mahendrakumar,s hornbill story- ಆದರ್ಶ ದಾಂಪತ್ಯವೆಂದರೆ….ಮಂಗಟ್ಟೆ ಸಂಸಾರವೆ?

ಹಾರ್ನ್ ಬಿಲ್ ಅಥವಾ ಮಂಗಟ್ಟೆ ಪಕ್ಷಿ ಗೂಡಿಗಾಗಿ ತನ್ನ ರೆಕ್ಕೆ ಉದುರಿಸಿಕೊಳ್ಳುತ್ತದೆ. ಹೊರಹೋದ ಗಂಡು ಮರಳಿ ಗೂಡಿಗೆ ಬಾರದಿದ್ದರೆ ಹೆಣ್ಣು ಹಾರ್ನ್ ಬಿಲ್ ಸಾಯುತ್ತದೆ.! ಹೆಣ್ಣು ಹಾರ್ನ್ ಬಿಲ್ ಸತ್ತರೆ ಗಂಡು ಆತ್ಮಾರ್ಪಣೆ ಮಾಡುತ್ತದೆ. ಈ ಸೋಜಿಗ ಪ್ರಾಣಿ, ಪಕ್ಷಿ ಪ್ರಪಂಚದ ವಿಸ್ಮಯಗಳಲ್ಲೊಂದು

ರುಚಿ,ಅಭಿರುಚಿ,ಅಸಾಧಾರಣತೆ,ಅಸೀಮತೆ ಮನುಷ್ಯನಿಂದ ಮನುಷ್ಯನಿಗೆ ಭಿನ್ನ.

ಪ್ರಾಣಿ, ಪಕ್ಷಿ ಪ್ರಪಂಚ ಕೂಡಾ ಲೋಕೊ ಭಿನ್ನ ರುಚಿ, ವಿಭಿನ್ನ ವಿಚಿತ್ರ ಎನ್ನುವಂತಿರುತ್ತದೆ. ಗೀಜಗನ ಗೂಡು ಮನುಷ್ಯರನ್ನು ಆಕರ್ಷಿಸುವಷ್ಟು ಜಗತ್ತಿನ ಯಾವ ವೈಶಿಷ್ಟ್ಯವೂ ಯಾರನ್ನೂ ಆಕರ್ಷಿಸಲಾರದು ಎಂದು ಬದುಕಿದವರು ನಾವು. ಕೇದಿಗೆ ಬನದಲ್ಲಿ ಗೂಡು ಕಟ್ಟುವ ಗೀಜಗ ನಿಜಕ್ಕೂ ವಿಸ್ಮಯ ಪ್ರಪಂಚದ ಪಕ್ಷಿ. ಇಂಥ ಗೀಜಗನನ್ನೇ ಮೀರಿಸುವ ಮತ್ತೊಂದು ಪಕ್ಷಿ ಮಂಗಟ್ಟೆ ಅಥವಾ ಮಲಬಾರ್ ಹಾರ್ನ್ಬಿಲ್ಲ ಎನ್ನುವ ವಿಶೇಶ ಅನೇಕರಿಗೆ ತಿಳಿದಿರಲಾರದು.

ಪಶ್ಚಿಮಘಟ್ಟ ತಪ್ಪಲಿನಲ್ಲಿ ನಿರ್ಜನ, ನಿಶ್ಯ ಬ್ಧದ ಕಾಡಲ್ಲಿ ಕುಳಿತು ಅಸೀಮ ದಾಂಪತ್ಯ ಪಾವಿತ್ರತೆಗೆ ಸಾಕ್ಷಿಯಾಗುವ ಈ ಹಾರ್ನ್ ಬಿಲ್ ನ ಕೆಲವು ಪ್ರಬೇದಗಳು ಉತ್ತರ ಕನ್ನಡ ಜಿಲ್ಲೆಯ ಜೊಯಡಾ, ಗಣೇಶ್ ಗುಡಿ, ದಾಂಡೇಲಿ, ಯಲ್ಲಾಪುರ, ಕೈಗಾ, ಗೋವಾ ಭಾಗಗಳಲ್ಲೆಲ್ಲಾ ಕಂಡು ಬರುತ್ತವೆ. ಆ ಭಾಗದ ಇಂಥ ವೈಶಿಷ್ಟ್ಯಗಳನ್ನು ನಮಗೆ, ಜಗತ್ತಿಗೆ ತಿಳಿಸುತ್ತಿರುವ ಗ್ರೀನ್ ಇಂಡಿಯಾದ ಮಹೇಂದ್ರ ಕುಮಾರ ಗಣೇಶ್ ಗುಡಿಯ ಹಾರ್ನ್ಬಿಲ್ಲ್ ರೆಸಾರ್ಟ್ ಪರಿಚಯಿಸಿರುವಂತೆ ಆ ಭಾಗದ ಅನೇಕ ಜೀವವೈವಿಧ್ಯಗಳನ್ನು ಪರಿಚಯಿಸಿದ್ದಾರೆ.

ಮಹೇಂದ್ರರ ಮಾತಿನಲ್ಲಿ ಈ ವೈಶಿಷ್ಟ್ಯಗಳನ್ನು ಜನರಿಗೆ ಕೇಳಿಸಬೇಕೆಂದೇ ನಾವು ನಮ್ಮ samaajamukhi ಯು ಟ್ಯೂಬ್ ನಲ್ಲಿ ಅವರ ವೈಶಿಷ್ಟ್ಯ, ಹಾರ್ನ್ ಬಿಲ್ ವಿಶೇಶತೆಗಳನ್ನು ಮಾತನಾಡಿಸಿದ್ದೇವೆ. samajamukhi ಯು ಟ್ಯೂಬ್ ಚಾನೆಲ್ ಮತ್ತು samajamukhi.net ನ್ಯೂಸ್ ಪೋರ್ಟಲ್ ಗಳಿಗೆ subscribe ಆಗುವ ಮೂಲಕ ನಮಗೂ ನೆರವಾಗಿ ನಿಮ್ಮ ಜ್ಞಾನದಾಹ ತೀರಿಸಿಕೊಳ್ಳಿ. ಅಂದಹಾಗೆ- ಹಾರ್ನ್ ಬಿಲ್ ಅಥವಾ ಮಂಗಟ್ಟೆ ಪಕ್ಷಿ ಗೂಡಿಗಾಗಿ ತನ್ನ ರೆಕ್ಕೆ ಉದುರಿಸಿಕೊಳ್ಳುತ್ತದೆ. ಹೊರಹೋದ ಗಂಡು ಮರಳಿ ಗೂಡಿಗೆ ಬಾರದಿದ್ದರೆ ಹೆಣ್ಣು ಹಾರ್ನ್ ಬಿಲ್ ಸಾಯುತ್ತದೆ.! ಹೆಣ್ಣು ಹಾರ್ನ್ ಬಿಲ್ ಸತ್ತರೆ ಗಂಡು ಆತ್ಮಾರ್ಪಣೆ ಮಾಡುತ್ತದೆ. ಈ ಸೋಜಿಗ ಪ್ರಾಣಿ, ಪಕ್ಷಿ ಪ್ರಪಂಚದ ವಿಸ್ಮಯಗಳಲ್ಲೊಂದು.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಇಂದಿನ ಸುದ್ದಿ…samajamukhi.net-news-round 11-04-25 ಒಕ್ಕಲಿಗರ ಬೃಹತ್‌ ಸಮಾವೇಶ,ಬೇಸಿಗೆ ಶಿಬಿರ ಪ್ರಾರಂಭ,ಕೃಷಿ ಇಲಾಖೆಯಸೌಲತ್ತು ವಿತರಣೆ,ಬಿ.ಜೆ.ಪಿ.ಗೆ ಜಾಡಿಸಿದ ಭೀಮಣ್ಣ

ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟಿಸಿದ ಬಿ.ಜೆ.ಪಿ. ಕಾಂಗ್ರೆಸ್‌ ನಾಯಕರು ಮತ್ತು ಪಕ್ಷವನ್ನು ಗುರಿಯಾಗಿಸಿ ದೂಷಿಸಿದ್ದಾರೆ. ಬಿ.ಜೆ.ಪಿ. ಮುಖಂಡರ ಬಾಯಿಂದ ಮುಸ್ಲಿಂ ವಿರೋಧದ ಜೊತೆಗೆ...

ಮಾರಿ ಜಾತ್ರೆ ಮುಕ್ತಾಯ…. ಮುಂಜಾನೆವರೆಗೆ ವಿಸರ್ಜನಾ ಮೆರವಣಿಗೆ , ಮತ್ತೆ ಮಳೆ! & ಇತರೆ…samajamukhi.net news round 09-04-25

ಸುದ್ದಿ,ವಿಡಿಯೋಗಳಿಗಾಗಿ ನೋಡಿ, samajamukhi.net news portal, samaajamukhi youtube chAnnel, samaajamukhi.net fb page ನಮ್ಮ ಘಟಕಗಳನ್ನು subscribe ಆಗಿ ಪ್ರೋತ್ಸಾಹಿಸಿ, ಜಾಹೀರಾತಿಗಾಗಿ ಸಂಪರ್ಕಿಸಿರಿ...

ಶುಕ್ರವಾರ ಸಿದ್ಧಾಪುರದಲ್ಲಿ ಒಕ್ಕಲಿಗರ ಬೃಹತ್‌ ಕಾರ್ಯಕ್ರಮ

ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

ಸ್ತ್ರೀ & ಕವಿತೆ ಇಲ್ಲದಿದ್ದರೆ… ಬದುಕಿಲ್ಲ

ಕವಿತೆ ಜೀವಪರ ಕಾವ್ಯ ಕ್ಷಮಿಸುವ,ಸಹಿಸುವ,ಹೋರಾಟಕ್ಕೆ ಉತ್ತೇಜಿಸುವ ಶಕ್ತಿ ಹೊಂದಿದೆ ಎಂದು ಸಾಹಿತಿ ಕೆ.ಬಿ. ವೀರಲಿಂಗನಗೌಡ ಹೇಳಿದ್ದಾರೆ. ಸಿದ್ಧಾಪುರದ ಕ.ಸಾ.ಪ. ಇಲ್ಲಿಯ ಹೊಸೂರಿನ ಎಂ.ಕೆ. ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *