ಸಿದ್ಧಾಪುರದ 12 ಗ್ರಾ.ಪಂ. ಗಳಿಗೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ

ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಗ್ರಾ.ಪಂ. ಗಳಿಗೆ ಇಂದು ನಾಳೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನಡೆಯಲಿದೆ. ಸಿದ್ಧಾಪುರದ 12 ಗ್ರಾ.ಪಂ. ಗಳಿಗೆ ಇಂದು ಆಯ್ಕೆ ಪ್ರಕ್ರೀಯೆ ನಡೆದಿದ್ದು ಉಳಿದ 11 ಗ್ರಾ.ಪಂ. ಗಳಿಗೆ ನಾಳೆ ಅಧ್ಯಕ್ಷ – ಉಪಾಧ್ಯಕ್ಷರ ಆಯ್ಕೆ ನಡೆಯಲಿದೆ.

ದೊಡ್ಮನೆ ಗ್ರಾ.ಪಂ.- ಸುಬ್ರಾಯ ನಾರಾಯಣ ಭಟ್ಟ (ಅಧ್ಯಕ್ಷ) ಸುಜಾತಾ ದಯಾನಂದ ನಾಯ್ಕ (ಉಪಾಧ್ಯಕ್ಷೆ)

ಬಿದ್ರಕಾನ ಗ್ರಾ.ಪಂ.- ಮಂಜುನಾಥ ಬಿ.ಗೌಡ (ಅಧ್ಯಕ್ಷ) ಸರೋಜಾ ಡಿ. ನಾಯ್ಕ (ಉಪಾಧ್ಯಕ್ಷೆ)

ಕೊರ್ಲಕೈ- ಮಂಜುನಾಥ ಆರ್.ಮಡಿವಾಳ ಅಧ್ಯಕ್ಷ, ಉಪಾಧ್ಯಕ್ಷೆ-ಸುಮನಾ ಹರಿಜನ್

ನಿಲ್ಕುಂದ ಗ್ರಾ.ಪಂ.- ರಾಜಾರಾಮ ಆರ್. ಹೆಗಡೆ (ಅಧ್ಯಕ್ಷ) ಉಪಾಧ್ಯಕ್ಷೆ- ನೇತ್ರಾವತಿ ಪ್ರಶಾಂತ್ ಮಡಿವಾಳ

ಹೆಗ್ಗರಣಿ- ಸರೋಜಾ ರಾವ್ (ಅಧ್ಯಕ್ಷೆ) ಉಪಾಧ್ಯಕ್ಷ- ರಾಘವೇಂದ್ರ ರೈಕರ್

ಬೇಡ್ಕಣಿ- ವಾಸಂತಿ ಹಸ್ಲರ್ (ಅಧ್ಯಕ್ಷೆ) ಉಪಾಧ್ಯಕ್ಷೆ- ರೇಣುಕಾ ಪ್ರಕಾಶ್ ನಾಯ್ಕ

ಇಟಗಿ ಗ್ರಾ.ಪಂ. ಸುರೇಂದ್ರ ಜೆ.ಗೌಡ (ಅಧ್ಯಕ್ಷ) ಪಾರ್ವತಿ ಶಿವಕುಮಾರ (ಉಪಾಧ್ಯಕ್ಷೆ)

ಸೋವಿನಕೊಪ್ಪ- ಮೋಹನ ಎಂ.ಗೌಡ (ಅಧ್ಯಕ್ಷ)

ಕಾವಂಚೂರು- ಗಣಪತಿ ತಿರುಪತಿ ನಾಯ್ಕ (ಅಧ್ಯಕ್ಷ)

ಹಸ್ರಗೋಡು- ಗೌರಿ ಅಣ್ಣಪ್ಪ ಗೌಡ (ಅಧ್ಯಕ್ಷ)

ತ್ಯಾಗಲಿ- ಲಕ್ಷ್ಮೀನಾರಾಯಣ ಎಂ. ಹೆಗಡೆ (ಅಧ್ಯಕ್ಷ)

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *