ನಶಿಸುತ್ತಿರುವ ಮಲೆನಾಡ ಆಲೆಮನೆ ಸೊಬಗು

ನಮ್ಮೂರ ಮಂದಾರ ಹೂವೆ… ಎನ್ನುವ ಹಾಡು ಕೇಳಿದಾಗಲೆಲ್ಲಾ ಆಲೆಮನೆ ಚಿತ್ರ ನೆನಪಾದರೆ ಮಲೆನಾಡಿಗರಿಗೆ ಆಲೇಮನೆಯ ದೃಶ್ಯಗಳೇ ಕಣ್ಮುಂದೆ ಬರುತ್ತವೆ.
ಒಂದಾನೊಂದು ಕಾಲದಲ್ಲಿ ಆತ್ಮನಿರ್ಭರದ ಅಂಗವಾಗಿ ರೈತರೆಲ್ಲಾ ಕಬ್ಬು ಬೆಳೆಯುತಿದ್ದರು. ಲಾಭ-ನಷ್ಟಗಳ ಲೆಕ್ಕಾಚಾರವಿಲ್ಲದೆ ಕಬ್ಬು ಬೆಳೆಯುವ ರೈತ ಆಲೆಮನೆಯ ಕಬ್ಬಿನ ಗಾಣಕ್ಕೆ ಎತ್ತು-ಕೋಣಗಳನ್ನು ಕಟ್ಟಿ ಅವುಗಳೊಂದಿಗೆ ಸಾಗುತ್ತಾ ನಲಿಯುತಿದ್ದ  ಕೃಷಿ ಸಂಸ್ಕೃತಿಯ ಒಂದು ಭಾಗವಾಗಿದ್ದ ಆಲೆಮನೆ ಈಗಿನ ಯಾಂತ್ರಿಕ, ತಾಂತ್ರಿಕ ಯುಗದಲ್ಲಿ ಆಗಿನಷ್ಟು ಅದ್ಭುತವಾಗಿಲ್ಲ ಆದರೆ ಈಗಲೂ ಆಲೇಮನೆ ಸೊಬಗು ಮುಂದುವರಿದಿರುವುದು ಮಲೆನಾಡಿನ ವಿಶೇಶ.

ಆಲೆಮನೆ, ಕೋಣಗಳು, ಆಲೆಮಾವ ಎನ್ನುವ ಚಿತ್ರಣ ಈಗ ತುಸು ಬದಲಾಗಿ ಗಾಣ,ಯಂತ್ರ,ವಿದ್ಯುತ್‌ ಬಳಕೆ ಗಳ ಹೊಸ ರೂಪದ ಆಲೆಮನೆಯಲ್ಲಿ ಅದೇ ಚಿಣ್ಣರಿದ್ದಾರೆ. ಆಲೆಮನೆಯ ಹಾಲು ಕಾಯಿಸುವ ಕೊಪ್ಪರಿಗೆ ಇದೆ. ಜೊತೆಗೆ ಬೆಂಕಿ- ಈ ದಿವ್ಯಾನುಭವದ ಆಲೆಮನೆ ಸೊಬಗನ್ನು ಒಂದಷ್ಟು ಭಾಗ ವ್ಯಾಪಾರೀಕರಣ,ಯಾಂತ್ರೀಕರಣ ಕಳೆದರೆ ಮಲೆನಾಡಿನಲ್ಲಿ ವಿಪರೀತವಾಗಿರುವ ಕಾಡು ಪ್ರಾಣಿಗಳ ಹಾವಳಿ ಕಬ್ಬು ಬೆಳೆಯುವ ರೈತರ ಆಸಕ್ತಿ ಕುಂದಿಸಿದೆ. ಎಲ್ಲಾ ಸವಾಲು, ತೊಂದರೆಗಳ ನಡುವೆ ಈಗಲೂ ಆಲೆಮನೆಯ ಸೊಬಗನ್ನು ಸವಿಯಲು ಖಾತರಾಗಿರುವ ಜನರಿಗೆ ಮಲೆನಾಡಿನ ಅಲ್ಲಲ್ಲಿ ಆಲೆಮನೆಯ ಸೊಬಗು ಉಣಿಸುವ ಉದಾರಿಗಳೂ ಇದ್ದಾರೆ. ಪ್ರತಿವರ್ಷ ನಡೆಯುವ ಹಬ್ಬದಂಥ ಆಲೆಮನೆಯಲ್ಲಿ ಕಬ್ಬಿನ ರಸ ಕುಡಿದು ಆತ್ಮೀಯರೊಂದಿಗೆ ಹರಟುವ ಮಲೆನಾಡಿನ ಆಲೇಮನೆ ಈಗಲೂ ವಿಶೇಶವೇ.


ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದ ತೆಂಗಿನಮನೆಯಲ್ಲಿ ನಡೆದ ಆಲೆಮನೆ ಇಂಥಹ ಸಬ್ರಮಕ್ಕೆ ಸಾಕ್ಷಿಯಾಯಿತು. ಕಬ್ಬಿನ ಸಿಹಿ,ರಸದ ಸ್ವಾದ ಸವಿದ ಅನೇಕರು ಆಲೆಮನೆ ಮಾಡಿ ಸ್ಥಳಿಯರನ್ನು ಖುಷಿಪಡಿಸುವ ಬಗ್ಗೆ ಸಂಬ್ರಮಿಸಿದರೆ ಸ್ವಯಂ ಆಲೆಮನೆ ನಡೆಸಿದ ರೈತರು ತಮ್ಮ ನೋವು-ನಲಿವು ಹೇಳಿಕೊಂಡರು. ಎಲ್ಲಾ ಸವಾಲುಗಳ ನಡುವೆ ಯಾಂತ್ರೀಕರಣದ ಆಲೆಮನೆ ಹಬ್ಬ ಜನರನ್ನು  ಖುಷಿ ಪಡಿಸಿದ್ದು ವಿಶೇಶ.

ಮೊದಲಿನ ಆಲೆಮನೆಯ ವಿಶೇಶವೇ ಬೇರೆ ಆದರೆ ಈಗಲೂ ನಾವು ಹಂಚಿ ತಿನ್ನುವ ಹಳೆ ಪದ್ಧತಿ ಉಳಿಸಿಕೊಂಡು ಊರುಕೇರಿಯ ಜನರಿಗೆ ಕಬ್ಬು-ಕಬ್ಬಿನ ಹಾಲು ಕೊಟ್ಟು ಖುಷಿ ಪಡುತಿದ್ದೇವೆ. ಕಾಡು ಪ್ರಾಣಿಗಳ ಹಾವಳಿ ರೈತನ ಆಸಕ್ತಿ-ಅಭಿರುಚಿ ಕುಂದಿಸಿದರೆ,ಯಾಂತ್ರೀಕರಣ ಮೊದಲಿನ ವ್ಯವಸ್ಥೆ ಬದಲಿಸಿದೆ ಆದರೂ ಆಲೆಮನೆ ವಿಶೇಶವೇ-ಡಿ.ಕೆ.ನಾಯ್ಕ, ತೆಂಗಿನಮನೆ

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಮಾರಿ ಜಾತ್ರೆ ಮುಕ್ತಾಯ…. ಮುಂಜಾನೆವರೆಗೆ ವಿಸರ್ಜನಾ ಮೆರವಣಿಗೆ , ಮತ್ತೆ ಮಳೆ! & ಇತರೆ…samajamukhi.net news round 09-04-25

ಸುದ್ದಿ,ವಿಡಿಯೋಗಳಿಗಾಗಿ ನೋಡಿ, samajamukhi.net news portal, samaajamukhi youtube chAnnel, samaajamukhi.net fb page ನಮ್ಮ ಘಟಕಗಳನ್ನು subscribe ಆಗಿ ಪ್ರೋತ್ಸಾಹಿಸಿ, ಜಾಹೀರಾತಿಗಾಗಿ ಸಂಪರ್ಕಿಸಿರಿ...

ಶುಕ್ರವಾರ ಸಿದ್ಧಾಪುರದಲ್ಲಿ ಒಕ್ಕಲಿಗರ ಬೃಹತ್‌ ಕಾರ್ಯಕ್ರಮ

ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

ಸ್ತ್ರೀ & ಕವಿತೆ ಇಲ್ಲದಿದ್ದರೆ… ಬದುಕಿಲ್ಲ

ಕವಿತೆ ಜೀವಪರ ಕಾವ್ಯ ಕ್ಷಮಿಸುವ,ಸಹಿಸುವ,ಹೋರಾಟಕ್ಕೆ ಉತ್ತೇಜಿಸುವ ಶಕ್ತಿ ಹೊಂದಿದೆ ಎಂದು ಸಾಹಿತಿ ಕೆ.ಬಿ. ವೀರಲಿಂಗನಗೌಡ ಹೇಳಿದ್ದಾರೆ. ಸಿದ್ಧಾಪುರದ ಕ.ಸಾ.ಪ. ಇಲ್ಲಿಯ ಹೊಸೂರಿನ ಎಂ.ಕೆ. ನಾಯ್ಕ...

ಸೌಭಾಗ್ಯಲಕ್ಷ್ಮಿ -a small story of amruta preetam

(ಕರ್ಮಾವಾಲಿ) ‌  ಮೂಲಕತೆ: ಅಮೃತಾ ಪ್ರೀತಮ್‌ ಅನುವಾದ: ನಿವೇದಿತಾ ಎಚ್. ತಂದೂರಿ ಒಲೆಯಲ್ಲಿ  ಹದವಾಗಿ ಬೆಂದು ತಟ್ಟೆಗೆ ಬಂದು ಬೀಳುತ್ತಿದ್ದ ರೋಟಿಗಳು ಎಂತಹವರಲ್ಲೂ ಹಸಿವನ್ನು ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *