿದ ಬಿ.ಜೆ.ಪಿ. ಕಾಂಗ್ರೆಸ್‌ ನಾಯಕರು ಮತ್ತು ಪಕ್ಷವನ್ನು ಗುರಿಯಾಗಿಸಿ ದೂಷಿಸಿದ್ದಾರೆ. ಬಿ.ಜೆ.ಪಿ. ಮುಖಂಡರ ಬಾಯಿಂದ ಮುಸ್ಲಿಂ ವಿರೋಧದ ಜೊತೆಗೆ...

ಮಾರಿ ಜಾತ್ರೆ ಮುಕ್ತಾಯ…. ಮುಂಜಾನೆವರೆಗೆ ವಿಸರ್ಜನಾ ಮೆರವಣಿಗೆ , ಮತ್ತೆ ಮಳೆ! & ಇತರೆ…samajamukhi.net news round 09-04-25

ಸುದ್ದಿ,ವಿಡಿಯೋಗಳಿಗಾಗಿ ನೋಡಿ, samajamukhi.net news portal, samaajamukhi youtube chAnnel, samaajamukhi.net fb page ನಮ್ಮ ಘಟಕಗಳನ್ನು subscribe ಆಗಿ ಪ್ರೋತ್ಸಾಹಿಸಿ, ಜಾಹೀರಾತಿಗಾಗಿ ಸಂಪರ್ಕಿಸಿರಿ...

ಶುಕ್ರವಾರ ಸಿದ್ಧಾಪುರದಲ್ಲಿ ಒಕ್ಕಲಿಗರ ಬೃಹತ್‌ ಕಾರ್ಯಕ್ರಮ

ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

ಸ್ತ್ರೀ & ಕವಿತೆ ಇಲ್ಲದಿದ್ದರೆ… ಬದುಕಿಲ್ಲ

ಕವಿತೆ ಜೀವಪರ ಕಾವ್ಯ ಕ್ಷಮಿಸುವ,ಸಹಿಸುವ,ಹೋರಾಟಕ್ಕೆ ಉತ್ತೇಜಿಸುವ ಶಕ್ತಿ ಹೊಂದಿದೆ ಎಂದು ಸಾಹಿತಿ ಕೆ.ಬಿ. ವೀರಲಿಂಗನಗೌಡ ಹೇಳಿದ್ದಾರೆ. ಸಿದ್ಧಾಪುರದ ಕ.ಸಾ.ಪ. ಇಲ್ಲಿಯ ಹೊಸೂರಿನ ಎಂ.ಕೆ. ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *