ರಾಹುಲ್‌ ಇಂಡಿಯಾ ನಾಯಕ ನಡೆಮುಂದೆ……

ರಾಹುಲ್‌ ಗಾಂಧಿ ಈ ದಿನಗಳ ಪ್ರಸಿದ್ಧ ನಾಯಕ ಅವರು ಸ್ಫರ್ಧಿಸಿದ್ದ ಎರಡೂ ಕ್ಷೇತ್ರಗಳಲ್ಲಿ ಬಹುಮತದಿಂದ ಗೆದ್ದವರು. ಚುನಾವಣೆಯ ಮತಗಳಿಕೆ ಪ್ರಮಾಣ, ಸಾಮಾಜಿಕ ಜಾಲತಾಣಗಳ ಪಾಪ್ಯುಲಾರಿಟಿ ಹಿನ್ನೆಲೆಗಳಲ್ಲಿ ಪರಿವಾರ ಘೋಶಿತ ವಿಶ್ವಗುರುವನ್ನು ಹಿಂದಿಕ್ಕಿದ ಯುವರಾಜಾ.

ಒಬ್ಬ ಅಶಿಕ್ಷಿತ,ಸುಳ್ಳುಕೋರ ಲೋಭಿಯನ್ನು ಜನನಾಯಕನನ್ನಾಗಿ ಮಾಡಲು ಹೊರಟಿರುವ ಪಟ್ಟಭದ್ರರು ಈ ದೇಶದಲ್ಲಿ ಎಲ್ಲರಿಗಿಂತ ಹೆಚ್ಚಾಗಿ ರಾಹುಲ್‌ ಗಾಂಧಿಯವರನ್ನು ಗುರಿಯಾಗಿಸಿ ತಜೋವಧೆ ಮಾಡಿದರು. ಪರಿವಾರದ ಸಂಘಟಿತ ಸಮಯಸಾಧಕತನದ ಪರಿಣಾಮರಾಹುಲ್‌ ಗೇಲಿಗೊಳಗಾದರು. ಶಿಕ್ಷಿತ, ಸುಸಂಸ್ಕೃತ ರಾಹುಲ್‌ ಮತಾಂಧ ದುಷ್ಟಕೂಟದ ಅಧಿಕಾರದಾಹಿ, ಲಾಭಬಡುಕ ವಿಷಜಂತುಗಳ ಎದುರಾಳಿಯಾಗಿ ನಡೆಯುತಿದ್ದಾಗ ಅವರ ಪರಿವಾರ ಶಸ್ತ್ರ ಸಜ್ಜಿತರಾಗಿ ಕಾಂಗ್ರೆಸ್‌ ವಿರುದ್ಧ ತಿರುಗಿ ಬಿದ್ದಾಗ ಎದೆಯೊಡ್ಡಿದವರು ರಾಹುಲ್.‌

ಒಂದುವರೆ ನೂರು ಕೋಟಿ ಸಮೀಪದ ಜನಸಂಖ್ಯೆಯ ಬಹುತೇಕರನ್ನು ಸುಳ್ಳು-ಸೋಗಿನ ಮೂಲಕ ವಂಚಿಸಿದ ಜನದ್ರೋಹಿ ಪರಿವಾರ ಹೆದರಿದ್ದು ಕಾಂಗ್ರೆಸ್‌ ಗೆ ಮಾತ್ರ ಅದರಲ್ಲೂ ರಾಹುಲ್‌ ಎಂದರೆ ಹೆದರಿದ ದುಷ್ಟಕೂಟ ಕಂಡಲ್ಲಿ, ನಿಂತಲ್ಲಿ, ಕೂತಲ್ಲಿ ಗೇಲಿ ಮಾಡಲು ಪ್ರಾರಂಭಿಸಿತ್ತು. ಮಾರಿಕೊಂಡ ಮಾಧ್ಯಮಗಳು ಫೇಕು ಪರಿವಾರಿಯ ಭಟ್ಟಂಗಿತನ ಮಾಡುತ್ತಲೇ. ಗುಜರಾತಿ ಕಳ್ಳರ ವಿರುದ್ಧ ಗುಡುಗುತಿದ್ದ ರಾಹುಲ್‌ ವಿರುದ್ಧ ಸಮರ ಸಾರಿದ್ದವು.! ಈ ಸಮರ ಮತ್ತು ತಮ್ಮ ದುಷ್ಟಕೂಟದ ಪ್ರಧಾನಿಯನ್ನು ವೈಭವೀಕರಿಸಲು ಕಳ್ಳ ಪರಿವಾರ ಬಳಸಿದ್ದು ಲಕ್ಷಾಂತರ ಕೋಟಿ!

ಈಗ ಜನ ರಾಷ್ಟ್ರೀಯತೆಯ ಸೋಗಿನ ಕಳ್ಳರ ಮುಖವಾಡವನ್ನು ಬಿಚ್ಚಿಟ್ಟಿದೆ. ನಿಧಾನಕ್ಕೆ ಮಾಧ್ಯಮಗಳು, ಧನದಾಹಿ ಕುಬೇರರು ಪರಿವಾರದ ಕಳ್ಳನಿಂದ ದೂರ ಸರಿಯುತಿದ್ದಾರೆ. ಈಗಲೂ ರಾಹುಲ್‌ ಹಗಲುದರೋಡೆಕೋರ ಫೇಕು ಪರಿವಾರದ ಹಿತೈಶಿಗಳ ಗೌರವದ ನಾಯಕನಲ್ಲ ಯಾಕೆಂದರೆ, ಶ್ರೀಮಂತ ಕುಟುಂಬದ ರಾಹುಲ್‌ ಚಿಕ್ಕಂದಿನಲ್ಲೇ ದೇಶಕ್ಕೆ ಪ್ರಾಣಕೊಟ್ಟ ತನ್ನ ಕುಟುಂಬ ದೇಶಕ್ಕಾಗಿ ಜೀವತೇಯ್ದ ಭಾರತೀಯರನ್ನು ನೋಡಿದ್ದಾರೆ.

ಈಗ ಬೇಜವಾಬ್ಧಾರಿ ವಿದುರ ಕಪಟಿಯನ್ನು ಹೊಗಳಿ ತನ್ನ ಮತಾಂಧತೆ ವಿಸ್ತರಿಸಿದ ದೇಶದ್ರೋಹಿ ಪರಿವಾರ ಹಿಂದೆ ಬ್ರಟೀಷ್‌ ಆಳ್ವಿಕೆಯಲ್ಲಿ ರಾವ್‌ ಬಹುದ್ದೂರ್‌, ಊರ್‌ ಪಟೇಲ, ಪೊಲೀಸ್‌ ಪಟೇಲರಾಗಿ ಈ ದೇಶದ ವಿರುದ್ಧ ಕೆಲಸಮಾಡಿದ ದುಷ್ಟಕೂಟ. ಈ ದುಷ್ಟಕೂಟ ಭಾರತದ ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧ ಬ್ರಟೀಷರ ಸ್ನೇಹ ಮಾಡಿ ತಮ್ಮ ಸ್ವಾರ್ಥಕ್ಕೆ ದೇಶದ ಹಿತ ಬಲಿಕೊಟ್ಟಿತ್ತು.

ಇದೇ ಪರಿವಾರದ ನಯವಂಚಕ ದುಷ್ಟಕೂಟ ಭಾರತದ ಭೂಸುಧಾರಣೆಯ ವಿರೋಧಿಯಾಗಿತ್ತು. ದೇವರು-ಧರ್ಮದ ಹೆಸರಿನಲ್ಲಿ ಸ್ವಾರ್ಥದ ನಾಯಕತ್ವ, ರಾಜಕಾರಣ ಮಾಡುವ ಈ ಪರಿವಾರಕ್ಕೆ ಕಾಂಗ್ರೆಸ್‌,ರಾಹುಲ್‌ ವಿರೋಧಿಯಾಗಲು ಕಾರಣ ಅವರ ಜನಪರತೆ!.

ಜನಹಿತದ ಕಾಂಗ್ರೆಸ್‌ ಸೋಲದಿದ್ದರೆ ಬ್ರಿಟೀಷ್‌ ಮನಸ್ಥಿತಿಯ ರಾಷ್ಟ್ರೀಯ ಸುಳ್ಳುಕೋರ ಶನಿ ಪರಿವಾರಕ್ಕೆ ಅದರ ಉಳ್ಳವರ ಸಾಕುವ ಕ್ಷುದ್ರ ಮನಸ್ಥಿತಿಗೆ ಉಳಿಗಾಲವಿಲ್ಲ ಎಂದು ಅರಿತ ಪರಿವಾರ ಬಡವರು, ಜನಸಾಮಾನ್ಯರ ಪರವಾಗಿರುವ ಕಾಂಗ್ರೆಸ್‌ ಮುಸ್ಲಿಂರ ತುಷ್ಟೀಕರಣ ಮಾಡುತ್ತೆ ಎಂದು ಇಂಡಿಯಾದ ಬಹುಸಂಖ್ಯಾತರನ್ನು ಅಲ್ಪಸಂಖ್ಯಾತರ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡಿದರು. ಅಧಿಕಾರ, ಆಡಳಿತಾವಧಿಯ ಚಿಕ್ಕ-ಪುಟ್ಟ ತೊಂದರೆಗಳನ್ನು ಅತಿಬಿಂಬಿಸಿದರು. ಇಷ್ಟೆಲ್ಲಾ ಆದ ಮೇಲೂ ಕಾಂಗ್ರೆಸ್‌ ನಾಶವಾಗಲಿಲ್ಲ, ರಾಹುಲ್‌ ಪಲಾಯನ ಮಾಡಲಿಲ್ಲ ಯಾಕೆಂದರೆ ರಾಹುಲ್‌ ಧೃಢತೆ, ಗಟ್ಟಿತನ, ಕಾಂಗ್ರೆಸ್‌ ನ ಬದ್ಧತೆ, ಚಾರಿತ್ರ್ಯ ಅದಕ್ಕೆ ಕಾರಣ. ಹಾಗಾಗಿ ಈ ದಶಕದಲ್ಲಿ ವಲಸೆ ಪರಿವಾರ ತಮ್ಮ ಮೂಲದ ಮಧ್ಯ ಏಶಿಯಾ, ಜರ್ಮನಿ ಕಡೆ ಮುಖ ಮಾಡಬಹುದು ಯಾಕೆಂದರೆ ರಾಹುಲ್‌ ನಂಥ ಬಡವರ ನಾಯಕನಿಗಾಗಿ ಇಂಡಿಯಾ ಕಾಯುತ್ತಿದೆ. ರಾಹುಲ್‌ ನಿಮಗೆ ಶುಭವಾಗಲಿ, ದೇಶಪ್ರೇಮ, ರಾಷ್ಟ್ರೀಯತೆಯ ಸೋಗಿನ ಬೂಟಾಟಿಕೆ ಪರಿವಾರಕ್ಕೆ ಎದೆಗೆ ಒದ್ದು ಭಾರತದ ಬಹುತ್ವದ ಪರವಾಗಿರುವ ನಿಮಗೆ ಶುಭವಾಗಲಿದೆ. ನಿಮ್ಮ ಮೇಲೆ ನಂಬಿಕೆ ಇದೆ ನೀವು ಕಾಂಗ್ರೆಸ್‌ ನ ಅಂಜುಬುರುಕ ಮೃಧು ಹಿಂದುತ್ವವಾದಿಗಳು ಸಮಯಸಾಧಕ ಫೇಕು ಅಭಿಮಾನಿ ದುಷ್ಟಪರಿವಾರದ ಕಳ್ಳರನ್ನು ರಾತ್ರಿಯ ಕತ್ತಲಲ್ಲೂ ಹುಡುಕಬಲ್ಲ ಚಾಣಾಕ್ಷತೆ ನಿಮಗಿದೆ. ಜನಸಾಮಾನ್ಯರು, ಬಡವರ ಪರವಾಗಿ ದೇಶದ್ರೋಹಿ ಸಂಘಿಗಳನ್ನು ಅವರ ಬೂಟಾಟಿಕೆಯ ನಕಲಿ ದೇಶಪ್ರೇಮವನ್ನು ಬಹಿರಂಗ ಮಾಡಿ ಇಂಡಿಯಾ ಉಳಿಸಲು ನಿಮ್ಮ ನಾಯಕತ್ವದ ಅಗತ್ಯವಿದೆ. ನವಭಾರತದ ಭರವಸೆಯ ನಾಯಕರಾಗುವ ಅವಕಾಶ ನಿಮ್ಮ ಮುಂದಿದೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು...

bhaarat jodo… ಯುವ ಸಂಘ ನೋಂದಣಿಗೆ ಶಾಸಕರ ಮನವಿ

ಸಿದ್ದಾಪುರ: ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರ ಮಹತ್ವಾಕಾಂಕ್ಷೆ ಭಾರತ್ ಜೋಡೋ ಯುವ ಸಂಘಗಳನ್ನು ತಕ್ಷಣ ನೊಂದಣಿ ಮಾಡಿಸಿಕೊಂಡು ಸರ್ಕಾರದ ಅನುದಾನ ಸದುಪಯೋಗ ಪಡಿಸಿಕೊಳ್ಳುವಂತೆ ಶಿರಸಿ-ಸಿದ್ದಾಪುರ...

ಶ್ರೇಷ್ಠ ಶಿಕ್ಷಕ ವಿರೂಪಾಕ್ಶಪ್ಪ ಮೇಟಿ

ಕೆ.ಪಿ.ಸಿ.ಸಿ ಯಿಂದ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಉಪನ್ಯಾಸಕ ವಿರುಪಾಕ್ಷಪ್ಪ ಮೇಟಿ ಸಿದ್ದಾಪುರ,ಸೆ,೩:-...

kolsirsi vss issue…part -04 ನಾನೇ ಹೊಣೆ ನಾನೇ ಜವಾಬ್ದಾರಿ ಎಂದ ಸಿಇಒ ಮಾಳವಿ….

ಕೋಲ ಶಿರಸಿ vss ನ ಪ್ರಕರಣ ಹಗರಣದ ಸ್ವರೂಪ ಪಡೆದಿದೆ… ಈ ಅಪರಾ ತಪರಾ ರೂವಾರಿ ಸಿಇಒ/ ಸೆಕ್ರೆಟರಿ ಎಂಬುದು ನಿರ್ವಿವಾದ. ಈ ಬಗ್ಗೆ...

ಕೋಲಶಿರಸಿ vss ಆಡಳಿತ ಸಮೀತಿ & ಸಿಇಒ ವಿರುದ್ಧ ಇಲಾಖೆಗೆ ದೂರು

ಸಿದ್ದಾಪುರ ತಾಲೂಕಿನ ಕೋಲಶಿರಸಿ vss ನಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಹಿಂದೆ ಇರುವ ಹಾಲಿ ಆಡಳಿತ ಮಂಡಳಿ & ಸಿಇಒ/ ಕಾರ್ಯದರ್ಶಿ ಗಳ...

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು ಸಹಕಾರಿ ಕ್ಷೇತ್ರ ಜನಪರ ಎನ್ನುವ ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ. ಸಿದ್ದಾಪುರ ಕೋಲಶಿರ್ಸಿ ಸೇವಾ ಸಹಕಾರಿ ಸಂಘದ ಬಹುಕೋಟಿ ಹಗರಣದ ನಂತರ ಒಂದೊಂದೇ ಗುಟ್ಟುಗಳು ರಟ್ಟಾಗತೊಡಗಿವೆ. ಸಿದ್ದಾಪುರದ ಪ್ರಮುಖ ಸಹಕಾರಿಗಳು,...

Recommended For You

About the Author: Kanneshwar Naik

Leave a Reply

Your email address will not be published. Required fields are marked *