yadiyurappa to lohia- ಹೀಗೂ ಉಂಟೆ…? ಯಾಕಾಗಿರಬಾರದು?

ದೇಶಭಕ್ತಿ, ರಾಷ್ಟ್ರೀಯತೆಯನ್ನು ಬಂಡವಾಳ ಮಾಡಿಕೊಂಡು ರಾಜಕೀಯ,ಆರ್ಥಿಕ, ಸಾಮಾಜಿಕ ವ್ಯವಸ್ಥೆಯನ್ನು ನಿಯಂತ್ರಿಸುವ ಭಾರತೀಯ ಉಳ್ಳವರ ವರ್ಗಕ್ಕೆ ಅರ್ಧ ಶತಮಾನಕ್ಕಿಂತ ಹೆಚ್ಚಿನ ಚರಿತ್ರೆಯಿದೆ.

ಕರೋನಾ ಜಗತ್ತನ್ನು ಕಾಡಿಸತೊಡಗಿತಲ್ಲಾ ಆಗ ಒಬ್ಬ ಅರಾಜಕ ಮನಸ್ಥಿತಿಯ ವ್ಯಕ್ತಿ ಶಂಖಊದಿ,ಜಾಗಟೆ ಹೊಡೆಯಿರಿ, ದೀಪಬೆಳಗಿಸಿ ಎಂದು ಕರೆಕೊಟ್ಟನಲ್ಲ ಅದೇ ಸಮಯದಲ್ಲಿ ಚೀನಾ ಕರೋನಾ ಸಮರದ ಹೋರಾಟವನ್ನು ಮುಕ್ತಾಯಮಾಡುವ ಹಂತ ತಲುಪಿತ್ತು.

ಗಲಿಬಿಲಿಯಾದಾಗ ಚೀರಿಕೊಳ್ಳುವಂತೆ, ಶಬ್ಧಮಾಡುವಂತೆ ಪಲಾಯನದ ಉಪಾಯವನ್ನು ಪ್ರಯೋಗಿಸುವವನನ್ನು ಒಂದು ದೇಶದ ಗ್ರಾ.ಪಂ. ಅಧ್ಯಕ್ಷನನ್ನಾಗಿಯೂ ಜನ ಆಯ್ಕೆ ಮಾಡಲು ಇಷ್ಟಪಡುವುದಿಲ್ಲ ಆದರೆ ನಾಟಕದ ದೇಶಪ್ರೇಮ, ಬೂಟಾಟಿಕೆಯ ರಾಷ್ಟ್ರೀಯತೆ ಹುಚ್ಚರನ್ನು ಸೃಷ್ಟಿಸುವಂತೆ ನಾಯಕನನ್ನು ನಿರ್ಮಿಸುತ್ತದೆ. ಇದೂ ಈಗ ಭಾರತೀಯರಿಗೆ ಅರ್ಥವಾಗುತ್ತಿದೆ. ಆದರೆ ಅರ್ಥವಾಗದ ವಿಚಾರ ಒಂದಿದೆ.

ಕೆಲವು ತಿಂಗಳುಗಳ ಹಿಂದೆ ಚಿರಂಜೀವಿ ಎನ್ನುವ ಅಮಾಯಕ ಎನ್ನಬಹುದಾದ ಭರವಸೆಯ ಹುಡುಗ ಅಕಾಲದಲ್ಲಿ ನಿಧನರಾದರಲ್ಲ ಆಗ ಡ್ರಗ್ಸ್-ಗಾಂಜಾ ವಿಚಾರಗಳನ್ನು ಮಾಧ್ಯಮಗಳು ಮುನ್ನೆಲೆಗೆ ತರಲೇ ಇಲ್ಲ. ಯಾಕೆ ಗೊತ್ತಾ ಆಗ ಪ್ರಸ್ತುತವಾಗಿದ್ದ ಡ್ರಗ್ಸ್-ಗಾಂಜಾ ವಿಚಾರ ಮುನ್ನೆಲೆಗೆ ಬಂದಿದ್ದರೆ ……..ಅದರಿಂದ ಪುರೋಹಿತಶಾಹಿ ಮಾಧ್ಯಮಗಳಿಗೆ, ನವಟಂಕಿ ರಾಜಕಾರಣಿಗಳಿಗೆ ಲಾಭವಾಗುತ್ತಿರಲಿಲ್ಲ.

ಗಮನಿಸಿ, ಹಿಂದಿನ ತಿಂಗಳು ಇದೇ ಈಗಿನ ರಾಜ್ಯ ಸರ್ಕಾರದ ಕರೋನಾ ಕರ್ಮಕಾಂಡದ ವಿಚಾರ ಬೀದಿ ರಂಪವಾಗಿ ಯಡಿಯೂರಪ್ಪ ನೇತೃತ್ವದ ಸರ್ಕಾರದ ರಚನೆ, ಆನಂತರ ಆರೋಗ್ಯ ಸದನ ಸಮೀತಿ ಆಕ್ಷೇಪ, ಅದಕ್ಕೇ ತಳುಕು ಹಾಕಿಕೊಂಡ ಕಾರ್ಮಿಕ ಇಲಾಖೆಯ ಸಾವಿರಾರು ಕೋಟಿ ಅವ್ಯವಹಾರ ಇವೆಲ್ಲವುಗಳ ಮುಂದುವರಿದ ಭಾಗ ಮುಖ್ಯಮಂತ್ರಿಗಳ ಕುಟುಂಬ, ಪುತ್ರರ ಬಹುಕೋಟಿ ಬ್ರಷ್ಟಾಚಾರ. ಇವೆಲ್ಲ ಒಂದೊಂದಾಗಿ ಹೊರಬರತೊಡಗಿದ್ದವು. ಆಗ ದೊಡ್ಡ ಸುದ್ದಿಯಾದದ್ದು ಡ್ರಗ್ಸ್ ಮತ್ತು ಗಾಂಜಾ ವ್ಯವಹಾರ ಅದರ ಸುತ್ತ ತಿರುಗಿದ್ದು ಯಡಿಯೂರಪ್ಪ ಕುಟುಂಬದ ಆಪ್ತರು, ವಿರೋಧಿಗಳು!

ಈ ಮದರ್ ಇಂಡಿಯಾ ಕಾರ್ಯಾಚರಣೆ ಹಿಂದೆ ಯಡಿಯೂರಪ್ಪ ಕುಟುಂಬ, ಜಾತಿಯ ಆಪ್ತರಿದ್ದಾರೆ. ಸಿಕ್ಕಿಬೀಳುತಿದ್ದವರು ಯಾರದೋ ದಾಳವಾದವರು, ದಾಳಗಳಾಗುತ್ತಿರುವವರು ಅಲ್ಲಿಗೆ ಹಿಂದೂ ರಾಷ್ಟ್ರೀಯವಾದಿಗಳು, ಸ್ವಯಂ ಘೋಶಿತ ದೇಶಪ್ರೇಮಿಗಳು ಅಮಲುಸಹಿತವಾಗಿ, ಅಮಲುರಹಿತವಾಗಿ ಬೆಳಕಿಗೆ ಬರುತಿದ್ದಾರೆ. ಇಂಥ ಸಮಯದಲ್ಲೆಲ್ಲಾ ಧರ್ಮ, ರಾಷ್ಟ್ರೀಯತೆ, ದೇವರು, ದೀಪ, ಜಾಗಟೆ ಇವೆಲ್ಲವೂ ನಿಜ ಜೀವನದ ನಾಟಕ ಅನಿಸುತ್ತಿಲ್ಲವೆ? ಇದೂ ನಾಟಕಕಾರನ ಪ್ರಸಾಧನದಂತೆ ಅಂತಿಮ ಪರದೆ ಜಾರಿದ ಮೇಲಾದರೂ ಜಗತ್ತಿಗೆ ಕಾಣಲೇಬೇಕು. ಅಂದಹಾಗೆ ಆಡಳಿತ, ಪ್ರಭುತ್ವ, ಮಾಧ್ಯಮ ಸೇರಿದ ಅನೇಕ ಅಂಶಗಳು ಪುರೋಹಿತಶಾಹಿ, ಯಥಾಸ್ಥಿತಿವಾದಿ ಸಲಕರಣೆಗಳು ಎಂದದ್ದು ಅಂದಿನ ಕಾಂಗ್ರೆಸ್ ನ ಉಗ್ರ ಟೀಕಾಕಾರ ಮಿಸ್ಟರ್ ಪ್ರತಿಪಕ್ಷ ಲೋಹಿಯಾ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಇಂದಿನ ಸುದ್ದಿ…samajamukhi.net-news-round 11-04-25 ಒಕ್ಕಲಿಗರ ಬೃಹತ್‌ ಸಮಾವೇಶ,ಬೇಸಿಗೆ ಶಿಬಿರ ಪ್ರಾರಂಭ,ಕೃಷಿ ಇಲಾಖೆಯಸೌಲತ್ತು ವಿತರಣೆ,ಬಿ.ಜೆ.ಪಿ.ಗೆ ಜಾಡಿಸಿದ ಭೀಮಣ್ಣ

ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟಿಸಿದ ಬಿ.ಜೆ.ಪಿ. ಕಾಂಗ್ರೆಸ್‌ ನಾಯಕರು ಮತ್ತು ಪಕ್ಷವನ್ನು ಗುರಿಯಾಗಿಸಿ ದೂಷಿಸಿದ್ದಾರೆ. ಬಿ.ಜೆ.ಪಿ. ಮುಖಂಡರ ಬಾಯಿಂದ ಮುಸ್ಲಿಂ ವಿರೋಧದ ಜೊತೆಗೆ...

ಮಾರಿ ಜಾತ್ರೆ ಮುಕ್ತಾಯ…. ಮುಂಜಾನೆವರೆಗೆ ವಿಸರ್ಜನಾ ಮೆರವಣಿಗೆ , ಮತ್ತೆ ಮಳೆ! & ಇತರೆ…samajamukhi.net news round 09-04-25

ಸುದ್ದಿ,ವಿಡಿಯೋಗಳಿಗಾಗಿ ನೋಡಿ, samajamukhi.net news portal, samaajamukhi youtube chAnnel, samaajamukhi.net fb page ನಮ್ಮ ಘಟಕಗಳನ್ನು subscribe ಆಗಿ ಪ್ರೋತ್ಸಾಹಿಸಿ, ಜಾಹೀರಾತಿಗಾಗಿ ಸಂಪರ್ಕಿಸಿರಿ...

ಶುಕ್ರವಾರ ಸಿದ್ಧಾಪುರದಲ್ಲಿ ಒಕ್ಕಲಿಗರ ಬೃಹತ್‌ ಕಾರ್ಯಕ್ರಮ

ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

ಸ್ತ್ರೀ & ಕವಿತೆ ಇಲ್ಲದಿದ್ದರೆ… ಬದುಕಿಲ್ಲ

ಕವಿತೆ ಜೀವಪರ ಕಾವ್ಯ ಕ್ಷಮಿಸುವ,ಸಹಿಸುವ,ಹೋರಾಟಕ್ಕೆ ಉತ್ತೇಜಿಸುವ ಶಕ್ತಿ ಹೊಂದಿದೆ ಎಂದು ಸಾಹಿತಿ ಕೆ.ಬಿ. ವೀರಲಿಂಗನಗೌಡ ಹೇಳಿದ್ದಾರೆ. ಸಿದ್ಧಾಪುರದ ಕ.ಸಾ.ಪ. ಇಲ್ಲಿಯ ಹೊಸೂರಿನ ಎಂ.ಕೆ. ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *